Sandalwood updates
ʻಕೆಡಿ; ದಿ ಡೆವಿಲ್ʼ ಚಿತ್ರದ ಮೊದಲ ಟೀಸರ್ ಬಿಡುಗಡೆ; ರೆಟ್ರೋ ಲುಕ್ನಲ್ಲಿ ಧ್ರುವ ಸರ್ಜಾ ಆಕ್ಷನ್ ಅಬ್ಬರ
ʻಕೆಡಿ; ದಿ ಡೆವಿಲ್ʼ ಸಿನಿಮಾ, ಪ್ಯಾನ್ ಇಂಡಿಯನ್ ಪ್ರೇಕ್ಷಕರೆಡೆಗೆ ಹೊರಟು ನಿಂತಿದೆ. ಅಂದರೆ, ಈ ಚಿತ್ರದ ಮೊದಲ ಟೀಸರ್ ಝಲಕ್ ಬಿಡುಗಡೆ ಆಗಿದೆ. ಅದೂ ಮಾಯಾನಗರಿ ಮುಂಬೈನಲ್ಲಿ.
ʻಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಮೂಲಕ ಮತ್ತೊಂದು ಕಾಮಿಡಿ ಕಮಾಲ್ ಮಾಡಲು ಕೋಮಲ್ ರೆಡಿ
ಕೋಮಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಸಿನಿಮಾದ ಟೈಟಲ್ ಪೋಸ್ಟರ್ ಪ್ರೋಮೋ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ.
ʻತಾಯವ್ವʼ ಮುಖದಲ್ಲಿ ಗೆಲುವಿನ ನಗು; ಸದ್ದಿಲ್ಲದೆ 25 ದಿನ ಪೂರೈಸಿದ ಚಿತ್ರ
ಇದೇ ಮೇ 30 ರಂದು ಕನ್ನಡದಲ್ಲಿ ತೆರೆಕಂಡ ‘ತಾಯವ್ವ’ ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. 
ʻಅವನಿರಬೇಕಿತ್ತುʼ ಸಿನಿಮಾ ವಿಮರ್ಶೆ: ಇದು ಆನ್ಲೈನ್ ವಂಚನೆಯ ಹೊಸ ತಳಿ!
ಐಡೆಂಟಿಟಿ ಥೆಫ್ಟ್ ಮತ್ತು ಮಿಸ್ಟರಿ ಶಾಪಿಂಗ್ ಎಂಬ ಎರಡು ಹೊಸ ವಂಚನೆಯನ್ನೂ ಈ ಸಿನಿಮಾ ಮೂಲಕ ಪರಿಚಯಿಸಿ ನೋಡುಗರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಅಂದಹಾಗೆ, ಇದು ನಿರ್ದೇಶಕ ಅಶೋಕ್ ಸಾಮ್ರಾಟ್ ಅವರ ಜೀವನದಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ.
ದ್ವಿಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸಿರುವ ʻಲವ್ OTPʼ ಚಿತ್ರ
ನಟ ಅನೀಶ್ ತೇಜೇಶ್ವರ್ ಇದೀಗ ʻಲವ್ OTPʼ ಅನ್ನೋ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಮುಗಿಸಿಕೊಂಡಿರುವ ಅವರು, ಚಿತ್ರವನ್ನು ಪ್ರೇಕ್ಷಕರೆದುರಿಗೆ ತಲುಪಿಸೋ ಹೊಸ್ತಿಲಲ್ಲಿದ್ದಾರೆ.
ಮಕ್ಕಳ ಚಿತ್ರವಾಗಿ ತೆರೆಗೆ ಬರುತ್ತಿದೆ 90ರ ದಶಕದ ಕಥೆ ʻಲಕ್ಷ್ಯʼ; ಇದು ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳ ಸಿನಿಮಾ
‘ಲಕ್ಷ್ಯ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. 1990ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿಸಿ ‘ಲಕ್ಷ್ಯ’ ಚಿತ್ರಕ್ಕೆ ಉತ್ತರ ಕರ್ನಾಟಕ ಮೂಲದ ಅರ್ಜುನ ಪಿ. ಡೊಣೂರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಅನುರಾಗ್ ಬಸು ನಿರ್ದೇಶನದ ʻಮೆಟ್ರೋ...ಇನ್ ದಿನೋʼ ಚಿತ್ರತಂಡದಿಂದ ಬೆಂಗಳೂರಿನಲ್ಲಿ ಪ್ರಚಾರ; ಜುಲೈ 4ರಂದು ಬಿಡುಗಡೆ
ಬಾಲಿವುಡ್ನಲ್ಲಿ ನಿರ್ಮಾಣವಾಗಿರುವ ‘ಮೆಟ್ರೋ...ಇನ್ ದಿನೋ’ ತಂಡವು ಜೂನ್ 24 ರಂದು ಬೆಂಗಳೂರಿಗೆ ಆಗಮಿಸಿತ್ತು. ಇನ್ನೇನು ಜುಲೈ 4ರಂದು ತೆರೆಗೆ ಬರಲಿರುವ ಈ ಸಿನಿಮಾ ಬಗ್ಗೆ ಪ್ರಚಾರ ಕಾರ್ಯ ನಡೆಸಿತು. 
ʻಕಪಟ ನಾಟಕ ಸೂತ್ರಧಾರಿʼ ಚಿತ್ರದ ಟ್ರೇಲರ್ ಬಿಡುಗಡೆ; ಜುಲೈ 4ರಂದು ಚಿತ್ರಮಂದಿರಕ್ಕೆ ಹೊಸಬರ ಹೊಸ ಪ್ರಯತ್ನ
ಧೀರಜ್ ಎಂ.ವಿ ನಿರ್ದೇಶನದ, ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿರುವ ʻಕಪಟ ನಾಟಕ ಸೂತ್ರಧಾರಿʼ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಜುಲೈ 4ರಂದು ಸಿನಿಮಾ ರಿಲೀಸ್ ಆಗಲಿದೆ. 
ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ
ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ʻಅವನಿರಬೇಕಿತ್ತುʼ. ಈ ಸಿನಿಮಾ ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. 
ʻಕಮಲ್ ಶ್ರೀದೇವಿʼ ಚಿತ್ರಕ್ಕೂ ಕಮಲ್ ಹಾಸನ್ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್ ಲುಕ್
ʻಕಮಲ್ ಶ್ರೀದೇವಿʼ ಅನ್ನೋ ಲೆಜಂಡರಿ ಜೋಡಿಯ ಹೆಸರಿಟ್ಟು, ಸಾಂಕೇತಿಕವಾಗಿ ಹಲವು ಆಯಾಮವನ್ನು ಸೂಚಿಸುವ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ ಜೊತೆಗೆ ಕೌತುಕ ಹುಟ್ಟಿಸಿದೆ.
Credits : HTimes Kannada
Subscribe , Follow on