-->

Sandalwood Kannada updates

Sandalwood updates

Seetha Rama Serial: ಮಾವಯ್ಯನ ಬಾಯಿಂದ ಬಂತು ಆ ಮಾತು; ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾಳೆ ಭಾರ್ಗವಿ

ಸೀತಾ ಮನೆಗೆ ತೆರಳಿದ ಸೂರ್ಯಪ್ರಕಾಶ್‌ ದೇಸಾಯಿಗೆ ಸೀತಾಗೆ ಓರ್ವ ಮಗಳಿದ್ದಾಳೆ ಎಂಬ ಸತ್ಯ ತಿಳಿದಿದೆ. ಹೆಚ್ಚು ಹೊತ್ತು ನಿಲ್ಲದ ಸೂರಿ, ಕೊಂಚ ಕೋಪದಲ್ಲಿಯೇ ಮನೆಗೆ ದೌಡಾಯಿಸಿ, ಮನೆ ಮಂದಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ. 

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

ಬಹುಭಾಷಾ ನಟಿ ಶ್ರುತಿ ಹಾಸನ್‌ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಮತ್ತೆ ಅವರ ಹೃದಯ ಒಡೆದಿದೆ. ಬಹುಕಾಲದ ಪ್ರೇಮಿ ಶಂತನು ಹಜಾರಿಕಾ ಜತೆಗಿನ ಲೀವ್‌ ಇನ್‌ ಸಂಬಂಧವನ್ನೂ ಕಡೆದುಕೊಂಡು ಬ್ರೇಕಪ್‌ ಮಾಡಿಕೊಂಡಿದ್ದಾರೆ ಶ್ರುತಿ ಹಾಸನ್. 

ಮನೆ ಇಎಂಐ ಕಟ್ಟಲು ಹೆಣಗಾಡುತ್ತಿರುವ ಭಾಗ್ಯಾಗೆ ಮತ್ತೊಂದು ಹೊರೆ, ಸಾಲದ ಹಣ ವಾಪಸ್‌ ಕೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

<p>Bhagyalakshmi Serial<strong>: </strong>ನಮ್ಮ ಸಂಬಂಧದ ಬಗ್ಗೆ ಶ್ರೇಷ್ಠಾ, ಭಾಗ್ಯಾಗೆ ಹೇಳಿದರೆ ಮುಂದೆ ಏನಾಗುವುದೋ ಎಂದು ತಾಂಡವ್ ಹೆದರುತ್ತಾನೆ. ಪೂಜಾ ಕೂಡಾ ಅಕ್ಕನ ಜೀವನ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾಳೆ. ಆದರೆ ಶ್ರೇಷ್ಠಾ ಲಕ್ಷ್ಮಿ ಮದುವೆ ಸಮಯದಲ್ಲಿ ತಾನು ನೀಡಿದ್ದ 2 ಲಕ್ಷ ರೂ ಹಣವನ್ನು ಭಾಗ್ಯಾ ಬಳಿ ವಾಪಸ್‌ ಕೇಳುತ್ತಾಳೆ.&amp;nbsp;</p>

ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO

ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರವಾಗಿ ಶಿವರಾಜ್‌ಕುಮಾರ್‌ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ, ಅಲ್ಲಿನ ತಮಿಳು ಏರಿಯಾದಲ್ಲಿ ತಮಿಳಿನಲ್ಲಿಯೇ ಭಾಷಣ ಮಾಡಿದ ವಿಡಿಯೋಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.&amp;nbsp;

Uorfi Javed: ಅಂಗೈನಲ್ಲೇ ಎದೆಯ ಮುಚ್ಚಿ ಪಡ್ಡೆಗಳ ಬೆಚ್ಚಿ ಬೀಳಿಸಿದ ನಟಿ; ಉರ್ಫಿ ಜಾವೇದ್‌ ಹೈಟೆನ್ಷನ್‌ ಫ್ಯಾಷನ್‌ ವಿಡಿಯೋ ವೈರಲ್‌

Uorfi Javed Video Viral: ವಿಭಿನ್ನ ಉಡುಗೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಷೆಷನ್‌ ಮೂಡಿಸುವಲ್ಲಿ ಉರ್ಫಿ ಜಾವೇದ್‌ಗೆ ಸರಿಯಾದ ಸಾಟಿ ಯಾರೂ ಇರಲಿಕ್ಕಿಲ್ಲ. ಇದೀಗ ಕಿರುತೆರೆ ನಟಿ ಉರ್ಫಿ ಜಾವೇದ್‌ ಹಂಚಿಕೊಂಡ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Amruthadhaare: ಗೌತಮ್‌ ಹುಟ್ಟುಹಬ್ಬಕ್ಕೆ ಭೂಮಿಕಾ ತವರಿನ ನೆಕ್ಲೆಸ್‌ ಧರಿಸಬೇಕಂತೆ; ಪ್ರೇಮಧಾರೆಗೆ ಚಿಂತೆ ತರುವುದೇ ಗಿರವಿಗಿಟ್ಟ ಬಂಗಾರ

Amruthadhaare Serial Story: ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್‌ ದಿವಾನ್‌ ಹುಟ್ಟುಹಬ್ಬದ ಸಂಭ್ರಮ ತುಂಬಿತುಳುಕಾಡುತ್ತಿದೆ. ಇನ್ನೊಂದೆಡೆ ಜೀವನ್‌ಗಾಗಿ ಭೂಮಿಕಾ ತವರುಮನೆಯ ಒಡವೆಗಳನ್ನು ಗಿರವಿಗಿಟ್ಟಿದ್ದಾಳೆ. ಆ ಒಡವೆಯನ್ನು ಹುಟ್ಟುಹಬ್ಬದಂದು ಧರಿಸಬೇಕೆಂದು ಹೇಳಿದಾಗ ಭೂಮಿಕಾಳಿಗೆ ಕಸಿವಿಸಿಯಾಗುತ್ತದೆ.

OTT releases: ಟಿಲ್ಲು ಸ್ಕ್ವೇರ್‌ನಿಂದ ರಣನೀತಿವರೆಗೆ; ಒಟಿಟಿಯಲ್ಲಿ ಈ ವಾರ ಬೊಂಬಾಟ್‌ ಸಿನಿಮಾ, ವೆಬ್‌ ಸರಣಿಗಳದ್ದೇ ಹವಾ

OTT releases this week: ಈ ವಾರ ಒಟಿಟಿಯಲ್ಲಿ ಹಲವು ಹೊಚ್ಚಹೊಸ ಸಿನಿಮಾಗಳು, ವೆಬ್‌ಸರಣಿಗಳು ಬಿಡುಗಡೆಯಾಗಿವೆ. ಟಿಲ್ಲು ಸ್ಕ್ವೇರ್‌, ರಾಜನೀತಿ: ಬಾಲಕೋಟ್‌ ಆಂಡ್‌ ಬಿಹಾಂಡ್‌ ಸೇರಿದಂತೆ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳನ್ನು ಮನೆಯಲ್ಲಿಯೇ ಅಥವಾ ಆನ್‌ಲೈನ್‌ನಲ್ಲಿಯೇ ನೋಡಬಹುದಾಗಿದೆ.

KBC 16: ಕೌನ್‌ ಬನೇಗಾ ಕರೋಡ್‌ಪತಿ ಕ್ವಿಜ್‌ ಶೋಗೆ ಅರ್ಜಿ ಸಲ್ಲಿಕೆ ಆರಂಭ; ಕೋಟ್ಯಧಿಪತಿಯಾಗಲು ಬಯಸುವವರು ಹೀಗೆ ಅರ್ಜಿ ಸಲ್ಲಿಸಿ

Kaun Banega Crorepati 16: ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 16ಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಬಿಸಿ 16ಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್‌ 26ರಿಂದ ಆರಂಭವಾಗಿದೆ. ಕೌನ್‌ ಬನೇಗಾ ಕರೋಡ್‌ಪತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಹೇಟ್‌ ವಿರುದ್ಧ ಓಟ್‌ ಹಾಕಿದ ಪ್ರಕಾಶ್‌ ರಾಜ್‌, ನಾನು ಮತ ಹಾಕಿದವರೇ ಗೆಲ್ತಾರೆ ಅಂದ್ರು ರಕ್ಷಿತ್‌ ಶೆಟ್ಟಿ; ಶಿವಣ್ಣ, ಯಶ್‌, ರಚಿತಾ ಏನಂದ್ರು

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇಂದು ಬಹುಉತ್ಸಾಹದಿಂದ ಮತ ಚಲಾವಣೆ ಮಾಡಿದ್ದಾರೆ. ಇದೇ ಸಮಯದಲ್ಲಿ ಎಲ್ಲರಿಗೂ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದ್ದಾರೆ. ಯಶ್‌ ರಾಧಿಕಾ ಪಂಡಿತ್‌, ಶಿವರಾಜ್‌ಕುಮಾರ್‌, ಧ್ರುವ, ರಕ್ಷಿತ್‌ ಶೆಟ್ಟಿ ಸೇರಿದಂತೆ ಇಂದು ಮತ ಚಲಾಯಿಸಿದ ಕೆಲವು ಸೆಲೆಬ್ರಿಟಿಗಳು ಏನಂದ್ರು ಎಂದು ನೋಡೋಣ.

ಇದು ಸೆಲೆಬ್ರಿಟಿ ಮಕ್ಕಳ ಡೇಟಿಂಗ್‌ ವಿಷ್ಯ; ಅಕ್ಷಯ್‌ ಕುಮಾರ್‌ ಮಗ ಅರವ್‌, ಕಾಜೋಲ್‌ ಮಗಳು ನೈಸಾ ಲಂಡನ್‌ನಲ್ಲಿ ಸಖತ್‌ ಮಸ್ತಿ

ಅಜಯ್ ದೇವಗನ್ ಮತ್ತು ಕಾಜೋಲ್ ಮಗಳು ನೈಸಾ ದೇವಗನ್ ಲಂಡನ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಮಗ ಆರವ್ ಜತೆ ಸುತ್ತಾಡುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಲಂಡನ್‌ನಲ್ಲಿ ಇವರಿಬ್ಬರು ಪಾರ್ಟಿ ಮಾಡುತ್ತಿರುವ ಫೋಟೋವನ್ನು ಬಾಲಿವುಡ್‌ ನಟಿ ನಟರ ಗೆಳೆಯ ಓರಿ ಹಂಚಿಕೊಂಡಿದ್ದಾರೆ.

Credits : HTimes Kannada

–>