-->

Sandalwood Kannada updates

Sandalwood updates

ಸೀರೆಯಲ್ಲ, ಈ ಬಾರಿ ಚೂಡಿದಾರ್ ತೊಟ್ಟು ಪೋಸ್ ಕೊಟ್ಟ ಚಾರು

ಸೀರೆಯಲ್ಲ, ಈ ಬಾರಿ ಚೂಡಿದಾರ್ ತೊಟ್ಟು ಪೋಸ್ ಕೊಟ್ಟ ಚಾರು

Entertainment News in Kannada Live March 18, 2025: Ravichandran: ಈಗ 25 ದಿನಗಳ ಕಾಲ ಸಿನಿಮಾ ಓಡುವುದೇ ದೊಡ್ಡ ವಿಷಯ- ಗೋಳಾಡಿದರೆ ಜನ ಯಾವತ್ತೂ ಸಿನಿಮಾ ನೋಡುವುದಿಲ್ಲ: ರವಿಚಂದ್ರನ್

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Ravichandran: ಈಗ 25 ದಿನಗಳ ಕಾಲ ಸಿನಿಮಾ ಓಡುವುದೇ ದೊಡ್ಡ ವಿಷಯ- ಗೋಳಾಡಿದರೆ ಜನ ಯಾವತ್ತೂ ಸಿನಿಮಾ ನೋಡುವುದಿಲ್ಲ: ರವಿಚಂದ್ರನ್

ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಒಂದು ಚಿತ್ರ ಯಶಸ್ವಿ 25 ದಿನ ಪ್ರದರ್ಶನವಾಗಿರುವುದು ಖುಷಿಯ ವಿಚಾರ. ಜನ ಚಿತ್ರ ನೋಡುವುದಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ ಎಂದ ರವಿಚಂದ್ರನ್.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ; ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಏಪ್ರಿಲ್ 2ಕ್ಕೆ

<p>ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಏಪ್ರಿಲ್‌ 2ಕ್ಕೆ ನಿಗದಿಯಾಗಿದೆ. ಇದರೊಂದಿಗೆ ನಟ ದರ್ಶನ್‌, ಅವರ ಸ್ನೇಹಿತೆ ಪವಿತ್ರಾ ಅವರಲ್ಲಿ ಆತಂಕ ಶುರುವಾಗಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)</p>

ಸೀರೆಯುಟ್ಟ ಶಿಲ್ಪಾ ಶೆಟ್ಟಿ; ಓಲ್ಡ್‌ ಇಸ್ ಗೋಲ್ಡ್‌ ಎಂದ ಅಭಿಮಾನಿಗಳು

ಸೀರೆಯುಟ್ಟ ಶಿಲ್ಪಾ ಶೆಟ್ಟಿ; ಓಲ್ಡ್‌ ಇಸ್ ಗೋಲ್ಡ್‌ ಎಂದ ಅಭಿಮಾನಿಗಳು

Lakshmi Baramma Serial: ಲಕ್ಷ್ಮೀಯನ್ನು ಮದುವೆಯಾಗಲು ಬಂದ ಮಿಥುನ್; ವೈಷ್ಣವ್‌ಗೆ ಗೊತ್ತಾಗಿದೆ ವಿಷಯ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮಿಥುನ್ ಏಕಾಏಕಿ ಕೀರ್ತಿ ಮನೆ ಹತ್ತಿರ ಬಂದಿದ್ದಾನೆ. ಲಕ್ಷ್ಮೀಯನ್ನು ಕೆಣಕುವ ಉದ್ದೇಶದಿಂದ ಅವನು ಅಲ್ಲಿಗೆ ಬಂದಿದ್ದಾನೆ. ನಂತರ ಏನಾಗಿದೆ ನೋಡಿ.&amp;nbsp;

Dragon movie: ಕಾಮಿಡಿಯೊಟ್ಟಿಗೆ ಬದುಕಿನ ಪಾಠ; ಒಟಿಟಿಗೆ ಪ್ರವೇಶಿಸಲಿದೆ ‘ಡ್ರ್ಯಾಗನ್’ ಸಿನಿಮಾ

Dragon movie: ನೀವು ಈ ವಾರದ ಕೊನೆಯಲ್ಲಿ ಯಾವುದಾದರೂ ಸಿನಿಮಾ ನೋಡಬೇಕು ಅಂದುಕೊಂಡಿದ್ದರೆ. ‘ಡ್ರ್ಯಾಗನ್’ ಸಿನಿಮಾ ನೋಡಬಹುದು. ಕಾಮಿಡಿಯೊಟ್ಟಿಗೆ ಬದುಕಿನ ಪಾಠ ಹೇಳಿಕೊಡುವ ಸಿನಿಮಾ ಇದು.&amp;nbsp;

Ramachari Serial: ಮನೆ ಬಿಟ್ಟು ಹೋದ ಮಗ ಸೊಸೆಯನ್ನು ನೆನೆದು ಕಣ್ಣೀರಿಟ್ಟ ಜಾನಕಿ; ಸಮಾಧಾನ ಮಾಡಿದ ಚಾರು

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಮತ್ತು ರುಕ್ಕು ಇಬ್ಬರೂ ಮನೆ ಬಿಟ್ಟು ಹೋಗಿದ್ದಾರೆ. ಅದರಿಂದಾಗಿ ಜಾನಕಿ ಹಾಗೂ ಮನೆಯವರೆಲ್ಲರಿಗೂ ಬೇಸರ ಆಗಿದೆ.&amp;nbsp;

Annayya Serial: ಅಣ್ಣಯ್ಯನ ಮನೆ ಉಳಿಸಿದ ಪಾರು; ರಶ್ಮಿ ಕೊಟ್ಟ ಕೀಲಿಕೈ ನೋಡಿ ಖುಷಿಯಾದ ಸೀನ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮನೆ ಹರಾಜಾಗುತ್ತಿತ್ತು. ಆದರೆ, ಪಾರು ಪ್ರಾಮಾಣಿಕವಾಗಿ ನಡೆದುಕೊಂಡು ಮನೆಯನ್ನು ಉಳಿಸಿಕೊಂಡಿದ್ದಾಳೆ. ಮುಂದೇನಾಗಿದೆ ನೋಡಿ.&amp;nbsp;

ನಿವೇದಿತಾ ಗೌಡ ಹೊಸ ಫೋಟೋಗಳು; ಮುದ್ದು ರಾಕ್ಷಸಿ ಲುಕ್‌ಗೆ ಫ್ಯಾನ್ಸ್‌ ಬೆರಗು

ನಟಿ ನಿವೇದಿತಾ ಗೌಡ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಿವೇದಿತಾ ಗೌಡ ತೆಳ್ಳಗೆ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರ 'ಮುದ್ದು ರಾಕ್ಷಸಿ'. ಈ ಚಿತ್ರದಲ್ಲಿ ನಾಯಕಿಯಾಗಿ ನಿವೇದಿತಾ ನಟಿಸಿದ್ದಾರೆ.

Credits : HTimes Kannada

Terms | Privacy | 2024 🇮🇳
–>