-->

State news updates

State news updates

ಕ್ರಿಕೆಟಿಗ ಟೆಂಬಾ ಬವುಮಾರಿಂದ ಎಂಜಿನಿಯರ್ ಮಾಧವಿ ಲತಾವರೆಗೆ; ಕೀರ್ತಿಯ ಹಂಬಲವಿಲ್ಲದ ಮಹಾನುಭಾವರು

ಪ್ರಶಂಸೆಯನ್ನು ತಿರಸ್ಕರಿಸುವುದು ಸುಲಭವಲ್ಲ. ಇದು ಪರಿಪಕ್ವತೆ ಮತ್ತು ಉತ್ತಮ ಮನಸ್ಸು ಹೊಂದಿದವರಿಗೆ ಮಾತ್ರ ಸಾಧ್ಯ. ಅವರು ಯಾವ ಹೊಗಳಿಕೆ ಯಥಾರ್ಥವಾದುದು, ಯಾವುದು ಅಪಾತ್ರ ಎಂಬುದನ್ನು ಗುರುತಿಸಿ, ಅದರ ಪ್ರಲೋಭನೆಯಿಂದ ಮುಕ್ತರಾಗಿರುತ್ತಾರೆ.

ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!

ಕರ್ನಾಟಕದಲ್ಲಿ ಹುಲಿ ನಿರ್ವಹಣೆಗೆ ನಿರ್ದೇಶಕರಿದ್ದರೂ ಅವರ ಹುದ್ದೆ ಹಲ್ಲಿಲ್ಲದ ಹಾವಾಗಿದ್ದರೆ, ವನ್ಯಜೀವಿ ರಕ್ಷಣೆಗೆಂದೇ ವಿಶೇಷ ಕಾರ್ಯಪಡೆ ರಚಿಸಿದ್ದರೂ ಅದನ್ನು ಮುಚ್ಚುವ ಹಂತಕ್ಕೆ ತರಲಾಗಿದೆ. 

ಹುಲಿ ಸಂರಕ್ಷಣೆ ಎಂದರೆ ಈಗ ಬರೀ ಹಣ ಖರ್ಚು ಕಾರ್ಯಕ್ರಮವೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಏನಾದರು: ಉಲ್ಲಾಸ ಕಾರಂತ ಪ್ರಶ್ನೆ

ಮಲೈಮಹದೇಶ್ವರ ವನ್ಯಧಾಮದಲ್ಲಿ ಒಂದೇ ದಿನ ಐದು ಹುಲಿಗಳು ಮೃತಪಟ್ಟ ಪ್ರಕರಣ, ಹುಲಿ ಸಂರಕ್ಷಣೆಯ ಯೋಜನೆ, ಕರ್ನಾಟಕ ಅರಣ್ಯ ಇಲಾಖೆ ಕಾರ್ಯವೈಖರಿ ಕುರಿತು ಡಾ.ಉಲ್ಲಾಸಕಾರಂತ ಮಾತನಾಡಿದ್ದಾರೆ.

ಉದಯವಾಣಿ ಪತ್ರಿಕೆ ವರದಿಗಾರ ವಿಜಯಕುಮಾರ ಚಂದರಗಿಗೆ ʻರೋಹಿತ್ ಪತ್ರಿಕೋದ್ಯಮ ಪ್ರಶಸ್ತಿʼ

ʻರೋಹಿತ್ ಪತ್ರಿಕೋದ್ಯಮʼ ಪ್ರಶಸ್ತಿಗೆ ಈ ಬಾರಿ ಉದಯವಾಣಿಯ ಬೆಂಗಳೂರಿನ ವರದಿಗಾರ ವಿಜಯಕುಮಾರ್ ಚಂದರಗಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು, ಫಲಕವನ್ನು ಒಳಗೊಂಡಿದೆ.

ಮಲೆಮಹದೇಶ್ವರ ತಪ್ಪಲಿನಲ್ಲಿ 5 ಹುಲಿಗಳ ಸಾವು, ವಿಷ ಹಾಕಿ ಕೊಂದರಾ ದುರುಳರು? ತನಿಖೆಗೆ ಆದೇಶ

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಸಾವನ್ನಪ್ಪಿವೆ. ತಾಯಿ ಹುಲಿ ಸೇರಿ ನಾಲ್ಕು ಹುಲಿ ಮರಿಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ಯಾ ಎಂಬ ಅನುಮಾನ ಮೂಡಿದ್ದು, ತನಿಖೆಗೆ ಆದೇಶಿಸಲಾಗಿದೆ.

ಜರ್ಮನಿಯ ಬರ್ಲಿನ್‌ನಲ್ಲಿ ಯೋಗ- ಸಂಗೀತ ದಿನದಂದು ಮಿಂಚಿದ ಮೈಸೂರಿನ ಪ್ರತಿಭೆಗಳು: ಅಭಯ್‌ ಯೋಗ, ಡಾ.ಮಂಜುನಾಥ್‌ ಹಾಗೂ ಮಕ್ಕಳ ನಾದಕ್ಕೆ ಫಿದಾ

ಮೈಸೂರಿನ ಪ್ರತಿಭೆಗಳ ಮಹಾಸಂಗಮದಂತೆ ಜರ್ಮನಿಯ ಬರ್ಲಿನ್‌ನಲ್ಲಿ ಯೋಗ ಹಾಗೂ ಸಂಗೀತ ದಿನವನ್ನು ಆಚರಿಸಲಾಯಿತು. ಅದರ ವಿಶೇಷ ಏನು ಇಲ್ಲಿದೆ ವಿವರ.

ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

‘ಡಿವಿಜಿ ಬಳಗ ಪ್ರತಿಷ್ಠಾನ‘ದ ವತಿಯಿಂದ ನೀಡುವ ಪ್ರತಿಷ್ಠಿತ ‘ಡಿವಿಜಿ ಪ್ರಶಸ್ತಿ 2025‘  ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಈ ವೇಳೆ ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ ಎಂದು ತನಾಶಿ ಹೇಳಿದರು. 

ಶೈಕ್ಷಣಿಕ ಅರಾಜಕತೆಯತ್ತ ಸಾಗುತ್ತಿದೆ ಕರ್ನಾಟಕ; ರಾಜೀವ ಹೆಗಡೆ ಬರಹ

ರಾಜೀವ ಹೆಗಡೆ ಬರಹ: ಕರ್ನಾಟಕದಲ್ಲಿ ಸಾಮಾನ್ಯವಾಗಿ ದುಬಾರಿ ಶಿಕ್ಷಣ ಎನಿಸಿಕೊಳ್ಳುವ ವೃತ್ತಿಪರ ಕೋರ್ಸ್‌ಗಳ ಶುಲ್ಕಕ್ಕಿಂತ ಪ್ರಾಥಮಿಕ ಹಾಗೂ ಪಿಯು ಶಿಕ್ಷಣದ ಶುಲ್ಕ ಹೆಚ್ಚಾಗಿದೆ. ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿನ ಶೇ 10ರಷ್ಟು ಮೂಲ ಸೌಕರ್ಯವನ್ನು ಈ ಶಿಕ್ಷಣ ಸಂಸ್ಥೆಗಳು ಹೊಂದಿರುವುದಿಲ್ಲ.

ವಿಜ್ಞಾನದ ಸೊಗಸು ಹೆಚ್ಚಿಸುವ ಪ್ರಾಯೋಗಿಕ ಕಲಿಕೆಗೆ 'ಪ್ರಯೋಗ'ದ ವೇದಿಕೆ: ಎಚ್‌ಎಸ್‌ ನಾಗರಾಜ್ ಸಂದರ್ಶನ

ವಿಜ್ಞಾನವನ್ನು ಮಕ್ಕಳು ಇಷ್ಟಪಟ್ಟು ಕಲಿಯುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಮಹತ್ತರ ಕಾರ್ಯಕ್ಕೆ 'ಪ್ರಯೋಗ' ಸಂಸ್ಥೆಯು ಮುಂದಾಗಿದೆ. ಕರ್ನಾಟಕದ ಸಾವಿರಾರು ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ವಿಜ್ಞಾನದ ದೀಕ್ಷೆ ಕೊಟ್ಟಿರುವ 'ಪ್ರಯೋಗ' ಸಂಸ್ಥೆಯ ಸಂಸ್ಥಾಪಕ ಎಚ್‌ಎಸ್ ನಾಗರಾಜ ಅವರ ಮನದ ಮಾತು ಇಲ್ಲಿದೆ. (ಸಂದರ್ಶನ: ಅರ್ಚನಾ ವಿ.ಭಟ್)

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸೋಮೇಶ್ವರ ಕಡಲ ಕಿನಾರೆಯಲ್ಲಿ ಜೂನ್‌ 21 ರಂದು ಯೋಗ ವಿತ್ ಯೋಧ: ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಸೋಮೇಶ್ವರ ಕಡಲ ತೀರದಲ್ಲಿ 'ಯೋಗ ವಿತ್ ಯೋಧ’ ಕಾರ್ಯಕ್ರಮ ನಡೆಯಲಿದೆ ಚಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Credits : HTimes Kannada

Terms | Privacy | 2024 🇮🇳
–>