-->

State news updates

State news updates

ಕರ್ನಾಟಕ ಹವಾಮಾನ ಜುಲೈ 27; ಕರಾವಳಿಯ 3, ದಕ್ಷಿಣ ಒಳನಾಡಿನ 4 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ; ಆರೆಂಜ್ ಅಲರ್ಟ್‌

<p>ಕರ್ನಾಟಕ ಹವಾಮಾನ ಜುಲೈ 27; ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ಕರಾವಳಿಯ 3, ದಕ್ಷಿಣ ಒಳನಾಡಿನ 4 ಜಿಲ್ಲೆಗಳಲ್ಲಿ ಇಂದು (ಜುಲೈ 27) ಭಾರಿ ಮಳೆ ಸುರಿಯಲಿದೆ. ಗಾಳಿ ಮಳೆ ಇರುವ ಕಾರಣ ಸಂಭಾವ್ಯ ಹಾನಿಗಳನ್ನು ಪರಿಗಣಿಸಿ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಉಳಿದಂತೆ ಎಲ್ಲೆಡೆ ಮಳೆಯಾಗಲಿದೆ.</p>

ಊರಿಗೆ ಊರೇ ಮೋಸಹೋಯ್ತು: ದೂರು ನೀಡಲೆಂದು ಪೊಲೀಸ್ ಠಾಣೆ ಎದುರು ಸಾಲುಗಟ್ಟಿ ನಿಂತ ಹಳ್ಳಿ ಜನರು ಕಳೆದುಕೊಂಡಿದ್ದು 5 ಕೋಟಿ

ಕಲ್ಲೂರು ಗ್ರಾಮದ 500 ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಮತ್ತು ರೈತರೇ ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ. (ವರದಿ: ಈಶ್ವರ್)

ಸಿಸಿಬಿ ಬೃಹತ್ ಕಾರ್ಯಾಚರಣೆ; ಮೂವರು ವಿದೇಶಿಗರು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಬಂಧನ; 7.5 ಕೋಟಿ ಮೌಲ್ಯದ ಡ್ರಗ್ಸ್ ವಶ -Bengaluru crime

ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮುಂಬೈನಲ್ಲಿ ನೆಲೆಸಿದ್ದ ತನ್ನ ಸ್ನೇಹಿತರಿಂದ ಮಾದಕ ವಸ್ತುವಾದ ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ.

Ramanagara Rename: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಯಾಕೆ? ಇಲ್ಲಿದೆ 5 ಕಾರಣಗಳು

Why Ramanagara District Name Changed?: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಹಿಂದೆ ಹಲವು ಕಾರಣಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಮನಗರದ ಹೆಸರು ಬದಲಾವಣೆ ಏಕೆ ಮಾಡಬೇಕೆಂದು ಡಿಕೆ ಶಿವಕುಮಾರ್‌ ಈ ಹಿಂದೆಯೇ ಹೇಳಿದ್ದಾರೆ. ಜಿಲ್ಲೆಯ ಹೆಸರು ಬದಲಾವಣೆಗೆ ಪ್ರಮುಖವಾದ 5 ಕಾರಣಗಳು ಇಲ್ಲಿವೆ.

Ramanagara Rename: ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಹೆಸರು ಬದಲಾವಣೆಗೆ ಕ್ಯಾಬಿನೆಟ್‌ ಒಪ್ಪಿಗೆ, ಈಡೇರಿತು ಡಿಕೆಶಿ ಬೇಡಿಕೆ

Rename Ramanagara District: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಬದಲಾಯಿಸಬೇಕೆಂದು ಕಳೆದ ಹಲವು ಸಮಯದಿಂದ ಆಗ್ರಹಿಸುತ್ತಿದ್ದ ಡಿಕೆ ಶಿವಕುಮಾರ್‌ ಅವರ ಬೇಡಿಕೆ ಕೊನೆಗೂ ಈಡೇರಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವ ನಿರ್ಧಾರಕ್ಕೆ ಕ್ಯಾಬಿನೆಟ್‌ ಸಮ್ಮತಿ ನೀಡಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು; ತುಂಗಭದ್ರಾ, ಕೆಆರ್‌ಎಸ್‌, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿ, ಕೆಲವೆಡೆ ಪ್ರವಾಹ ಪರಿಸ್ಥಿತಿ

<p>ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು; ರಾಜ್ಯದಲ್ಲಿ ಇಂದು ಮಳೆ ಮುಂದುವರಿದಿದ್ದು, ಏಳು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಕಾರಣ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದ್ದು, ತುಂಗಭದ್ರಾ, ಕೆಆರ್‌ಎಸ್‌, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿಯಾಗಿವೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.</p>

ಬೆಂಗಳೂರಲ್ಲಿ ಕಾಲ್ನಡಿಗೆಯೇ ಬೆಸ್ಟ್ ಅಂತಿದೆ ಗೂಗಲ್ ಮ್ಯಾಪ್ಸ್, 6 ಕಿಮೀ ಅಂತರದ ಪ್ರಯಾಣದ ಅವಧಿಯ ಸ್ಕ್ರೀನ್ ಶಾಟ್‌ ವೈರಲ್

<p>ಬೆಂಗಳೂರು ಸಂಚಾರ ದಟ್ಟಣೆ ಯಾವಾಗ ಇದ್ದರೂ ಸುದ್ದಿಯ ಕೇಂದ್ರ ಬಿಂದು. ಹಲವರ ಅನಿಸಿಕೆಯನ್ನೇ ಬಿಂಬಿಸುವಂತೆ,&amp;nbsp;</p><p>ಬೆಂಗಳೂರಲ್ಲಿ ಕಾಲ್ನಡಿಗೆಯೇ ಬೆಸ್ಟ್ ಅಂತಿದೆ ಗೂಗಲ್ ಮ್ಯಾಪ್ಸ್. 6 ಕಿಮೀ ಅಂತರದ ಪ್ರಯಾಣದ ಅವಧಿಯ ಸ್ಕ್ರೀನ್ ಶಾಟ್‌ ವೈರಲ್ ಆಗಿದೆ. ಇದರ ವಿವರ ಇಲ್ಲಿದೆ.</p>

ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಹೀಗಿದೆ

<p>ಶಿರೂರು ಭೂ ಕುಸಿತ; ಕೇರಳದ ಚಾಲಕ ಅರ್ಜುನ್ ಇದ್ದ ಲಾರಿ ಇರುವ ಸ್ಥಳ ಪತ್ತೆಯನ್ನು ಕರ್ನಾಟಕ ಸರ್ಕಾರ ದೃಢಪಡಿಸಿದೆ. ಈ ನಡುವೆ, ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ವಿರ ಹೀಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)</p>

ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಬೇಕಾಗಿತ್ತು, ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ

<p>ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ ವರದಿಯಾಗಿದೆ. ಅಶೋಕ ನಗರದ ಆರ್ಬರ್‌ ಬ್ರೀವಿಂಗ್‌ ಪಬ್‌ ನಲ್ಲಿ &amp;nbsp;ಗ್ರಾಹಕರ ಮೇಲೆ ಹಲ್ಲೆ ನಡೆಸಿದ ಬೌನ್ಸರ್‌ಗಳನ್ನು ಪೊಲೀಸರು ಕೊನೆಗೂ ಬಂಧಿಸಿದರು. (ವರದಿ- ಎಚ್.ಮಾರುತಿ, ಬೆಂಗಳೂರು)</p>

ಕರ್ನಾಟಕ ಹವಾಮಾನ ಜುಲೈ 26; ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, ಮತ್ತೆ ತೀವ್ರಗೊಂಡ ಮುಂಗಾರು ಮಳೆ

<p>ಕರ್ನಾಟಕ ಹವಾಮಾನ ಜುಲೈ 26; ರಾಜ್ಯದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಣೆಯಾಗಿದೆ. 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿರುವ ಹವಾಮಾನ ಇಲಾಖೆ, ಮುಂಗಾರು ಮಳೆ ಮತ್ತೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ನೀಡಿದೆ.</p>

Credits : HTimes Kannada

–>