-->

State news updates

State news updates

Monsoon Travel 2025 : ಮುಂಗಾರು ಪ್ರವಾಸಕ್ಕೆ ಯೋಜಿಸುತ್ತೀದ್ದೀರಾ, ಕೊಡಗಿನ ಬೆಟ್ಟಗಳ ತಾಣವಾದ ಈ ಅಭಯಾರಣ್ಯ ಆಯ್ಕೆ ಮಾಡಿಕೊಳ್ಳಿ

ಕೊಡಗು ಜಿಲ್ಲೆ ಅಭಯಾರಣ್ಯಗಳ ತವರು. ಇಲ್ಲಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಪುಷ್ಪಗಿರಿ ಅಭಯಾರಣ್ಯವು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಎಚ್ಚರಿಕೆಯೊಂದಿಗೆ ಮಳೆಗಾಲದಲ್ಲಿ ಪ್ರವಾಸ ಕೈಗೊಂಡು ಮೈ ಮನ ಪುಳಕಗೊಳಿಸಿಕೊಳ್ಳಿ.ಚಿತ್ರಗಳು: ಅನನ್ಯಕುಮಾರ್‌, ಎಸಿಎಫ್‌ ನಾಗರಹೊಳೆ

ಮಂಗಳೂರು: ಕದ್ರಿ ಮಂಜುನಾಥ ದೇವಾಲಯದ ಕೆರೆಯಲ್ಲಿ ಬುದ್ಧನ ಅಪೂರ್ವ ಶಿಲ್ಪ ಪತ್ತೆ

ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಿರುವ ಸ್ಥಿತಿಯಲ್ಲಿ ಕಂಡುಬಂದ ಅಪೂರ್ವವಾದ ಬುದ್ಧನ ಶಿಲ್ಪ ಮತ್ತು ಗುಹಾ ಸಮುಚ್ಚಯಗಳು ಇತ್ತೀಚೆಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯ ಸಂದರ್ಭದಲ್ಲಿ ಪತ್ತೆಯಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಕ್ಕು ಸ್ಥಾಪನೆ; ಜೇನುಕುರುಬರು- ಅರಣ್ಯ ಇಲಾಖೆ ನಡುವೆ ಸಂಘರ್ಷ, ಮುಂದೇನಾಗಲಿದೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರು ಕೊಲ್ಲಿಯಲ್ಲಿ ಜೇನುಕುರುಬರ ಅರಣ್ಯ ಪ್ರವೇಶವು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಮುಂದೆ ಏನಾಗಲಿದೆ ಎನ್ನುವ ವಿವರಣೆ ಇಲ್ಲಿದೆ.

ಐಪಿಎಲ್‌ ಆನ್‌ಲೈನ್‌ ಫ್ಯಾಂಟಸಿ ಲೀಗ್‌ ಸ್ಪರ್ಧೆ: ಬೆಂಗಳೂರಿನ ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ 2ನೇ ಟಾಪರ್‌

ಬೆಂಗಳೂರು ಕೇಂದ್ರಿತ ಆರ್‌ಸಿಬಿಗೆ ಈ ಬಾರಿ ಐಪಿಎಲ್‌ ದಕ್ಕಿದೆ. ಈ ಬಾರಿಯ ಐಪಿಎಲ್‌ ವೇಳೆ ನಡೆಸಿದ ಐಪಿಎಲ್‌ ಫ್ಯಾಂಟಸಿ ಲೀಗ್‌ನಲ್ಲಿ ವಿಶ್ವದ 4,42,384 ಮಂದಿ ಹಿಂದಿಕ್ಕಿ ಬೆಂಗಳೂರಿನ ಯುವಕ ಎರಡನೇ ರ‍್ಯಾಂಕ್ ಪಡೆದಿರುವುದು ವಿಶೇಷ.

ಬೆಂಗಳೂರು-ಮಂಗಳೂರು ಖಾಸಗಿ ಬಸ್ ಪಲ್ಟಿ: 16 ಮಂದಿಗೆ ಗಾಯ

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿದ್ದು, 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

Agni veer 2025 Training: ಬೆಳಗಾವಿಯಲ್ಲಿ ಅಗ್ನಿವೀರರ ಆಕರ್ಷಕ ಪಥ ಸಂಚಲನ, ತರಬೇತಿ ಮುಗಿಸಿದ ಯುವ ಪಡೆ

ರಕ್ಷಣಾ ಇಲಾಖೆಯಡಿ ಅಗ್ನಿವೀರರ ನೇಮಕ ಹಾಗೂ ತರಬೇತಿ ಚಟುವಟಿಕೆ ನಡೆದಿವೆ. ಬೆಳಗಾವಿಯಲ್ಲಿ ನಡೆದ ತರಬೇತಿ ಶಿಬಿರದ ಬಳಿಕ ಪಥ ಸಂಚಲನದಲ್ಲಿ ಯುವ ಪಡೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕರ್ನಾಟಕದ ಹಿರಿಯ ಐಪಿಎಸ್‌ ಅಧಿಕಾರಿ, ಬೆಂಗಳೂರು ನಗರ ನಿರ್ಗಮಿತ ಪೊಲೀಸ್‌ ಆಯುಕ್ತ ದಯಾನಂದ್‌ ಅಮಾನತು ಆದೇಶ ರದ್ದಿಗೆ ಹೆಚ್ಚಿದ ಒತ್ತಡ

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತರಾದಿಯಾಗಿ ಹಿರಿಯ ಅಧಿಕಾರಿಗಳ ಅಮಾನತಿಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕರ್ನಾಟಕದ ಮೂವರು ಹಿರಿಯ ಪತ್ರಕರ್ತರ ಅಭಿಪ್ರಾಯಗಳು ಇಲ್ಲಿವೆ.

Bakrid 2025: ಬಕ್ರೀದ್‌ ವೇಳೆ ಗೋವು, ಒಂಟೆ ವಧೆ ಮಾಡಬೇಡಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಪೊಲೀಸರಿಗೆ ಸೂಚನೆ

ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಯಾರೂ ಕೂಡ ಗೋವು ಹಾಗೂ ಒಂಟೆಗಳನ್ನು ವಧೆ ಮಾಡದಂತೆ ಸೂಚನೆ ನೀಡಲಾಗಿದೆ. ಪೊಲೀಸ್‌ಗ ತಪಾಸಣೆಯೂ ಚೆಕ್‌ಪೋಸ್ಟ್‌ಗಳಲ್ಲಿ ನಡೆಯಲಿದೆ.

ಮಂಗಳೂರು ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ; ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದ ರುಶಭ್ ರಾವ್

ರುಶಭ್ ರಾವ್ ಅವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಮಂಗಳೂರು ಹುಡುಗ ಜಾಗತಿಕ ವೇದಿಕೆಯೆಡೆಗೆ ಹೆಜ್ಜೆ ಹಾಕಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ಕೇಸ್: ದಕ್ಷ ಕನ್ನಡಿಗ ಅಧಿಕಾರಿಯನ್ನು ಬಲಿ ಹಾಕಿದ ಪ್ರಚಾರ ಪ್ರಿಯ ದುರುಳರು; ರಾಜೀವ ಹೆಗಡೆ ಬರಹ

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವಿನ ಪ್ರಕರಣಕ್ಕೆ ಸಂಬಂಧಿಸಿ ದಕ್ಷ ಕನ್ನಡಿಗ ಅಧಿಕಾರಿಯನ್ನು ಬಲಿ ಹಾಕಿದ ಪ್ರಚಾರ ಪ್ರಿಯ ದುರುಳರು ಎಂದು ಪತ್ರಕರ್ತ ರಾಜೀವ ಹೆಗಡೆ ಅಭಿಪ್ರಾಯಪಟ್ಟಿದ್ದು, ಅದನ್ನು ಅವರು ವಿವರಿಸಿದ್ದು ಹೀಗೆ -

Credits : HTimes Kannada

Terms | Privacy | 2024 🇮🇳
–>