State news updates
Karnataka News Live October 22, 2024 : ಮಾಜಿ ಪ್ರೇಯಸಿಯ ಚಲನವಲನಗಳ ಮೇಲೆ ಕಣ್ಣಿಡಲು ಫುಡ್ ಡೆಲಿವರಿ ಆಪ್ ಬಳಸಿದ ಬೆಂಗಳೂರು ವ್ಯಕ್ತಿ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಮಾಜಿ ಪ್ರೇಯಸಿಯ ಚಲನವಲನಗಳ ಮೇಲೆ ಕಣ್ಣಿಡಲು ಫುಡ್ ಡೆಲಿವರಿ ಆಪ್ ಬಳಸಿದ ಬೆಂಗಳೂರು ವ್ಯಕ್ತಿ
ಬೆಂಗಳೂರು: ಇಷ್ಟು ದುಡ್ ಕೊಟ್ಟ ತರಕಾರಿ ಗಂಟಲಲ್ಲಿ ಇಳೀಬಹುದಾ; ಮನೆ ನಡೆಸೋದು ಅಂದುಕೊಂಡಷ್ಟು ಸುಲಭ ಅಲ್ಲ ಅಂತಿದೆ ಈ ಸಮೀಕ್ಷೆ
Bangalore Viral News: ಬೆಂಗಳೂರು ಆಟೋರಿಕ್ಷಾ ಚಾಲಕನ ಕನ್ನಡ ಪ್ರೇಮ, ಪ್ರಯಾಣಿಕರಿಗೆ ಭಾಷಾ ಪಾಠ; ಗಮನ ಸೆಳೆಯುವ ಫಲಕದಲ್ಲಿ ಏನಿದೆ
ಭಾರಿ ಗಾಳಿ ಮಳೆಗೆ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಾನಿ; ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯಗಳದ್ದೇ ರಾಶಿ
ಮಳೆಯಿಂದಾಗಿ ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಅಡ್ಡಿಯಾಗಿದೆ. ಕೆಲವು ಸ್ಟಾಲ್ಗಳು ಗಾಳಿಗೆ ಹಾರಿಹೋಗಿದ್ದು, ಮತ್ತೆ ರಿಪೇರಿ ಕೆಲಸ ನಡೆದಿದೆ. ಈ ನಡುವೆ ವಸ್ತು ಪ್ರದರ್ಶನ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ಗಳ ರಾಶಿ ಕಂಡುಬರುತ್ತಿದೆ. ಜನರು ಸ್ವಚ್ಛತೆ ಮರೆತು ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದಿದ್ದಾರೆ.
ವಿಕಲಚೇತನರು, ಹಿರಿಯ ನಾಗರೀಕರ ಆರೈಕೆದಾರರಿಗೆ ಮಾಸಿಕ ಸಿಗಲಿದೆ 1 ಸಾವಿರ ರೂ. ಪ್ರೋತ್ಸಾಹಧನ, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30 ಕಡೆ ದಿನ
ವಿಕಲಚೇತನರು, ಹಿರಿಯ ನಾಗರೀಕರ ಸೇರಿದಂತೆ ಸೆರೆಬ್ರಲ್ ಪಾಲ್ಸಿ ಸಹಿತ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಆರೈಕೆದಾರರಿಗೆ ಕರ್ನಾಟಕ ಸರ್ಕಾರ ಒಂದು ಸಾವಿರ ರೂ. ಮಾಸಿಕ ಆರ್ಥಿಕ ನೆರವು ನೀಡಲಿದೆ.
Darshan: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್, ದೀಪಾವಳಿ ಬೆಳಕಿನ ನಿರೀಕ್ಷೆಯಲ್ಲಿ ದಾಸ
ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ಬೋಟ್ ಸಂಚಾರ, ಕೋಗಿಲು ಜಂಕ್ಷನ್ನಲ್ಲಿ ಪ್ರವಾಹ ಪರಿಸ್ಥಿತಿ- ವೈರಲ್ ವಿಡಿಯೋ
Sandur Assembly Elections: ಸಂಡೂರು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಸಂಡೂರಿನ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
Mandya News: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬರೀ ಮೆರವಣಿಗೆಗೆ ಒಂದು ಕೋಟಿ ರೂ. ಪ್ರಸ್ತಾವನೆ !
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಒಂದು ಕೋಟಿ ರೂ. ಖರ್ಚಾಗುವ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಎರಡು ಗಂಟೆಯ ಮೆರವಣಿಗೆಗೆ ಇಷ್ಟು ಖರ್ಚಾಗಬಹುಗುದೇ ಎನ್ನುವ ಚರ್ಚೆಗಳೂ ನಡೆದಿವೆ.
Credits : HTimes Kannada
Subscribe , Follow on
Facebook Instagram YouTube Twitter WhatsApp