National news updates
ವಿದೇಶಕ್ಕೆ ಹೋಗ್ತೀರಾ, ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ, ಯಾವಾಗದಿಂದ ಜಾರಿ ಮತ್ತು ಇತರೆ ವಿವರ ಇಲ್ಲಿದೆ
![](https://images.hindustantimes.com/kannada/img/2024/07/26/1600x900/Tax_Clearance_Certificate_July_26_1721990059010_1721990069379.jpg)
<p>ಭಾರತ ಬಿಟ್ಟು ವಿದೇಶಕ್ಕೆ ಹೋಗುವವರ ಗಮನಕ್ಕೆ. ಇನ್ನು ಮುಂದೆ ವಿದೇಶಕ್ಕೆ ಹೋಗ್ತೀರಾ, ಹಾಗಾದರೆ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ. ಇದು ಯಾವಾಗದಿಂದ ಜಾರಿ ಮತ್ತು ಇತರೆ ವಿವರ ಇಲ್ಲಿದೆ.</p>
ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ, ಐಫೋನ್ ಈಗ ಅಗ್ಗ; 6000 ರೂಪಾಯಿ ತನಕ ದರ ಇಳಿಕೆ
![](https://images.hindustantimes.com/kannada/img/2024/07/26/1600x900/iPhones_become_cheaper_July_26_1721990363630_1721990363798.jpg)
<p>ಐಫೋನ್ ಖರೀದಿಸಬೇಕು ಎಂಬ ಆಸೆ ಬಹಳಷ್ಟು ಜನಕ್ಕೆ. ಹಾಗೆ, ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ ಇಲ್ಲಿದೆ. ಐಫೋನ್ ಈಗ ಅಗ್ಗವಾಗಿದ್ದು, 6000 ರೂಪಾಯಿ ತನಕ ದರ ಇಳಿಕೆಯನ್ನು ಕಂಪನಿ ಘೋಷಿಸಿದೆ.</p>
ಹೊಸದಾಗಿ ಜಿಯೋ ಏರ್ಫೈಬರ್ ಕನೆಕ್ಷನ್ ತಗೊಳ್ತೀರಾ, ಇನ್ಸ್ಟಾಲೇಶನ್ ಶುಲ್ಕ 1000 ರೂಪಾಯಿ ಕೊಡಬೇಕಾಗಿಲ್ಲ, ಪ್ಲಾನ್ನಲ್ಲಿ ಶೇ 30 ರಿಯಾಯಿತಿ
![](https://images.hindustantimes.com/kannada/img/2024/07/26/1600x900/Jio_July_26_1721985700929_1721985707664.jpg)
<p>ಸ್ವಾತಂತ್ರ್ಯ ದಿನ ಸಮೀಪದಲ್ಲಿದೆ. ವಿವಿಧ ಕಂಪನಿಗಳು ವಿವಿಧ ಆಫರ್ಗಳನ್ನು ನೀಡಿ ಹೊಸ ಗ್ರಾಹಕರನ್ನು ಆಕರ್ಷಿಸುವುದು ಸಹಜ. ಟೆಲಿಕಾಂ ಕೂಡ ಅದಕ್ಕೆ ಹೊರತಲ್ಲ. ಜಿಯೋ ಅಂಥದ್ದೊಂದು ಆಫರ್ ನೀಡಿದೆ. ಹೊಸದಾಗಿ ಜಿಯೋ ಏರ್ಫೈಬರ್ ಕನೆಕ್ಷನ್ ತಗೊಳ್ತೀರಾ, ಇನ್ಸ್ಟಾಲೇಶನ್ ಶುಲ್ಕ 1000 ರೂ ಕೊಡಬೇಕಾಗಿಲ್ಲ, ಪ್ಲಾನ್ನಲ್ಲಿ ಶೇ 30 ರಿಯಾಯಿತಿ ಇರುವ ಫ್ರೀಡಂ ಆಫರ್ ವಿವರ ಹೀಗಿದೆ.</p>
ರಾತ್ರೋರಾತ್ರಿ ಖುಲಾಯಿಸಿತು ನೋಡಿ ಆದಿವಾಸಿ ಕುಟುಂಬದ ಅದೃಷ್ಟ; ಒಂದು ತುಂಡು ವಜ್ರ ಕೋಟ್ಯಧಿಪತಿಗಳನ್ನಾಗಿ ಮಾಡಿತು- ವೈರಲ್ ವಿಡಿಯೋ
![](https://images.hindustantimes.com/kannada/img/2024/07/26/1600x900/Viral_News_Adivasi_Panna_July_26_1721966886414_1721966900976.jpg)
<p>ಯಾರ ಹಣೆಬರೆಹ ಹೇಗೋ, ರಾತ್ರಿ ಬೆಳಗಾಗುವುದರೊಳಗೆ ಬಡವ ಶ್ರೀಮಂತನಾಗಬೇಕು ಎಂದರೆ ಸಾಧ್ಯವೇ. ಭಗವಂತ ಕಣ್ಣುಬಿಟ್ಟರೆ ಏನು ಬೇಕಾದರೂ ಆಗಬಹುದು ಎಂಬುದು ಆಡುಮಾತು. ಇದನ್ನು ನಿಜವೆನ್ನಿಸುವಂತೆ ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಖುಲಾಯಿಸಿತು ನೋಡಿ ಆದಿವಾಸಿ ಕುಟುಂಬದ ಅದೃಷ್ಟ. ಒಂದು ತುಂಡು ವಜ್ರ ಕೋಟ್ಯಧಿಪತಿಗಳನ್ನಾಗಿ ಮಾಡಿತು. ಇಲ್ಲಿದೆ ಅದರ ವಿವರ.</p>
ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ, ನೀರು ತುಂಬಿದ ಹಳಿಗಳ ಮೇಲೆ ಬರ್ತಾ ಇತ್ತು ರೈಲು- ವೈರಲ್ ವಿಡಿಯೋ
![](https://images.hindustantimes.com/kannada/img/2024/07/25/1600x900/Indian_Railway_Viral_Video_July_26_1721925718926_1721925732194.jpg)
<p>ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆಗೆ ರೈಲ್ವೆ ಹಳಿಗಳು ಜಲಾವೃತವಾಗಿವೆ. ರೈಲು ಒಂದು ಜಲಾವೃತಗೊಂಡ ರೈಲು ಹಳಿಯಲ್ಲಿ ಸಾಗಿದ ದೃಶ್ಯವಿರುವ ವಿಡಿಯೋ ಜನಮನ ಸೆಳೆದಿದೆ. “ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ” ಎನ್ನುತ್ತ ಮೂವರು ರೈಲ್ವೆ ಹಳಿಗಳ ನಡುವೆ ನಡೀತಾ ಇದ್ರು.. ಹಿಂದೆ ಟ್ರೇನ್ ಬರ್ತಾ ಇತ್ತು. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.</p>
ಐಟಿ ರಿಟರ್ನ್ಸ್ ಫೈಲಿಂಗ್; ಆದಾಯ ತೆರಿಗೆ ಸೆಕ್ಷನ್ 87ಎ ಪ್ರಕಾರ ರಿಯಾಯಿತಿ ಏನು, ಯಾರಿಗೆ ಇದು ಲಭ್ಯ, ಯಾರಿಗಿಲ್ಲ
![](https://images.hindustantimes.com/kannada/img/2024/07/25/1600x900/What_is_rebate_under_87A_July_25_1721915636689_1721915645545.jpg)
<p>ಐಟಿ ರಿಟರ್ನ್ಸ್ ಫೈಲಿಂಗ್; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಸಂದರ್ಭ ಇದು. ಅನೇಕರು ಶೂನ್ಯ ತೆರಿಗೆ ಪಾವತಿ ತೋರಿಸಲು ಬಳಸುವ ಆದಾಯ ತೆರಿಗೆ ಸೆಕ್ಷನ್ 87ಎ ಪ್ರಕಾರ ರಿಯಾಯಿತಿ ಏನು?, ಯಾರಿಗೆ ಇದು ಲಭ್ಯ, ಯಾರಿಗಿಲ್ಲ ಎಂಬ ವಿವರ ಇಲ್ಲಿದೆ.</p>
ದೆಹಲಿಯ ಓಲಾ ಫುಡ್ಸ್ ವಿತರಣಾ ಪಾಲುದಾರನ ವಿಡಿಯೋ ವೈರಲ್; ಆತನ ನಡವಳಿಕೆಗೆ ಖಂಡನೆ, ಟ್ರೋಲ್ಗೊಳಗಾದ ವರ್ತನೆ
![](https://images.hindustantimes.com/kannada/img/2024/07/25/1600x900/Ola_Food_Delivery__July_25_1721883445534_1721883453737.jpg)
<p>ದೆಹಲಿಯ ಓಲಾ ಫುಡ್ಸ್ ವಿತರಣಾ ಪಾಲುದಾರನ ವಿಡಿಯೋ ವೈರಲ್ ಆಗಿದೆ. ಗ್ರಾಹಕರ ಜೊತೆಗೆ ಆತನ ನಡವಳಿಕೆಗೆ ಖಂಡನೆ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳನ್ನು ಆತನ ವರ್ತನೆ ಟ್ರೋಲ್ಗೆ ಒಳಗಾಗಿದೆ.</p>
Viral Video; ದೆಹಲಿ ಸಂಚಾರ ಪೊಲೀಸರ ಬಲೆಗೆ ಬಿದ್ದ ಸ್ಪೈಡರ್ಮ್ಯಾನ್; ನೆರವಿಗೆ ಅವೆಂಜರ್ಸ್ ಬರಲಿಲ್ಲವೇ?, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
![](https://images.hindustantimes.com/kannada/img/2024/07/25/1600x900/Spider_man_in_delhi_July_25_1721870595107_1721870624228.jpg)
<p>ದೆಹಲಿಯಲ್ಲಿ 20 ವರ್ಷದ ಯುವಕನೊಬ್ಬ ಸ್ಪೈಡರ್ಮ್ಯಾನ್ ವೇಷಧರಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದಾಗಿ, &nbsp;ದೆಹಲಿ ಸಂಚಾರ ಪೊಲೀಸರ ಬಲೆಗೆ ಬಿದ್ದ ಸ್ಪೈಡರ್ಮ್ಯಾನ್, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿರುವುದು ಗಮನಸೆಳೆದಿದೆ.</p>
Gold Rate Today: ಗುರುವಾರವೂ ತುಸು ಇಳಿಕೆಯಾಯ್ತು ಚಿನ್ನದ ದರ; ಬೆಳ್ಳಿ ಕೊಂಚ ಏರಿಕೆ; ಜುಲೈ 25ರ ಆಭರಣ ಬೆಲೆ ಗಮನಿಸಿ
2024ರ ಕೇಂದ್ರ ಬಜೆಟ್ನಲ್ಲಿ ಆಭರಣಗಳ ಮೇಲಿನ ಆಮದು ಸುಂಕ ತೆರಿಗೆ ವಿನಾಯ್ತಿ ಘೋಷಿಸಿದ ಬೆನ್ನಲ್ಲೆ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಬಹುದು ಎಂದು ಜನ ನಿರೀಕ್ಷೆ ಮಾಡಿದ್ದರು. ಅವರ ನಿರೀಕ್ಷೆಯಂತೆ ನಿನ್ನೆ ಭಾರಿ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ತುಸು ಕಡಿಮೆಯಾಗಿದೆ. ಆದರೆ ಬೆಳ್ಳಿ ದರ ಏರಿಕೆಯಾಗಿದೆ. ದೇಶದಾದ್ಯಂತ ಜುಲೈ 25 ರಂದು ಆಭರಣ ಬೆಲೆ ಎಷ್ಟಾಗಿದೆ ಗಮನಿಸಿ.
ಆದಾಯ ತೆರಿಗೆ ಲೆಕ್ಕಾಚಾರ; 5 ಲಕ್ಷ ರೂಪಾಯಿ ಆದಾಯಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಪೂರ್ಣ ವಿನಾಯಿತಿ ಸಿಗಬಹುದಾ, ಇಲ್ಲಿದೆ ವಿವರ
![](https://images.hindustantimes.com/kannada/img/2024/07/24/1600x900/5_lakh_Income_tax_July_24_1721813116209_1721813121323.jpg)
<p>ಕೇಂದ್ರ ಬಜೆಟ್ 2024 25 ಮಂಡನೆಯಾದ ಬಳಿಕ, ಹೊಸ ತೆರಿಗೆ ವ್ಯವಸ್ಥೆಯ ಆದಾಯ ತೆರಿಗೆ ಸ್ಲ್ಯಾಬ್ಗಳು ಚರ್ಚೆಗೆ ಒಳಗಾಗಿವೆ. ಆದಾಯ ತೆರಿಗೆ ಲೆಕ್ಕಾಚಾರ ಪ್ರಕಾರ, 5 ಲಕ್ಷ ರೂಪಾಯಿ ಆದಾಯಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಪೂರ್ಣ ವಿನಾಯಿತಿ ಸಿಗಬಹುದಾ, ಇಲ್ಲಿದೆ ಅದಕ್ಕೆ ಸಂಬಂಧಿಸಿದ ವಿವರ.</p>
Credits : HTimes Kannada
Subscribe , Follow on