National news updates
ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ; ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೀರ್ಮಾನ
<p>Aadhaar Voter ID Linking: ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಣೆ ಕ್ರಮಗಳು ಒಂದೊಂದಾಗಿ ನಡೆಯುತ್ತಿದೆ. ಸದ್ಯ ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಮಹತ್ವದ ತೀರ್ಮಾನವನ್ನು ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.</p>
Narendra Modi: ಮಹಾಕುಂಭ ಮೇಳ ಮತ್ತು ರಾಮಮಂದಿರ ನಿರ್ಮಾಣ ಸಂದರ್ಭಗಳೇ ಭಾರತೀಯರನ್ನು ಗಟ್ಟಿಯಾಗಿಸಿದೆ
ದೇಶದಲ್ಲಿ ಇತ್ತೀಚೆಗೆ ನಡೆದ ಎರಡು ಮಹಾಘಟನೆಗಳು ಭಾರತದ ದೃಷ್ಠಿಕೋನಕ್ಕೆ ಮತ್ತು ಮುಂದಿನ ಸಾವಿರಾರು ವರ್ಷಗಳ ಭವಿಷ್ಯಕ್ಕೆ ಕೈಗನ್ನಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಸತ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಮಹಾಕುಂಭ ಮೇಳ ಮತ್ತು ರಾಮಮಂದಿರ ನಿರ್ಮಾಣ ಸಂದರ್ಭಗಳೇ ಭಾರತೀಯರನ್ನು ಗಟ್ಟಿಯಾಗಿಸಿದೆ” ಎಂದಿದ್ದಾರೆ.
Sunita Williams: 9 ತಿಂಗಳ ನಂತರ ಭೂಮಿಯತ್ತ ಸುನೀತಾ ವಿಲಿಯಮ್ಸ್; ಜಗತ್ತಿನಾದ್ಯಂತ ಪ್ರಾರ್ಥನೆ
9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಇದ್ದ ನಾಸಾದ ವಿಜ್ಞಾನಿ ಸುನೀತಾ ವಿಲಿಯಮ್ಸ್ ಕೊನೆಗೂ ಭೂಮಿಯತ್ತ ಬರುತ್ತಿದ್ದಾರೆ. ಈಗಾಗಲೇ ಅವರ ನೌಕೆ ಸ್ಪೇಸ್ ಶಿಪ್ನಿಂದ ಹೊರಟ್ಟಿದ್ದು ಕ್ಷೇಮವಾಗಿ ಭೂಮಿಗೆ ತಲುಪಲಿ ಎಂದು ಕೋಟ್ಯಾಂತರ ಮಂದಿ ಹಾರೈಸಿದ್ದಾರೆ. 9 ದಿನಗಳ ಅಧ್ಯಯನಕ್ಕೆ ಹೊರಟ್ಟಿದ್ದ ಸುನೀತಾ, ತಾಂತ್ರಿಕ ಕಾರಣಗಳಿಂದ 9ತಿಂಗಳು ಅಲ್ಲೇ ಇರುವಂತಾಗಿತ್ತು.
ಚಿನ್ನ ಕಳ್ಳಸಾಗಣೆ ಕೇಸ್: ಅಹಮದಾಬಾದ್ನಲ್ಲಿ 88 ಕಿಲೋ ಚಿನ್ನದ ಗಟ್ಟಿ, 19.66 ಕಿಲೋ ಚಿನ್ನಾಭರಣ ವಶ, ಡಿಆರ್ಐ, ಗುಜರಾತ್ ಎಟಿಎಸ್ ಜಂಟಿ ಶೋಧ
<p>ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಕೇಸ್ ಚಾಲ್ತಿಯಲ್ಲಿರುವಾಗಲೇ, ಗುಜರಾತ್ನ ಅಹಮದಾಬಾದ್ನಲ್ಲಿ 88 ಕಿಲೋ ಚಿನ್ನದ ಗಟ್ಟಿ ಹಾಗೂ 19.66 ಕಿಲೋ ಚಿನ್ನಾಭರಣವನ್ನು ಡಿಆರ್ಐ ಹಾಗೂ ಗುಜರಾತ್ ಎಟಿಎಸ್ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.&nbsp;</p>
ಭಾರತಕ್ಕೆ ಬನ್ನಿ, ಭೂಮಿಗೆ ಮರುಪ್ರಯಾಣಿಸಿರುವ ಸುನಿತಾ ವಿಲಿಯಮ್ಸ್ಗೆ ಭಾರತದ ಪ್ರಧಾನಿ ಮೋದಿ ಆಹ್ವಾನ; ಹೃದಯಸ್ಪರ್ಶಿ ಪತ್ರ
<p>Sunita Williams: ಐಎಸ್ಎಸ್ನಿಂದ 9 ತಿಂಗಳ ಬಳಿಕ ಭೂಮಿಗೆ ಮರು ಪ್ರಯಾಣ ಬೆಳೆಸಿರುವ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಭಾರತದ ಪ್ರಧಾನಿ ಮೋದಿ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ.&nbsp;</p>
Munnar Travel: ಮುನ್ನಾರ್ಗೆ ಪ್ರವಾಸ ಹೋದ್ರೆ ಡಬಲ್ ಡೆಕ್ಕರ್ ಬಸ್ನಲ್ಲಿ ಪ್ರಯಾಣ ಮಾಡೋದು ಮರಿಬೇಡಿ; ಖಂಡಿತ ಸ್ವರ್ಗ ಕಾಣ್ತೀರಿ
Double Decker Bus for munnar: ಪ್ರವಾಸಿಗರ ಸ್ವರ್ಗ ಮುನ್ನಾರ್ಗೆ ಹೋಗಬೇಕು ಎಂದುಕೊಂಡಿದ್ದರೆ ಗಮನಿಸಿ, ಪ್ರವಾಸಿಗರಿಗಾಗಿ ಹೊಸ ಡಬ್ಬಲ್ ಡೆಕ್ಕರ್ ಬಸ್ ಪರಿಚಯಿಸಿದೆ ಕೇರಳ ಸಾರಿಗೆ. ಇದರ ರೂಟ್ ಹಾಗೂ ದರ ವಿವರ ಇಲ್ಲಿದೆ.
ನಾಸಾ ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಮರುಪ್ರಯಾಣದ ಐತಿಹಾಸಿಕ ಕ್ಷಣಗಳ ಲೇಟೆಸ್ಟ್ ಫೋಟೋಸ್
Sunita Williams return: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳ ಕಾಲ ಅನಿವಾರ್ಯವಾಗಿ ಬಾಕಿ ಉಳಿದಿದ್ದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರು ಪ್ರಯಾಣ ಬೆಳೆಸಿದ್ದಾರೆ. ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ ಇಂದು ಭೂ ಸ್ಪರ್ಶ ಮಾಡಲಿದೆ. ಈ ಐತಿಹಾಸಿಕ ಕ್ಷಣಗಳ ಲೇಟೆಸ್ಟ್ ಫೋಟೋಸ್ ಇಲ್ಲಿವೆ.
Srikanth Bolla: ಶಾರ್ಕ್ ಟ್ಯಾಂಕ್ ಇಂಡಿಯಾ ಷೋನ ಹೊಸ ಜಡ್ಜ್ ಶ್ರೀಕಾಂತ್ ಬೊಲ್ಲಾ ಹಿನ್ನೆಲೆ, ವಿದ್ಯಾರ್ಹತೆ ಏನು? ಇಲ್ಲಿದೆ ವಿವರ
Shark Tank India Srikanth Bolla: ಬೊಲ್ಲಂಟ್ ಇಂಡಸ್ಟ್ರೀಸ್ನ ಸಂಸ್ಥಾಪಕ ಮತ್ತು ಚೇರ್ಮನ್ ಶ್ರೀಕಾಂತ್ ಬೊಲ್ಲಾ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4 ರ ಜಡ್ಜ್ ಆಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇವರ ಜೀವನಾಧಾರಿತ ಸಿನಿಮಾ ಕೂಡ ತೆರೆ ಕಂಡಿದೆ. ಇವರ ಪಯಣ ನಿಜಕ್ಕೂ ಸ್ಪೂರ್ತಿದಾಯಕ.
Hema Malini: ಹೇಮಾ ಮಾಲಿನಿ ವಿರುದ್ಧ ದೂರು; ಕನಸಿನ ಕನ್ಯೆ ಯಾಕೆ ಪುರಿ ಜಗನ್ನಾಥ ದೇಗುಲ ಪ್ರವೇಶಿಸಬಾರದು? ಇಲ್ಲಿದೆ ವಿವಾದದ ವಿವರ
Hema Malini: ಪುರಿ ಜಗನ್ನಾಥ ದೇಗುಲಕ್ಕೆ ಪ್ರವೇಶಿಸಿದ ನಟಿ, ಸಂಸದೆ ಕನಸಿನ ಕನ್ಯೆ ಹೇಮಾಮಾಲಿನಿ ವಿರುದ್ಧ ಸ್ಥಳೀಯ ಸಂಘಟನೆ ಶ್ರೀ ಜಗನ್ನಾಥ ಸೇನಾವು ಅಲ್ಲಿನ ಸಿಂಘದವರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ದೂರಲಾಗಿದೆ. ಏನಿದು ವಿವಾದ? ತಿಳಿಯೋಣ ಬನ್ನಿ.
Nagpur Violence: ಔರಂಗಜೇಬ್ ಸಮಾಧಿ ವಿವಾದ; ನಾಗ್ಪುರದಲ್ಲಿ ಹಿಂಸಾಚಾರ, ಹಲವರಿಗೆ ಗಾಯ, ನಿಷೇಧಾಜ್ಞೆ ಜಾರಿ; ಈವರೆಗೆ ಏನೇನಾಯ್ತು
Nagpur Violence: ಔರಂಗಜೇಬ್ ಸಮಾಧಿ ವಿವಾದ ಹಿನ್ನೆಲೆ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲಿದ್ದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಘಟನೆ ಹೇಗಾಯ್ತು ಎಂಬ ವಿವರ ಇಲ್ಲಿದೆ.&nbsp;
Credits : HTimes Kannada
Subscribe , Follow on