National news updates
ಆರ್ಬಿಐ ರೆಪೋ ದರ 50 ಮೂಲಾಂಶ ಇಳಿಸಿತು, ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ, ಇಲ್ಲಿದೆ ಆ ವಿವರ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ (ಜೂನ್ 6) ನಿರೀಕ್ಷೆ ಮೀರಿ ರೆಪೊ ದರವನ್ನು 50 ಮೂಲಾಂಶವನ್ನು ಇಳಿಕೆ ಮಾಡಿತು. ಈ ಕ್ರಮದಿಂದಾಗಿ ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ ಎಂಬ ಕುತೂಹಲ ಸಹಜ. ಅದಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ.
ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ
ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಶುಭಸುದ್ದಿ ಸಿಕ್ಕಿದೆ. ಬ್ಯಾಂಕ್ನಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕೆಂಬ ನಿಯಮ ಹಿಂತೆಗೆದುಕೊಳ್ಳಲಾಗಿದ್ದು, ಇದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಲಾಗಿದೆ.
ರಹಸ್ಯ ಸಂಕೇತದಿಂದ ಮಾರುಕಟ್ಟೆ ಪ್ರವೇಶದವರೆಗೆ: ಕೆಂಪು ಹೊದಿಕೆಯ ಪರದೆಯನ್ನು ಅನಾವರಣಗೊಳಿಸಿದ ಸ್ಟಾಕ್ಗ್ರೋ
ಒಂದು ವಾರದ ಊಹಾಪೋಹದ ನಂತರ, ರಹಸ್ಯವು ಹೊರಬಿದ್ದಿದೆ - ಸ್ಟಾಕ್ಗ್ರೋ ಪರಿಣಿತ ಪರಿಕರಗಳು ಮತ್ತು ದೈನಂದಿನ ಹೂಡಿಕೆದಾರರಿಗೆ ಪರಿಶೀಲಿಸಿದ ಕರೆಗಳೊಂದಿಗೆ ಸಂಪತ್ತು ಸೃಷ್ಟಿಯನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ.
ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 320 ಜಾಬ್ಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ
ಇಸ್ರೋದ ಕೇಂದ್ರೀಕೃತ ನೇಮಕಾತಿ ಮಂಡಳಿಯು 320 ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಆಯ್ಕೆ ಪ್ರಕ್ರಿಯೆ ಸೇರಿ ಇತರ ವಿವರಗಳು ಇಲ್ಲಿದೆ. 
ಕುತೂಹಲ ಹಂತಕ್ಕೆ ತಲುಪಿದ ರೆಡ್ ಎನ್ವಲಪ್ ರಹಸ್ಯ; ಕ್ಷಣ ಎಣಿಕೆ ಆರಂಭ
ಬೆಂಗಳೂರಿನ ಬಿಲ್ಬೋರ್ಡ್ನಲ್ಲಿ ಕ್ಯುಆರ್ ಕೋಡ್, ನಿಗೂಢ ವೆಬ್ಸೈಟ್ ಮತ್ತು ಟಿಕ್ ಟಿಕ್ ಶಬ್ದ ಮಾಡುವ ಗಡಿಯಾರ - ನಾಳೆ ಮಧ್ಯಾಹ್ನ ಏನಾಗುತ್ತದೆ? ಎಂಬ ಕೌತುಕ ಎಲ್ಲವನ್ನೂ ಬದಲಾಯಿಸಬಹುದು.
ವಿಮಾನ ನಿಲ್ದಾಣದಲ್ಲಿ ನಡೆದ ವಿಚಿತ್ರ ಘಟನೆ: ಕೆಂಪು ಲಕೋಟೆ ತಿಂದ ವ್ಯಕ್ತಿಯ ರಹಸ್ಯ ಬಹಿರಂಗ
ಪ್ರಯಾಣಿಕರು ಅಚ್ಚರಿಯಿಂದ ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ಮುಚ್ಚಿದ ಲಕೋಟೆಯನ್ನು ತಿನ್ನುತ್ತಾನೆ. ಕ್ಯುಆರ್ ಕೋಡ್ಗಳು ಕಣ್ಮರೆಯಾಗುವುದು ಮತ್ತು ಗಣ್ಯ ಲೌಂಜ್ಗಳು ಇದರಲ್ಲಿ ಒಳಗೊಂಡಿರುವುದರಿಂದ, ಈ ವಿಚಿತ್ರ ಕಥೆ ಮತ್ತಷ್ಟು ಗಾಢವೆನಿಸುತ್ತದೆ.
ಪದ್ಮ ಪ್ರಶಸ್ತಿ 2025: ಹಿರಿಯ ನಟ ಅನಂತನಾಗ್, ರಿಕಿ ಕೇಜ್ ಸೇರಿ 71 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ, ಇಲ್ಲಿದೆ ಚಿತ್ರನೋಟ
ಕನ್ನಡ ಹಿರಿಯ ನಟ ಅನಂತ ನಾಗ್, ಕಲಾ ಸಾಧಕ ರಿಕಿ ಕೇಜ್ ಸೇರಿ 71 ಸಾಧಕರಿಗೆ ಇಂದು (ಮೇ 27) ಪದ್ಮ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ. ಆಯ್ದ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರನೋಟ ಇಲ್ಲಿದೆ.
ಪಾಕಿಸ್ತಾನದ ನಾಲಾಯಕ್ ಸ್ಟುಪ್ಪಿಡ್ ಜೋಕರ್ಸ್ ಭಾರತದ ಜೊತೆ ಯುದ್ಧ ಮಾಡ್ತಾವಂತೆ; ಓವೈಸಿ ಪಂಚ್
<p>ಸ್ಟುಪಿಡ್ ಜೋಕರ್ಸ್ ಭಾರತದ ವಿರುದ್ಧ ಯುದ್ಧ ಮಾಡ್ತಾವಂತೆ ಎಂದು ಅಸಾದುದ್ದೀನ್ ಓವೈಸಿ ಪಾಕಿಸ್ತಾನ ವಿರುದ್ಧ ವ್ಯಂಗ್ಯವಾಡಿದ್ದಾರೆ. ಆಲ್ ಪಾರ್ಟಟಿ ಡೆಲಿಗೇಶನ್ ನಲ್ಲಿ ಇರುವ ಅಸಾದುದ್ದೀನ್ ಓವೈಸಿ, ಪಾಕಿಸ್ತಾನಕ್ಕೆ ನಕಲು ಮಾಡೋದಕ್ಕೂ ಬರೋದಿಲ್ಲ. 2019ರ ಚೈನಾದ ಸೇನೆಯ ಡ್ರಿಲ್ ಫೋಟೋ ಹಿಡಿದು ಪೋಸ್ ಕೊಟ್ಟು ಭಾರತದ ವಿರುದ್ಧದ ಗೆಲವು ಅಂತಾರೆ. ಆದರೆ ಅವರಿಗೆ ಕಾಪಿ ಹೊಡೆಯುವಷ್ಟೂ ಬುದ್ದಿ ಇಲ್ಲ ಎಂದಿದ್ದಾರೆ.</p>
ಮುಂಬಯಿ ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, 75 ವರ್ಷ ಸುರಿದ ದಾಖಲೆ ಮಳೆಗೆ ಹಲವು ಪ್ರದೇಶ ಜಲಾವೃತ, ವಿಡಿಯೋ ನೋಡಿ
<p>ಮುಂಬಯಿ ಇಂದಿನ ಹವಾಮಾನ: ಮುಂಬೈನಲ್ಲಿ ಸುರಿದ ಮಹಾಮಳೆ ಜನಜೀವನವನ್ನೇ ಅಸ್ಥಿರಗೊಳಿಸಿದೆ. 75 ವರ್ಷಗಳ ಬಳಿಕ ಸುರಿದಿರುವ ದಾಖಲೆ ಪ್ರಮಾಣದ ಮಳೆಗೆ ರೈಲ್ವೇ ನಿಲ್ದಾಣ, ಮೆಟ್ರೋ ನಿಲ್ದಾಣ, ಆಸ್ಪತ್ರೆಗಳು ಜಲಾವೃತವಾಗಿದೆ. ಈಗಾಗಲೇ 75ಕ್ಕೂ ಹೆಚ್ಚು ಜನರನ್ನ ಅಪಾಯದಿಂದ ರಕ್ಷಿಸಲಾಗಿದ್ದು, ನೂರಾರು ಜನರನ್ನ ಸ್ಥಳಾಂತರಿಸಲಾಗಿದೆ. ಮುಂಬೈನಲ್ಲಿ ಇನ್ನೂ 2 ದಿನಗಳ ಕಾಲ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದ್ದು ಹೈ ಅಲರ್ಟ್ ಘೋಷಿಸಲಾಗಿದೆ.</p>
ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳ ಸಹಿತ 7 ಮಂದಿ ಆತ್ಮಹತ್ಯೆ: ಕಾರಿನಲ್ಲಿದ್ದ ಡೆತ್ನೋಟ್ನಲ್ಲಿದೆ ಕೃತ್ಯಕ್ಕೆ ಕಾರಣ
ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಅವರ ಕಾರಿನಿಂದ ಎರಡು ಪುಟಗಳ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ಕೃತ್ಯಕ್ಕೆ ಕಾರಣವನ್ನು ವಿವರಿಸಲಾಗಿದೆ.
Credits : HTimes Kannada
Subscribe , Follow on