-->

National news updates

National news updates

Gold Rate Today: ವಾರಾಂತ್ಯದಲ್ಲಿ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಗೋಲ್ಡ್‌ ರೇಟ್‌ ಎಷ್ಟಿದೆ ಗಮನಿಸಿ

ಆಭರಣ ಖರೀದಿ ಮಾಡೋಣ ಎಂದು ಹಣ ಕೂಡಿಸಿ ಇಟ್ಟು ಕಾಯುತ್ತಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ. ಚಿನ್ನದ ದರ ಏರಿಕೆಗೆ ಸಿಗುತ್ತಿಲ್ಲ ಬ್ರೇಕ್‌. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ದರದಲ್ಲೂ ಭಾರಿ ಹೆಚ್ಚಳವಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಶನಿವಾರ (ಏಪ್ರಿಲ್‌ 27) ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.

Lok Sabha Election 2024: ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಶೇ 61 ರಷ್ಟು ಮತದಾನ; ತ್ರಿಪುರಾಗೆ ಅಗ್ರ ಸ್ಥಾನ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯವಾಗಿದ್ದು, ಶೇಕಡಾ 61 ರಷ್ಟು ವೋಟಿಂಗ್ ನಡೆದಿದೆ. ಈ ಪೈಕಿ ತ್ರಿಪುರಾದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಆರೋಗ್ಯ ವಿಮೆ; ವಯೋಮಿತಿ ತೆರವುಗೊಳಿಸಿದ ಐಆರ್‌ಡಿಎ, ಈಗ 65ರ ಮೇಲ್ಪಟ್ಟವರಿಗೂ ಸಿಗಲಿದೆ ಆರೋಗ್ಯ ವಿಮಾ ರಕ್ಷಣೆ

<p>ಆರೋಗ್ಯ ವಿಮೆ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆ ಆಗಿದ್ದು, ಆರೋಗ್ಯ ವಿಮೆ ಖರೀದಿಗೆ ಇದ್ದ ವಯೋಮಿತಿ ಐಆರ್‌ಡಿಎ ತೆರವುಗೊಳಿಸಿದೆ. ಈಗ 65ರ ಮೇಲ್ಪಟ್ಟವರಿಗೂ ಆರೋಗ್ಯ ವಿಮಾ ರಕ್ಷಣೆ ಸಿಗಲಿದ್ದು, ಇದರ ಪೂರ್ಣ ವಿವರ ಇಲ್ಲಿದೆ.&amp;nbsp;</p>

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌, ಶುಕ್ರವಾರ ಇಳಿಕೆ ಕಂಡ ಚಿನ್ನದ ದರ; ಬೆಳ್ಳಿ ಬೆಲೆ ಏರಿಕೆ

ಚಿನ್ನದ ದರದಲ್ಲಿ ಮತ್ತೆ ಹಾವು-ಏಣಿ ಆಟ ಆರಂಭವಾಗಿದೆ. ಏರಿಕೆಯ ಪರ್ವದಲ್ಲೇ ಸಾಗಿದ್ದ ಬಂಗಾರದ ಬೆಲೆ ಇದೀಗ ಏರಿಕೆ-ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಗೊಂದಲ ಮೂಡಿಸುತ್ತಿದೆ. ಮೊನ್ನೆ ಇಳಿಕೆ ಕಂಡಿದ್ದ ಚಿನ್ನ ನಿನ್ನೆ (ಏಪ್ರಿಲ್‌ 25) ಏರಿಕೆಯಾಗಿದ್ದು, ಇಂದು (ಏಪ್ರಿಲ್‌ 26) ಪುನಃ ಇಳಿಕೆ ಕಂಡಿದೆ.

Cyber Crime: ಎಕ್ಸ್‌ ಮುಖ್ಯಸ್ಥ ಮಸ್ಕ್‌ ಡಿಫೇಕ್‌ ವಿಡಿಯೋ ಮೂಲಕ ಕೋರಿಯಾ ಮಹಿಳೆ ಜತೆ ಲವ್‌, 41 ಲಕ್ಷ ರೂ, ವಂಚನೆ

<p>&amp;nbsp;ತಂತ್ರಜ್ಞಾನದ ದುರ್ಬಳಕೆ ಎಲ್ಲೆಡೆ ನಡೆದಿದೆ.ದಕ್ಷಿಣಾ ಕೋರಿಯಾದಲ್ಲಿ ಮಹಿಳೆಯೊಬ್ಬರು ಪ್ರಖ್ಯಾತ ಉದ್ಯಮಿ ಎಲನ್‌ ಮಸ್ಕ್‌( Elon Mask) ಅವರ ಹೆಸರಿನ ನಕಲಿ ಖಾತೆಯಿಂದ ವಂಚನೆಗೆ ಒಳಗಾಗಿದ್ದಾರೆ.</p>

ಕಾಯ್ದಿರಿಸದ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣದಲ್ಲಿ ಸರದಿ ಸಾಲು ನಿಲ್ಲಬೇಡಿ; ಯುಟಿಎಸ್ ಆಪ್ ಡೌನ್‌ಲೋಡ್ ಮಾಡಿ ಬುಕ್ ಮಾಡಿ

<p>ಕಾಯ್ದಿರಿಸದ ಟಿಕೆಟ್ ಖರೀದಿಸಲು ಇನ್ನು ರೈಲ್ವೆ ನಿಲ್ದಾಣಗಳಲ್ಲಿ ಸರದಿ ಸಾಲು ನಿಲ್ಲಬೇಕಾಗಿಲ್ಲ. ಯುಟಿಎಸ್‌ಆನ್‌ಮೊಬೈಲ್‌ ಆಪ್‌ ಮೂಲಕ ಪೇಪರ್‌ಲೆಸ್ ಟಿಕೆಟ್‌ ಖರೀದಿಗೆ ವಿಧಿಸಲಾಗಿದ್ದ ಭೌಗೋಳಿಕ ಮಿತಿಯನ್ನು ತೆರವುಗೊಳಿಸಿದ್ದು, ಈ ಕುರಿತ ವಿವರ ಈ ವರದಿಯಲ್ಲಿದೆ.&amp;nbsp;</p>

ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ಕಾನೂನು ಎಂದರೇನು? ಭಾರತದಲ್ಲಿ ಏಕಿಷ್ಟು ವಿರೋಧ? ನೀವು ತಿಳಿಯಬೇಕಾದ 10 ಅಂಶಗಳಿವು

<p>ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ಕಾನೂನು ವ್ಯಾಪಕ ಟೀಕೆ, ಚರ್ಚೆಗೆ ಒಳಗಾಗಿದೆ. ಭಾರತದಲ್ಲಿ ಏಕಿಷ್ಟು ವಿರೋಧ? ನೀವು ತಿಳಿಯಬೇಕಾದ 10 ಅಂಶಗಳು ಹೀಗಿವೆ.&amp;nbsp;</p>

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ಕಡಿಮೆಯಾಯ್ತು ಬೆಳ್ಳಿ ಬೆಲೆ; ಕರ್ನಾಟಕದ ಇಂದಿನ ದರ ಗಮನಿಸಿ

ಭಾರಿ ಏರಿಕೆ ಕಂಡಿದ್ದ ಚಿನ್ನದ ದರ ನಿನ್ನೆ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಖುಷಿ ಹೆಚ್ಚುವಂತೆ ಮಾಡಿತ್ತು. ಆದರೆ ಇದೀಗ ಇಂದು (ಏಪ್ರಿಲ್‌ 25) ಮತ್ತೆ ಏರಿಕೆ ಕಾಣುವ ಮೂಲಕ ನಿರಾಸೆ ಮೂಡಿಸಿದೆ. ಹಲವು ದಿನಗಳ ಬಳಿಕ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡಿದೆ.

Curb On Kotak Bank: ಕೋಟಕ್‌ ಮಹೀಂದ್ರ ಬ್ಯಾಂಕ್‌ ಮೇಲೆ ಆರ್‌ಬಿಐ ಮಿತಿ, ಆನ್‌ಲೈನ್‌ ಹೊಸ ಗ್ರಾಹಕರು, ಕ್ರೆಡಿಟ್‌ ಕಾರ್ಡ್‌ ಗೆ ಬ್ರೇಕ್‌

ಭಾರತೀಯ ರಿಸರ್ವ್‌ &amp;nbsp;ಬ್ಯಾಂಕ್‌ ಕೋಟಕ್‌ ಮಹೀಂದ್ರ( Kotak Mahindra) ಬ್ಯಾಂಕ್‌ ಮೇಲೆ ಹಲವಾರು ನಿಬಂಧನೆಗಳನ್ನು ಹೇರಿದೆ. &amp;nbsp;ಇಲ್ಲಿದೆ ಅದರ ವಿವರ.

Breaking News: ಭಾಷಣ ಮಾಡುವಾಗಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಲೋಕಸಭೆ ಚುನಾವಣೆ ಪ್ರಚಾರದಲ್ಲಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಏಕಾಏಕಿ ಕುಸಿದು ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡಿದ್ದಾರೆ.

Credits : HTimes Kannada

–>