-->

ಸಾಧಿಸುವ ಕನಸಿಗೆ ತಾಯಿಯೇ ಸ್ಫೂರ್ತಿ

ಕನಸುಗಳು ಕಣ್ಣುಗಳಿಗೆ ಮಾತ್ರ ಸೀಮಿತವಲ್ಲ. ಅವು ನಮ್ಮ ಬದುಕಿನ ದಾರಿದೀಪಗಳು. ಆ ದಾರಿದೀಪಕ್ಕೆ ಪ್ರೀತಿಯ ತೈಲವೆರೆದು ಭರವಸೆಯ ಜ್ಯೋತಿ ಬೆಳಗುವ ಪ್ರಥಮ ಗುರು ಪ್ರತ್ಯಕ್ಷ ದೈವ ತಾಯಿ. ಪ್ರತಿಯೊಬ್ಬ ಸಾಧಕನ ಯಶೋಗಾಥೆಯ ಹಿಂದೆಯೂ ತಾಯಿಯ ನಿರಂತರ ತ್ಯಾಗ ಮತ್ತು ಮೌನ ಪ್ರಾರ್ಥನೆಯ ಶಕ್ತಿಯಿರುತ್ತದೆ. ನಮ್ಮ ಸಾಧನೆಯ ಶಿಖರ ಎಷ್ಟೇ ಎತ್ತರದ್ದೇ ಇರಲಿ ಅದರ ಭದ್ರವಾದ ಬುನಾದಿ ತಾಯಿಯ ಪ್ರೀತಿ ಮತ್ತು ಸ್ಫೂರ್ತಿ. ನಮ್ಮ ಕನಸುಗಳು ನನಸಾದಾಗ ಸಿಗುವ ಕೀರ್ತಿಗಿಂತ ಅದನ್ನು ಕಂಡು ತಾಯಿಯ ಕಣ್ಣುಗಳಲ್ಲಿ ಮೂಡುವ ಆನಂದಬಾಷ್ಪವೇ ನಮ್ಮ ಬದುಕಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ. ತಾಯಿಯೇ ನಮ್ಮ ಬದುಕಿನ ಶಾಶ್ವತ ಪ್ರೇರಣೆ, ಸಾಧನೆಯ ತೇರಿಗೆ ಚಾಲಕಶಕ್ತಿ.

ತಾಯಿಯಿಂದ ಪ್ರೇರಣೆ ಪಡೆದು ಸಾಧಕರಾದ ವ್ಯಕ್ತಿಗಳ ಪರಿಚಯ ಹೇಳುವುದಾದರೆ, ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ತಾಯಿಯ ಪ್ರೋತ್ಸಾಹವೇ ಮುಖ್ಯ ಅಡಿಪಾಯ. ತಾಯಿಯ ನಿಸ್ವಾರ್ಥ ಪ್ರೇರಣೆಯು ಸಾಮಾನ್ಯ ಬಾಲಕರನ್ನು ಜಗತ್ತು ನೆನೆಯುವಂತಹ ಅಸಾಧಾರಣ ಸಾಧಕರನ್ನಾಗಿ ಮಾಡುತ್ತದೆ. ಅಂತಹ ಸಾಧಕರ ಬಗ್ಗೆ ಕೆಲವು ಉದಾಹರಣೆಗಳು ನೋಡುವುದಾದರೆ ತಾಯಿಯ ಮಡಿಲಲ್ಲೇ ಬೆಳೆದ ವಿಶ್ವಗುರು ಸ್ವಾಮಿ ವಿವೇಕಾನಂದರು. ಜಗತ್ತನ್ನು ಬೆಳಗುವ ದೀಪಕ್ಕೆ ಮೊದಲು ತಾಯಿಯ ಮಡಿಲೇ ಎಣ್ಣೆ. ಸ್ವಾಮಿ ವಿವೇಕಾನಂದರು ಎಂದರೆ ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಭಾರತದ ಆತ್ಮದ ಘೋಷಣೆ, ಯುವಕರ ಪ್ರೇರಣೆಯ ಜ್ವಾಲೆ, ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಶ್ರೀ ವಿವೇಕಾನಂದರು. ಆ ಮಹಾನ್ ವ್ಯಕ್ತಿತ್ವದ ಅಡಿಪಾಯಕ್ಕೆ ಮೊದಲ ಇಟ್ಟಿಗೆ ಇಟ್ಟವರು ಯಾರು ಅಂದರೆ ತಾಯಿ ಭುವನೇಶ್ವರಿದೇವಿ. ಚಿಕ್ಕಂದಿನಿಂದಲೂ ನರೇಂದ್ರನ ಕಿವಿಗೆ ರಾಮಾಯಣದ ಧೈರ್ಯ, ಮಹಾಭಾರತದ ನೀತಿ, ಪುರಾಣಗಳ ಕಥೆಗಳನ್ನು ಹೇಳಿ ಹೇಳಿ ಆಧ್ಯಾತ್ಮದ ಬೀಜವನ್ನು ತಾಯಿ ಬಿತ್ತಿದರು. ಮಗನ ಕಣ್ಣಲ್ಲಿ ಜಗತ್ತನ್ನು ಬದಲಿಸುವ ಕನಸು ಕಂಡಾಗ, "ನನ್ನ ಮಗ ನರೇಂದ್ರ ಜಗತ್ತನ್ನೇ ಬೆಳಗುತ್ತಾನೆ" ಎಂದು ಹೃದಯ ತುಂಬಿ ನಂಬಿದರು. ತಾಯಿಯ ಆಶೀರ್ವಾದ ಎಂದರೆ ಅದು ಬರೀ ಆಶೀರ್ವಾದವಲ್ಲ, ಅದು ಮಂತ್ರ. ಆ ಮಂತ್ರವೇ ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿತು. ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ "ಸಹೋದರ ಸಹೋದರಿಯರೇ" ಎಂದು ಅವರು ಕೂಗಿದಾಗ ಅದರಲ್ಲಿ ಭುವನೇಶ್ವರಿದೇವಿಯ ಲಾಲನೆಯ ಸಿಹಿ ಇತ್ತು. ತಾಯಿ ಕೊಟ್ಟ ಕಥೆಗಳು ಅವರಿಗೆ ಶಕ್ತಿಯಾದವು. ತಾಯಿ ತುಂಬಿದ ನಂಬಿಕೆ ಅವರಿಗೆ ಧೈರ್ಯವಾಯಿತು. ತಾಯಿ ಹಚ್ಚಿದ ಆ ದೀಪವೇ ಇಂದು ಇಡೀ ಜಗತ್ತನ್ನು ಬೆಳಗುತ್ತಿದೆ.

Mother is the inspiration to acheivements


ರಾಮೇಶ್ವರದ ಸಮುದ್ರದ ಅಲೆಗಳ ನಡುವೆ ಬಡತನದ ಅಲೆಯನ್ನು ದಾಟಿ ಬೆಳೆದ ಹೆಸರೇ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ. ಅವರನ್ನು "ಮಿಸೈಲ್ ಮ್ಯಾನ್", "ಜನರ ರಾಷ್ಟ್ರಪತಿ" ಎಂದು ಇಡೀ ಜಗತ್ತು ಕೊಂಡಾಡಿದರೆ ಆ ಕೀರ್ತಿಯ ಬುನಾದಿಯಲ್ಲಿ ಇದ್ದದ್ದು ಒಬ್ಬ ತಾಯಿಯ ಕೈಯ ಊಟ ಮತ್ತು ಆಶೀರ್ವಾದ. ಅವರ ತಾಯಿ ಆಶಿಯಮ್ಮ ಅವರಿಗೆ ಶ್ರೀಮಂತಿಕೆ ಇರಲಿಲ್ಲ, ಆದರೆ ಕನಸಿಗೆ ಬೆಲೆ ಕೊಡುವ ಶ್ರೀಮಂತ ಮನಸ್ಸಿತ್ತು. ಮಗ ತಡರಾತ್ರಿ ಓದಿ ಮನೆಗೆ ಬಂದರೂ, "ಹಸಿವಾಗಿದೆಯಾ ನನ್ನ ಕಂದ" ಎಂದು ಪ್ರೀತಿಯಿಂದ ಊಟ ಬಡಿಸುತ್ತಿದ್ದರು. "ಮಗನೇ ಪ್ರಾಮಾಣಿಕವಾಗಿ ದುಡಿ, ದೊಡ್ಡ ಕನಸು ಕಾಣು" ಎಂಬ ಈ ಎರಡು ಮಾತುಗಳೇ ಕಲಾಂರಿಗೆ ಗೀತೋಪದೇಶವಾದವು. ಮಗ ವಿಜ್ಞಾನಿಯಾಗುವ ಕನಸು ಹೇಳಿದಾಗ "ನೀನು ದೊಡ್ಡ ವಿಜ್ಞಾನಿ ಆಗುವೆ" ಎಂದು ತಾಯಿ ಎದೆತಟ್ಟಿ ಹೇಳಿದ ಮಾತು ಅವರಿಗೆ ಬ್ರಹ್ಮಾಸ್ತ್ರವಾಯಿತು. ತಾಯಿ ಆಶಿಯಮ್ಮ ಬಡಿಸಿದ ಅನ್ನದಲ್ಲಿ ತ್ಯಾಗವಿತ್ತು. ಅವರು ಹೇಳಿದ ಮಾತಿನಲ್ಲಿ ನಂಬಿಕೆಯಿತ್ತು. ಆ ಎರಡೂ ಸೇರಿದ್ದರಿಂದಲೇ ರಾಮೇಶ್ವರದ ಒಂದು ಪುಟ್ಟ ಹುಡುಗ, ಭಾರತದ ಕ್ಷಿಪಣಿಗೆ ರೆಕ್ಕೆ ಕೊಟ್ಟರು. ದೇಶದ ರಾಷ್ಟ್ರಪತಿ ಭವನದವರೆಗೆ ಏರಿದರು. ತಾಯಿ ತಟ್ಟೆಯಲ್ಲಿ ಬಡಿಸಿದ್ದು ಅನ್ನವಲ್ಲ, ಅದು ಆತ್ಮವಿಶ್ವಾಸ. ಅದನ್ನು ಮಮತೆಯಿಂದ ಉಂಡು ಬೆಳೆದವರೇ ಜನರ ಪ್ರೀತಿಯ ಕಲಾಂ.

ಮಹಾರಾಷ್ಟ್ರದ ಮಣ್ಣಿನಲ್ಲಿ ಹಿಂದವಿ ಸ್ವರಾಜ್ಯದ ಬೀಜ ಬಿತ್ತಿದ ಹೆಸರೇ ಛತ್ರಪತಿ ಶಿವಾಜಿ ಮಹಾರಾಜರು. ಶೌರ್ಯದ ಕತ್ತಿಯಿಂದ ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಆದರೆ ಆ ಕತ್ತಿಗೆ ಮೊದಲು ಮೆರುಗು ಕೊಟ್ಟ ಕೈ ಯಾರದ್ದು? ಅದು ಜೀಜಾಮಾತೆ ಜೀಜಾಬಾಯಿಯವರದು. "ಮಗನೇ ಅನ್ಯಾಯದ ವಿರುದ್ಧ ಹೋರಾಡು. ಸ್ವಾಭಿಮಾನದಿಂದ ಬದುಕು" - ಆ ಒಂದು ಮಾತು ಬೀಜವಾಗಿ ಮಗನ ಎದೆಯಲ್ಲಿ ಸದಾ ಉಳಿಯಿತು. ಅದು ಬೆಳೆದು ಸ್ವರಾಜ್ಯದ ಮಹಾವೃಕ್ಷವಾಯಿತು. ತಾಯಿ ಹೇಳಿದ ಶೌರ್ಯದ ಪಾಠವೇ ಶಿವಾಜಿಯನ್ನು ಮೊಘಲರ ವಿರುದ್ಧ ನಿಲ್ಲುವಂತೆ ಮಾಡಿತು. ತಾಯಿ ತುಂಬಿದ ಸ್ವಾಭಿಮಾನವೇ ಅವರನ್ನು ರಾಜ್ಯ ಸ್ಥಾಪನೆಗೆ ಪ್ರೇರೇಪಿಸಿತು. ಜೀಜಾಮಾತೆ ಕೊಟ್ಟದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಧೈರ್ಯ ಮತ್ತು ಧ್ಯೇಯ. ಅದಕ್ಕಾಗಿಯೇ ಛತ್ರಪತಿ ಶಿವಾಜಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜೀಜಾಮಾತೆಯ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದರು. ಜೀಜಾಮಾತೆಯ ಮಡಿಲೇ ಮೊದಲ ದರ್ಬಾರ್. ಅಲ್ಲಿಂದ ಹೊರಟ ಕಂದನೇ ಛತ್ರಪತಿ. ತಾಯಿ ಕಲಿಸಿದ ಸ್ವಾಭಿಮಾನವೇ ಇಂದು ಕೋಟಿ ಕೋಟಿ ಹೃದಯದಲ್ಲಿ ಮಿನುಗುತ್ತಿರುವವರು ಶ್ರೀ ಶಿವಾಜಿ ಮಹಾರಾಜರು.

ಹಿರೇಮಗಳೂರಿನ ಹಸಿರು ಹೊಲಗಳ ನಡುವೆ ಸಾಹಿತ್ಯದ ಮೊದಲ ಪಾಠಶಾಲೆ ತೆರೆದದ್ದು ಒಂದು ತಾಯಿಯ ಮಡಿಲಲ್ಲಿ. ಆ ತಾಯಿಯೇ ವೆಂಕಟಲಕ್ಷಮ್ಮ. ಚಿಕ್ಕಂದಿನ ಕುವೆಂಪು ಅವರಿಗೆ ತಾಯಿಯು ರಾತ್ರಿಯ ಹೊತ್ತು ಲಾವಣಿ ಹಾಡಿ, ಜನಪದ ಕಥೆ ಹೇಳಿ ಕನ್ನಡದ ಮಮತೆಯನ್ನು ಕಲಿಸಿದರು. ಪ್ರತಿ ಕಥೆಯ ಕೊನೆಯಲ್ಲಿ ಒಂದೇ ಹಂಬಲ ಇಡುತ್ತಿದ್ದರು - "ನನ್ನ ಮಗ ಕನ್ನಡಕ್ಕೆ ಕೀರ್ತಿ ತರಬೇಕು" ಎಂದು. ಆ ತಾಯಿಯ ಹಂಬಲವೇ ಬೀಜವಾಯಿತು. ಅದು ಬೆಳೆದು ಕಾವ್ಯದ ಮಹಾವೃಕ್ಷವಾಯಿತು. ತಾಯಿ ಕಿವಿಯಲ್ಲಿ ಹಾಡಿದ ಲಾವಣಿಯೇ ಮುಂದೆ "ಜಯ ಭಾರತ ಜನನಿಯ ತನುಜಾತೆ" ಎಂಬ ನಾಡಗೀತೆಯಾಗಿ ಕೋಟಿ ಕಂಠಗಳಲ್ಲಿ ಮೊಳಗಿತು. ವೆಂಕಟಲಕ್ಷಮ್ಮ ಕೊಟ್ಟಿದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಭಾಷಾಭಿಮಾನ, ಮಾನವೀಯತೆ ಮತ್ತು ವಿಶ್ವಪ್ರೀತಿ. ಅದೇ ಆಸ್ತಿಯನ್ನು ತೆಗೆದುಕೊಂಡು ಹೋದ ಕುವೆಂಪು ಅವರು ರಾಷ್ಟ್ರಕವಿ ಎಂಬ ಬಿರುದು ಪಡೆದು ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದ ಎತ್ತರಕ್ಕೆ ಹಾರಿಸಿದರು.

ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ತಾಯಿಯ ಭಾವನೆಗಳು ಬೆನ್ನೆಲುಬಾಗಿ ನಿಲ್ಲುತ್ತವೆ. ಆಕೆಯ ಮುನಿಸಿನಲ್ಲಿ ಪ್ರೀತಿಯಿರುತ್ತದೆ, ಹರಕೆಯಲ್ಲಿ ಭವಿಷ್ಯವಿರುತ್ತದೆ, ಕಣ್ಣೀರಿನಲ್ಲಿ ಮಮತೆಯಿರುತ್ತದೆ. ತಾಯಿಯ ಅಂತರಾಳದ ಈ ಮೂರು ಶಕ್ತಿಗಳನ್ನು ಗೌರವಿಸಿ ಆಕೆಯ ಮಾರ್ಗದರ್ಶನದಲ್ಲಿ ನಡೆಯುವ ಮಗುವಿನ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ. ತಾಯಿಯೇ ಪ್ರತ್ಯಕ್ಷ ದೈವ, ಆಕೆಯ ಪ್ರೀತಿಯೇ ಜೀವನ್ಮುಖಿ.  
ಪ್ರತಿಯೊಬ್ಬ ಸಾಧಕನ ಕನಸಿಗೆ ತಾಯಿಯೇ ಮೊದಲ ಸ್ಫೂರ್ತಿ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

Moda Kavida Vaatavarana Kannada movie review , songs , trailer

Moda Kavida Vaathavarana directed by Simple Suni, is a moody psychological romance thriller set against the rain soaked hills of Karnataka. While praised for its atmospheric visuals and performances.  The story revolves around   two couples   who arrive at a scenic resort carrying emotional baggage. Central characters include   Cherish (Sheelam M Swamy)  , a psychologist and meme creator, and   Souparnika (Moksha Kushal)  , who fears a stalker is manipulating her life. What begins as a romance drama gradually shifts into a psychological suspense narrative  , with mysterious coincidences, unsettling digital intrusions, and emotional entanglements.   Themes of   compatibility, loneliness, childhood trauma, and modern fear   (surveillance, digital footprints) run through the film.  

Sheelam M Swamy promising debut, balancing charm with psychological intensity. Moksha Kushal strong performance as Souparnika, portraying vulnerability and fear.  Saathvikac onvincing as a practical software engineer caught in emotional webs. Rishi & Rekha S Prasad add depth in supporting roles. Simple Suni blends romance with psychological thrills. The screenplay introduces motifs like the   spider’s web   (symbolizing entanglement) and references to   mythology (Yayathi’s story). Juda Sandy’s music   is soothing, complementing the monsoon setting.  Santosh Rai Pathaje’s cinematography   captures mist, rain, and hills beautifully, immersing viewers in a poetic atmosphere.

This movie shows that Relationships demand compatibility and empathy  , Love is not just passion but shared understanding.  Childhood loneliness shapes adulthood  , Trauma echoes in later relationships. Modern fear is invisible  , Surveillance and digital footprints can be more unsettling than physical threats.  Desires come at a price , Echoing the Yayathi myth, ambition and longing often carry hidden consequences.

Moda Kavida Vaatavarana Kannada movie review , songs , trailer

Listen , Share , Promote Original Kannada Music

Balaramana Dinagalu Kannada movie review , songs , trailer

Balaramana Dinagalu, directed by K.M. Chaitanya, is a gritty gangster drama set in 1980s Bengaluru. It revisits the underworld atmosphere of his cult classic  Aa Dinagalu  (2007), focusing on the rise and fall of Balarama, a village youth who becomes a feared don. The film is praised for its performances and psychological depth but criticized for melodrama and dated writing.  The story follows   Balarama (Vinod Prabhakar)  , an ordinary young man from rural Karnataka who is drawn into Bengaluru’s underworld. His journey parallels real life dons from the 1980s, with fictionalized names like   Jayaram (Ashish Vidyarthi)  ,   Shashidhar (Atul Kulkarni)  , and   Monnappa Rai (Ramesh Indira)  . The narrative explores   power struggles, loyalty, betrayal, and survival  , while reflecting the psychology of gangsters—men who commit heinous acts but also show empathy, urging youth toward education or helping the needy.  

Vinod Prabhakar  delivers a strong central performance, especially in the final act where Balarama struggles to escape the underworld’s trap.  Priya Anand  adds emotional balance as the female lead.  Atul Kulkarni, Ashish Vidyarthi, Sharath Lohitashwa, Ramesh Indira  reprise roles inspired by real dons, adding authenticity and nostalgia.  Ensemble cast strengthens the film’s world building, portraying politicians, policemen, and gangsters as part of one corrupt nexus.  K.M. Chaitanya   revisits the world of  Aa Dinagalu , blending realism with cinematic tropes.  The film succeeds in atmosphere and psychological exploration. Weapons—knives, razors, machetes, guns—are used symbolically, representing gangsters’ identities. Cinematography captures the   gritty streets of 1980s Bengaluru  , immersing viewers in the underworld setting.  

Movie shows us that Power is double edged  , Ambition can elevate but also trap individuals in cycles of violence.  Education as liberation  , Even gangsters acknowledge that knowledge is the true escape from crime.  Systems are complicit  , Politicians and police often enable crime, reminding viewers of systemic corruption.  Humanity persists in darkness , Even those in the underworld show empathy, proving morality is never entirely absent. 

Balaramana Dinagalu Kannada movie review , songs , trailer

Listen , Share , Promote Original Kannada Music

ಆ ಒಂದು ಕ್ಷಣ , importance of a moment

ನಮ್ಮ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಲು ವರ್ಷಗಳು ಬೇಕಾಗುವುದಿಲ್ಲ ಕೇವಲ ಆ ಒಂದು ಕ್ಷಣ ಸಾಕು. ಮಾನವನ ಇತಿಹಾಸ ಸಾಧನೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಗಮನಿಸಿದರೆ ಜಗತ್ತನ್ನು ಬದಲಾಯಿಸಿದ ದೊಡ್ಡ ನಿರ್ಧಾರಗಳು ಮತ್ತು ಆವಿಷ್ಕಾರಗಳು ಹುಟ್ಟಿಕೊಂಡಿದ್ದು ಯಾವುದೋ ಒಂದು ವಿಶಿಷ್ಟ ಕ್ಷಣದಲ್ಲಿಯೇ ಆಗಿರುತ್ತದೆ. ಆ ಒಂದು ಕ್ಷಣವೇ ಜೀವನದ ಅತ್ಯಂತ ಶಕ್ತಿಶಾಲಿ ತಿರುವು. ಇಂದೇ ಈಗಲೇ ಈ ಕ್ಷಣದಲ್ಲೇ ನಿಮ್ಮ ಗುರಿಯತ್ತ ಮೊದಲ ಹೆಜ್ಜೆಯನ್ನು ಇಡಿ. ಏಕೆಂದರೆ ನಿಮ್ಮ ಜೀವನವನ್ನು ಬದಲಾಯಿಸುವ ಆ ಒಂದು ಅಪೂರ್ವ ಕ್ಷಣ ಬೇರೇನೂ ಅಲ್ಲ, ಅದು ನೀವು ಈಗ ಬದುಕುತ್ತಿರುವ ಈ ಕ್ಷಣವೇ ಆಗಿರಬಹುದು. 

ಜಗತ್ತಿನ ಮಹಾನ್ ಸಾಧಕರ ಜೀವನವನ್ನು ನೋಡಿದರೆ ಆ ಒಂದು ಕ್ಷಣದ ಮಹತ್ವ ತಿಳಿಯುತ್ತದೆ. ಸೇಬಿನ ಹಣ್ಣು ಕೆಳಗೆ ಬಿದ್ದ ಆ ಒಂದು ಕ್ಷಣ ಸರ್ ಐಸಾಕ್ ನ್ಯೂಟನ್ ಅವರಿಗೆ ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿಯಲು ಪ್ರೇರಣೆ ನೀಡಿತು. ರೈಲಿನಿಂದ ಹೊರ ಹಾಕಲ್ಪಟ್ಟ ಆ ಒಂದು ಕಹಿ ಕ್ಷಣ, ಮೋಹನದಾಸ್ ಕರಮಚಂದ್ ಗಾಂಧೀಜಿಯವರನ್ನು ಮಹಾತ್ಮನನ್ನಾಗಿ ಪರಿವರ್ತಿಸಲು ನಾಂದಿ ಹಾಡಿತು. ಗೌತಮ ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದದ್ದು ಒಂದು ನಿರ್ದಿಷ್ಟ ಕ್ಷಣದಲ್ಲಿ. ಇವೆಲ್ಲವೂ ಕೇವಲ ಕಾಲದ ತುಣುಕುಗಳಲ್ಲ, ಬದಲಿಗೆ ಇತಿಹಾಸದ ಹಾದಿಯನ್ನೇ ಬದಲಿಸಿದ ಮಹಾನ್ ಕ್ಷಣಗಳು.



ಕಾಲ ಯಾರಿಗಾಗಿಯೂ ಕಾಯುವುದಿಲ್ಲ ಆದರೆ ಕಾಲದ ಓಟದಲ್ಲಿ ಬರುವ ಆ ಒಂದು ಕ್ಷಣ ನಮಗಾಗಿ ಕಾಯುತ್ತಿರುತ್ತದೆ. ಆ ಕ್ಷಣವನ್ನು ಸದುಪಯೋಗ ಪಡಿಸಿಕೊಂಡವರು ಇತಿಹಾಸ ಸೃಷ್ಟಿಸುತ್ತಾರೆ, ನಿರ್ಲಕ್ಷಿಸಿದವರು ಕೇವಲ ವೀಕ್ಷಕರಾಗಿ ಉಳಿಯುತ್ತಾರೆ. ಹಾಗಾಗಿ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಜಾಗರೂಕತೆಯಿಂದ ಬದುಕಿ. ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವ ಆ ಒಂದು ಸುಂದರ ಕ್ಷಣ ಇದೇ ಆಗಿರಬಹುದು.

ತಾಯಿಯ ಗರ್ಭದಿಂದ ಮಗು ಈ ಭೂಮಿಗೆ ಬರುವ ಆ ಒಂದು ಕ್ಷಣ ಮಾನವ ಜೀವನದ ಅತ್ಯಂತ ಅದ್ಭುತ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಒಂಬತ್ತು ತಿಂಗಳುಗಳ ಕಾಲ ತಾಯಿಯ ಉಸಿರನ್ನೇ ತನ್ನ ಉಸಿರಾಗಿಸಿಕೊಂಡಿದ್ದ ಜೀವವೊಂದು ಪ್ರಕೃತಿಯ ಮಡಿಲಿಗೆ ಹೆಜ್ಜೆ ಇಡುವ ಸಮಯವದು. ಆ ಕ್ಷಣದಲ್ಲಿ ಇಡೀ ಜಗತ್ತೇ ಒಂದು ಅಪೂರ್ವ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ. ಮಗು ಮೊದಲ ಬಾರಿ ಉಸಿರಾಡಿದಾಗ ಜೋರಾಗಿ ಅಳುತ್ತದೆ. ಆ ಅಳು ಮಗುವಿನ ಆರೋಗ್ಯದ ಸಂಕೇತ. ಕತ್ತಲ ಕೋಣೆಯಿಂದ ಹೊರಬಂದ ಮಗುವಿಗೆ ಈ ಹೊಸ ಪ್ರಪಂಚದ ಗಾಳಿ, ಬೆಳಕು ಅಪರಿಚಿತವಾಗಿ ಕಾಡಬಹುದು. ಆದರೆ ಮಗುವಿನ ಆ ಅಳುವಿನ ಧ್ವನಿ ಕೇಳುತ್ತಿದ್ದಂತೆ, ಅಲ್ಲಿಯವರೆಗೆ ಹೆರಿಗೆಯ ತೀವ್ರ ಹೆರಿಗೆ ನೋವನ್ನು ಅನುಭವಿಸುತ್ತಿದ್ದ ತಾಯಿಯ ಮುಖದಲ್ಲಿ ಕೋಟಿ ದೀಪ ಬೆಳಗಿದಂತಹ ಸಂತೋಷ ಮೂಡುತ್ತದೆ. ಅವಳ ಕಣ್ಣೀರು ಆನಂದ ಭಾಷ್ಪವಾಗಿ ಬದಲಾಗುತ್ತದೆ. 

1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಭಾರತವು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಿ ಪಡೆದು ಸ್ವತಂತ್ರ ದೇಶವಾಗಿ ಉದಯಿಸಿತು. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣವು ಭಾರತೀಯರ ಪಾಲಿಗೆ ಹೊಸ ಯುಗದ ಆರಂಭವಾಗಿತ್ತು. ನೂರಾರು ವರ್ಷಗಳ ಗುಲಾಮಗಿರಿ ಅಸಂಖ್ಯಾತ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳ ಪ್ರತಿಫಲ ಆ ಒಂದು ಕ್ಷಣದಲ್ಲಿ ಸಾಕಾರಗೊಂಡಿತು. ಕತ್ತಲೆಯ ಕಾರ್ಮೋಡ ಸರಿದು, ಮುಂಜಾನೆಯ ಹೊಸ ಬೆಳಕು ಮೂಡಿದ ಆ ಅಮೂಲ್ಯ ಕ್ಷಣ ಇಂದಿಗೂ ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಪುಟವಾಗಿದೆ.

ಭಾರತದಲ್ಲಿ ಮೊದಲ ಕರೋನ ವೈರಸ್ ಪ್ರಕರಣ ಪತ್ತೆಯಾದ ಆ ಒಂದು ಕ್ಷಣ ದೇಶದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಮತ್ತು ಮರೆಯಲಾಗದ ಕ್ಷಣವಾಗಿದೆ. ಆ ಒಂದು ಕ್ಷಣದ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ದೇಶವೇ ಒಂದು ನಿಮಿಷ ಸ್ತಬ್ದವಾಯಿತು. ಟಿವಿ ಸುದ್ದಿಗಳಲ್ಲಿ ಚೀನಾ ಅಥವಾ ಇತರ ದೇಶಗಳಲ್ಲಿ ಹರಡುತ್ತಿದೆ ಎಂದು ಕೇಳುತ್ತಿದ್ದ ಮಹಾಮಾರಿ ನಮ್ಮ ಹೊಸ್ತಿಲಿಗೆ ಬಂದು ನಿಂತಿದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಅಸಾಧ್ಯವಾಗಿತ್ತು. ಆ ಕ್ಷಣ ದೇಶದ ಜನರ ಮನಸ್ಸಿನಲ್ಲಿ ಅಪರಿಚಿತ ಭಯ, ಆತಂಕ ಮತ್ತು ಆಶ್ವರ್ಯವನ್ನು ಒಟ್ಟಿಗೆ ಮೂಡಿಸಿತು. ಭವಿಷ್ಯದಲ್ಲಿ ಏನಾಗಬಹುದು ಎಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಕೋಟ್ಯಂತರ ಜನರ ಬದುಕು ಆರ್ಥಿಕತೆ ಮತ್ತು ದೈನಂದಿನ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸಿದ ಆ ಕ್ಷಣ ಭಾರತೀಯರ ನೆನಪಿನಲ್ಲಿ ಎಂದಿಗೂ ಮಾಸದ ಕಹಿ ನೆನಪಾಗಿ ಉಳಿದಿದೆ. ಅದು ಕೇವಲ ಒಂದು ವೈರಸ್ ಬಂದ ಕ್ಷಣವಾಗಿರಲಿಲ್ಲ, ಬದಲಿಗೆ ಇಡೀ ದೇಶದ ದಿಕ್ಕನ್ನೇ ಬದಲಿಸಿದ ಮಹಾವಿಪತ್ತಿನ ಆರಂಭದ ಕ್ಷಣವಾಗಿತ್ತು.

ಮುಂದೆ ಸಾಯುವ ಆ ಒಂದು ಕ್ಷಣ ನಮಗೆ ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ನಾವು ಕೊನೆಗೆ ಕೊಂಡೊಯ್ಯುವುದು ಕೇವಲ ನೆನಪುಗಳು ಮತ್ತು ನಾವು ಹಂಚಿದ ಪ್ರೀತಿಯನ್ನು ಮಾತ್ರ. ಆ ಕೊನೆಯ ಕ್ಷಣದಲ್ಲಿ ಪಶ್ಚಾತ್ತಾಪ ಪಡುವುದಕ್ಕಿಂತ ಬದುಕಿರುವಾಗಲೇ ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವುದು ಸಾರ್ಥಕತೆಯ ದಾರಿಯಾಗಿದೆ.

ಕನ್ನಡ ಚಿತ್ರರಂಗದ ಧ್ರುವತಾರೆ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಡಾ.ಪುನೀತ್ ರಾಜ್‌ಕುಮಾರ್ ಅವರು ಮರಣ ಹೊಂದಿದ ಆ ಒಂದು ಕ್ಷಣ ಇಡೀ ಕರ್ನಾಟಕವನ್ನೇ ಕತ್ತಲಿಗೆ ತಳ್ಳಿತು. 2021 ರ ಅಕ್ಟೋಬರ್ 29 ರ ಆ ದಿನ ಇಂದಿಗೂ ಯಾರೂ ಮರೆಯಲಾಗದ ಕರಾಳ ದಿನ. ಯಾವಾಗಲೂ ನಗುತ್ತಾ ಪ್ರೀತಿ ಹಂಚುತ್ತಿದ್ದ ಸದೃಢ ಕಾಯದ ನಟನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ರಾಜ್ಯವೇ ಸ್ತಬ್ಧವಾಯಿತು. ಆಸ್ಪತ್ರೆಯ ಮುಂದೆ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಕಣ್ಣುಗಳಲ್ಲಿ ಆತಂಕ ಮನೆಮಾಡಿತ್ತು. ಅಪ್ಪುಗೆ ಏನೂ ಆಗುವುದಿಲ್ಲ ಅವರು ಮತ್ತೆ ಎದ್ದು ಬರುತ್ತಾರೆ ಎಂಬ ಆಶಾಭಾವನೆ ಎಲ್ಲರಲ್ಲೂ ಇತ್ತು. ಆದರೆ, ವೈದ್ಯರು ಪುನೀತ್ ಇನ್ನಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ ಆ ಒಂದು ಕ್ಷಣ, ಕೋಟ್ಯಂತರ ಜನರ ಹೃದಯ ಒಡೆದು ಚೂರಾಯಿತು. ಆ ಸುದ್ದಿ ಕೇಳಿ ಇಡೀ ಕರ್ನಾಟಕವೇ ಅನಾಥಪ್ರಜ್ಞೆಯಿಂದ ತತ್ತರಿಸಿತು. ಅಪ್ಪು ದೈಹಿಕವಾಗಿ ನಮ್ಮನ್ನು ಅಗಲಿದ ಆ ಕ್ಷಣ ಇತಿಹಾಸದಲ್ಲಿ ಅತ್ಯಂತ ದುಃಖದ ಕ್ಷಣವಾಗಿ ದಾಖಲಾಯಿತು. ಆದರೆ ಅವರು ಬಿಟ್ಟುಹೋದ ಪ್ರೀತಿ, ಆದರ್ಶಗಳು ಇಂದಿಗೂ ಜನರ ಹೃದಯದಲ್ಲಿ ಅವರನ್ನು ಅಮರವಾಗಿಸಿವೆ.

ಆ ಒಂದು ಕ್ಷಣ ಇಡೀ ಕ್ರೀಡಾಂಗಣದಲ್ಲಿ ಭಾರತದ ಜಯಘೋಷ ಮೊಳಗಿತು. ಅಭಿನವ್ ಬಿಂದ್ರಾ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಬಂಗಾರದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಜನ ಗಣ ಮನ ಮೊಳಗಿದಾಗ ಪ್ರತಿಯೊಬ್ಬ ಭಾರತೀಯನ ಕಣ್ಣಲ್ಲೂ ಹೆಮ್ಮೆಯ ಆನಂದಭಾಷ್ಪ ಹರಿಯಿತು. ಆ ಒಂದು ಐತಿಹಾಸಿಕ ಕ್ಷಣ ಭಾರತೀಯ ಕ್ರೀಡಾ ಜಗತ್ತಿನ ದಿಕ್ಕನ್ನೇ ಬದಲಾಯಿಸಿತು ಮತ್ತು ಕೋಟ್ಯಂತರ ಯುವಕರಿಗೆ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಲು ಇಂದಿಗೂ ದಾರಿದೀಪವಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ ಕಳೆದುಹೋದ ಸಮಯ ಮತ್ತೆ ಮರಳಿ ಬಾರದು. ಆದ್ದರಿಂದ ನಮ್ಮ ಕೈಯಲ್ಲಿರುವ ಪ್ರತಿಯೊಂದು ಕ್ಷಣವನ್ನೂ ಪ್ರೀತಿಸಬೇಕು. ಆ ಒಂದು ಧನಾತ್ಮಕ ಕ್ಷಣಕ್ಕಾಗಿ ಕಾಯುತ್ತಾ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದೇ ನಿಜವಾದ ಜೀವನ. ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಕ್ಷಣ ಹಾಗೂ ಕೆಟ್ಟ ಕ್ಷಣಗಳು ಬಂದೇ ಬರುತ್ತವೆ. ಕೆಟ್ಟ ಕ್ಷಣಗಳನ್ನು ಮರೆತು, ಒಳ್ಳೆಯ ಕ್ಷಣಗಳನ್ನು ಸದಾ ಸ್ಮರಿಸೋಣ



ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

ಹೆತ್ತ ತಾಯಿ ಅಜರಾಮರ

ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ.

ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ಅರಸ ಶ್ರೀ ಕೃಷ್ಣದೇವರಾಯ ಕೇವಲ ಒಬ್ಬ ಶೂರ ಯೋಧ ಅಥವಾ ದಕ್ಷ ಆಡಳಿತಗಾರ ಮಾತ್ರವಲ್ಲ, ಆತ ಒಬ್ಬ ಪರಮ ಮಾತೃಭಕ್ತ ಕೂಡ ಹೌದು. ಇತಿಹಾಸದ ಪುಟಗಳಲ್ಲಿ ರಾಜರು ತಮ್ಮ ವೈಭವಕ್ಕಾಗಿ ಅರಮನೆಗಳನ್ನು ಅಥವಾ ಪ್ರೇಯಸಿಯರಿಗಾಗಿ ಸ್ಮಾರಕಗಳನ್ನು ಕಟ್ಟಿದ್ದು ಉಂಟು. ಆದರೆ, ಹೆತ್ತ ತಾಯಿಯ ನೆನಪು ಸದಾ ಹಸಿರಾಗಿರಲಿ ಎಂದು ಇಡೀ ಒಂದು ನಗರವನ್ನೇ ನಿರ್ಮಿಸಿದ ಕೀರ್ತಿ ಶ್ರೀ ಕೃಷ್ಣದೇವರಾಯನಿಗೆ ಸಲ್ಲುತ್ತದೆ. ಕೃಷ್ಣದೇವರಾಯನ ತಾಯಿ ನಾಗಲಾಂಬಿಕೆ ಆಕೆಯ ಮೇಲೆ ಕೃಷ್ಣ ದೇವರಾಯನಿಗೆ ಅಪಾರ ಗೌರವವಿತ್ತು. ತನ್ನ ತಾಯಿ ತೀರಿಕೊಂಡ ನಂತರ, ಅವರ ನೆನಪು ಅಜರಾಮರವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಹೊಸಪೇಟೆಯ ಸಮೀಪ ಒಂದು ಸುಂದರ ನಗರವನ್ನು ನಿರ್ಮಿಸಿದನು. ಆ ನಗರಕ್ಕೆ ತನ್ನ ತಾಯಿಯ ಹೆಸರು ನಾಗಲಾಂಬಿಕೆ  ಅದರಲ್ಲಿ ಕೆಲವು ಅಕ್ಷರಗಳನ್ನು ತೆಗೆದು ಆ ಊರಿಗೆ 'ನಾಗಲಾಪುರ' ಎಂದು ಹೆಸರಿಟ್ಟನು ಆ ಊರಿನ ಮಣ್ಣಿನ ಮೇಲೆ ನಡೆಯುವಾಗ, ಅಲ್ಲಿ ಒಬ್ಬ ಶ್ರೇಷ್ಠ ದೊರೆಯು ತನ್ನ ತಾಯಿಗಾಗಿ ಮಿಡಿದ ಹೃದಯದ ಮಿಡಿತವನ್ನು ಕೇಳಬಹುದು. ತಾಯಿಗಾಗಿ ಇಡೀ ಊರನ್ನೇ ಉಡುಗೊರೆಯಾಗಿ ನೀಡಿದ ಕೃಷ್ಣದೇವರಾಯ, ಇಂದಿನ ತಲೆಮಾರಿಗೂ ಮಾತೃಭಕ್ತಿಯ ಶ್ರೇಷ್ಠ ಮಾದರಿಯಾಗಿದ್ದಾರೆ.

Mother is Eternal

             ಮೊಘಲ್ ಸಾಮ್ರಾಜ್ಯದ ಸ್ಥಾಪಕ ಬಾಬರ್ ಕೂಡಾ ಎಲ್ಲರಿಗೂ ಚಿರಪರಿಚಿತ ಹಾಗೆಯೇ ತನ್ನ ತಾಯಿಯನ್ನು ಇವರೂ ಕೂಡಾ ಅಷ್ಟೇ ಪ್ರೀತಿ ಮಾಡುತ್ತಿದ್ದ ತನ್ನ ತಾಯಿಯ ನೆನಪು ಸದಾ ಇರಬೇಕು ಎಂದು ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಆ ಸಾಮ್ರಾಜ್ಯಕ್ಕೆ ಏನು ಹೆಸರು ಇಡಬೇಕೆಂದು ಯೋಚನೆ ಮಾಡಿದನು. ಅವರ ತಾಯಿಯ ಹೆಸರು ಮೊಘಲ್ ಬೇಗಂ ಅದರಲ್ಲಿ ಬೇಗಂ ಎಂಬ ಪದ ತೆಗೆದು ಆ ಸಾಮ್ರಾಜ್ಯಕ್ಕೆ ಮೊಘಲ್ ಎಂದು ತಾಯಿಗಾಗಿ ಆ ಸಾಮ್ರಾಜ್ಯಕ್ಕೆ ಮೊಘಲ್  ಎಂಬ ಹೆಸರು ಇಡುತ್ತಾನೆ. ಇತಿಹಾಸದ ಪುಟದಲ್ಲಿ ತನ್ನ ತಾಯಿಗಾಗಿ ಒಂದು ಸಾಮ್ರಾಜ್ಯ ಕಟ್ಟಿದ ಕೀರ್ತಿ ಬಾಬರ ಅವರಿಗೆ ಹೋಗುತ್ತೆ. ಇಂದು ನಾವು ಮೊಘಲ್ ಇತಿಹಾಸವನ್ನು ಓದುವಾಗ ಬಾಬರನ ಶೌರ್ಯವನ್ನು ಹೊಗಳುತ್ತೇವೆ. ಆದರೆ ಆ ಶೌರ್ಯಕ್ಕೆ ಸಾಣೆ ಹಿಡಿದವರು ಅವರ ತಾಯಿ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ತಾಯಿ ಇರುತ್ತಾಳೆ ಎಂಬ ಮಾತಿಗೆ ಬಾಬರ್ ಮತ್ತು ಆತನ ತಾಯಿಯ ಬಾಂಧವ್ಯವೇ ಸಾಕ್ಷಿ. ತಾಯಿಯ ನೆನಪು ಬಾಬರನನ್ನು ಸೋಲಿನ ಹತಾಶೆಯಿಂದ ಮೇಲೆಬ್ಬಿಸಿ, ಸಾಮ್ರಾಟನನ್ನಾಗಿ ರೂಪಿಸಿತು.

ಪುರಾಣಗಳ ಪುಟಗಳಲ್ಲಿ ಪರಶುರಾಮ ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಅವನ ಕೈಯಲ್ಲಿರಬೇಕಾಫ 
ಮತ್ತು ಅವನ ಉಗ್ರ ಕೋಪ. ಆದರೆ, ಆ ಕಠೋರ ವ್ಯಕ್ತಿತ್ವದ ಹಿಂದೆ ಒಬ್ಬ ಅಪ್ರತಿಮ ಮಾತೃಭಕ್ತನಿದ್ದಾನೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ತಾಯಿಯ ಮುತ್ತೈದೆ ಭಾಗ್ಯವನ್ನು (ಸೌಭಾಗ್ಯವನ್ನು) ತನ್ನ ದೃಢ ಸಂಕಲ್ಪ ಮತ್ತು ತಂದೆಯ ಮೇಲಿನ ಭಕ್ತಿಯ ಮೂಲಕ ಮರಳಿ ಪಡೆದ ಪರಶುರಾಮನ ಕಥೆ ಇಂದಿಗೂ ನಮಗೆ ಸ್ಫೂರ್ತಿದಾಯಕ. ಅಂದರೆ ಪರಶುರಾಮನು ಕೂಡ ತನ್ನ ತಾಯಿಯನ್ನು ಅತಿ ಪ್ರೀತಿ ಮಾಡುತ್ತಿದ್ದ ಹೀಗೆ ಒಂದು ದಿನ ತಂದೆ ಅಕಾಲಿಕ ಮರಣದಿಂದ ತೀರಿಕೊಂಡಾಗ, ತಾಯಿಯ ಹಣೆ ಮೇಲೆ ಕುಂಕುಮ ಬಳೆ ಹೂವು ಇವೆಲ್ಲವನ್ನು ತೆಗೆದಾಗ, ಆ ಸಮಯದಲ್ಲಿ ಪರಶುರಾಮ ತನ್ನ ತಾಯಿಯನ್ನು ನೋಡಿ ನಂತರ ತಾಯಿಗೆ ಅಮ್ಮ ಬೆಳಿಗ್ಗೆ ನಿನ್ನ ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ, ತಲೆಯಲ್ಲಿ ಹೂವು ಎಲ್ಲವೂ ಇತ್ತು ಮುತ್ತೈದೆಯಾಗಿ ಕಾಣುತ್ತಿದ್ದಿ ಆದರೆ ಇವಾಗ ಈ ರೀತಿ ಕಾಣುತ್ತಿದ್ದೀಯಮ್ಮ ಎಂದು ತಾಯಿಗೆ ಕೇಳುತ್ತಾನೆ. ಆಗ ತಾಯಿ ಇಲ್ಲ ನಿನ್ನ ತಂದೆ ತೀರಿಕೊಂಡ ಕಾರಣ ಅದೆಲ್ಲವನ್ನು ನಾನು ತೆಗೆದೆ ಎಂದು ಹೇಳುತ್ತಾಳೆ. ಆಗ ಪರಶುರಾಮ ತನ್ನ ತಾಯಿಗೆ ನೀನು ಮೊದಲು ಮುತ್ತೈದೆಯಾಗಿ ಯಾವ ರೀತಿ ಇದ್ದಿ? ಆ ರೀತಿ ನಿನ್ನನ್ನು ನಾನು ನೋಡಬೇಕು ಎಂದು ತಾಯಿಗೆ ಕೇಳುತ್ತಾನೆ. ಆಗ ತಾಯಿ ಒಂದು ಗಿಡ ಮೂಲಿಕೆ ಸಿಗುತ್ತೆ ಅದನ್ನು ತಂದು ಕೊಟ್ಟರೆ ನಿನ್ನ ತಂದೆಯ ಜೀವ ಉಳಿಸಬಹುದೆಂದು ಹೇಳಿದಾಗ, ಆ ಕಾಲದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಗಿಡಮೂಲಿಕೆಯನ್ನು ಹುಡುಕಿ ತರುವುದು ಅಸಾಮಾನ್ಯ ಸಾಹಸ. ಪರಶುರಾಮ ಆ ದಿವ್ಯ ಮೂಲಿಕೆಯನ್ನು ತಂದು ಜಮದಗ್ನಿಗೆ ಮರುಜೀವ ನೀಡಿದರು. ಇದರ ಮೂಲಕ ರೇಣುಕಾದೇವಿಯ ಮುತ್ತೈದೆ ಭಾಗ್ಯವು ಪುನಃ ಸ್ಥಾಪಿತವಾಯಿತು. ಇದು ಕೇವಲ ಒಂದು ಪವಾಡವಲ್ಲ, ಬದಲಿಗೆ ಒಬ್ಬ ಮಗ ತನ್ನ ಹೆತ್ತವರಿಗಾಗಿ ತೋರಿದ ಅತ್ಯುನ್ನತ ಸೇವೆ.

ಅಮ್ಮ ಇಲ್ಲದ ಮನೆ ಬರಿದು, ಅಮ್ಮ ಇಲ್ಲದ ಬದುಕು ಶೂನ್ಯ. ತಂದೆ ಇಲ್ಲದಿದ್ದರೆ ಮಕ್ಕಳು ಅನಾಥರು ಆಗುವುದಿಲ್ಲ ತಾಯಿ ಇಲ್ಲದಿದ್ದರೆ ಮಾತ್ರ ಮಕ್ಕಳು ಅನಾಥರಾಗುತ್ತಾರೆ ಎಂಬ ಹಿರಿಯರ ಮಾತಿನಂತೆ.ಅಮ್ಮ ಇಲ್ಲದಿದ್ದರು ಅವಳನ್ನು ಅಜರಾಮರ ಮಾಡಿದ್ದಾನೆ ಒಬ್ಬ ಮಗ - ನಟ ವಿನೋದ್ ರಾಜ್. ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕಟ್ಟಿದ ದೇಗುಲ ಇವತ್ತು ತಾಯಿ-ಮಗನ ಬಾಂಧವ್ಯಕ್ಕೆ ಜಗತ್ತೇ ನಮಿಸುವ ಸಾಕ್ಷಿ. 2023ರ ಡಿಸೆಂಬರ್ 8ರಂದು ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದರು. ಅಂತ್ಯಕ್ರಿಯೆ ನಡೆದಿದ್ದು ಬೆಂಗಳೂರಿನ ಸೋಲದೇವನಹಳ್ಳಿಯ ಅವರ ತೋಟದಲ್ಲಿ. ಅದೇ ಜಾಗದಲ್ಲಿ ಮಗ ವಿನೋದ್ ರಾಜ್ ಒಂದು ಸಂಕಲ್ಪ ಮಾಡಿದರು. ಅಮ್ಮನಿಗೆ ದೇಗುಲ ಕಟ್ಟಬೇಕು. ಅಮ್ಮ ಸದಾ ಅಜರಾಮರವಾಗಿ ಇರಬೇಕು. ಇದು ಗರ್ಭಗುಡಿಯಲ್ಲಿ ವಿಗ್ರಹ ಇರುವ ದೇಗುಲ ಮಾತ್ರ ಅಲ್ಲ. ಇದು ಲೀಲಾವತಿ ಎಂಬ ತಾಯಿಯ 85 ವರ್ಷದ ಬದುಕಿನ ದರ್ಶನ. ಲೀಲಾವತಿ ಅವರು ಸಿನಿಮಾದಲ್ಲಿ ಮಾತ್ರ ತಾಯಿಯಲ್ಲ. ನಿಜ ಬದುಕಿನಲ್ಲೂ ನೂರಾರು ಜನರಿಗೆ ಅಮ್ಮ. ತಮ್ಮ ತೋಟದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಮನೆ ಕಟ್ಟಿಸಿಕೊಟ್ಟರು, ಮಕ್ಕಳನ್ನು ಓದಿಸಿದರು. ಆ ಗುಣವನ್ನೇ ಮಗ ಮುಂದುವರೆಸಿದ್ದಾನೆ. ತಾಯಿ ಸ್ಥಾನ ದೇವರಿಗಿಂತ ದೊಡ್ಡದು ವಿನೋದ್ ರಾಜ್ "ತಾಯಿಯೇ ದೇವರು ಎಂಬ ಸಂದೇಶ ಸಾರಿದ್ದಾರೆ". ದೇಗುಲಕ್ಕೆ ಹೋಗಿ ಕೈಮುಗಿಯುವ ಮೊದಲು ಮನೆಯಲ್ಲಿ ಅಮ್ಮನ ಕಾಲಿಗೆ ನಮಸ್ಕರಿಸಿ. 2024ರಲ್ಲಿ ಕರ್ನಾಟಕದ ಒಬ್ಬ ಮಗ ತಾಯಿಗಾಗಿ ದೇಗುಲ ಕಟ್ಟಿ "ಅಮ್ಮ ಅಜರಾಮರ" ಎಂದು ತೋರಿಸಿಕೊಟ್ಟಿದ್ದಾನೆ. ಹೆತ್ತ ತಾಯಿಗೆ ದೇಗುಲ ಕಟ್ಟಿದ ಮಗ ಇದ್ದರೆ, ಆ ತಾಯಿ ಸತ್ತ ಮೇಲೂ ದೇವರಾಗಿ ಬದುಕುತ್ತಾಳೆ. ಶ್ರವಣ ಕುಮಾರನು ಬಿದಿರಿನ ಬುಟ್ಟಿಯಲ್ಲಿ ತಂದೆ ತಾಯಿಗಳನ್ನ ಹೊತ್ತುಕೊಂಡು ಇಡೀ ವಿಶ್ವವನ್ನು ತೋರಿಸಿರುವುದು ನಿಜಕ್ಕೂ ಅಮೋಘವಾದದ್ದು. ಜಿಜಾಬಾಯಿಯೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಕೊಂಡಾನುದುರ್ಗ ಪ್ರದೇಶವನ್ನು ನನಗೆ ಗೆದ್ದು ಕೊಡಬೇಕು ಎಂದು ಶಿವಾಜಿಯು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತನ್ನ ಆಸೆಯನ್ನ ವ್ಯಕ್ತಪಡಿಸುತ್ತಾರೆ. ತಾಯಿಯ ಆಸೆಯಂತೆ ಆ ಪ್ರದೇಶವನ್ನು ಗೆದ್ದು ತಂದು ತಾಯಿಯ ಪಾದಗಳಿಗೆ ಅರ್ಪಿಸಿದವರು ಛತ್ರಪತಿ ಶಿವಾಜಿ ಮಹಾರಾಜರು. ತಾಯಿ ಎಂಬ ಪದವೇ ಅತ್ಯಮೂಲ್ಯವಾದದ್ದು. ತಬ್ಬಲಿಯಾಗುವ ಮುಂಚೆ ತಬ್ಬಿಕೊಳ್ಳಿ ಹೆತ್ತ ತಾಯಿಯನ್ನು.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

KD the Devil Kannada movie review , songs , trailer

KD The Devil, directed by Prem, is a highvoltage Kannada action drama starring Dhruva Sarja. Set in the 1970s, the film follows Kaali (Dhruva Sarja), an illiterate kerosene shop worker who becomes entangled with the underworld.  He admires and later saves Deva (Sanjay Dutt), a dreaded don aiming to contest elections. Kaali’s loyalty and transformation into a violent figure form the core of the narrative. The story unfolds through a flashback structure, with political rivalries, family ties, and gang wars driving the drama. Dhruva Sarja delivers a restrained yet explosive performance, shining in action and dance sequences. Reeshma Nanaiah plays Lakshmi, Kaali’s love interest, with fiery energy. Sanjay Dutt commands presence as Deva, the feared gangster. Shilpa Shetty appears in a strong supporting role as Deva’s wife. Ramesh Aravind & V. Ravichandran add gravitas as political figures. Kiccha Sudeep with brief cameo appearance. Prem, known as “Showman Prem,” delivers a grand visual spectacle with massive sets and largescale action. Arjun Janya’s soundtrack is loud and energetic. William David’s cinematography captures the retro setting with flair, emphasizing grandeur and stylized action.

Movie shows that Loyalty and choices shape destiny, Kaali’s transformation shows how admiration and allegiance can alter life’s path. Power and corruption are intertwined - The film highlights how politics and crime often overlap. Family bonds matter , Kaali’s relationship with his brother Dharma reflects the tension between order and chaos. Ambition comes at a cost, Pursuing power can lead to moral compromise and violence.

KD the Devil Kannada movie review , songs , trailer

Listen , Share , Promote Original Kannada Music

Peter Kannada movie review , songs , trailer

Peter , directed by Sukesh Shetty, is a suspenseful crime drama set in the lush landscapes of Madikeri and Bhagamandala. It follows a troubled chende drummer returning to his hometown, where past conflicts tied to a temple festival unravel into a web of love, betrayal, and hidden violence. The film blends cultural themes of Karnataka and Kerala with a layered mystery. The protagonist Peter (Rajesh Dhruva), haunted by nightmares, returns from Kasargod to care for his ailing mother Mary (Prathima Nayak).  A flashback reveals his role in forming a team of chende players and his budding romance with Meera (Raviksha Shetty).  The narrative explores family bonds, love, jealousy, and betrayal, while keeping the identity of the antagonist hidden until the climax. The temple festival backdrop adds cultural depth and tension.  

Rajesh Dhruva, debuts as a hero, strong in emotional and romantic scenes but less convincing in action sequences. Raviksha Shetty, Fresh and lively as Meera, a carefree college student. Janvi Rayala , Commendable in a deglam role, adding realism.  Prathima Nayak , Steals the show with a powerful performance as Peter’s mother.  Supporting cast Radhakrishna Kumble, Raghu Pandeshwar, Ram Nadagoud provide solid contributions. Sukesh Shetty’s second film after Dooradarshana, praised for its unique script and suspenseful narrative. The screenplay maintains tension by concealing the villain’s identity until the end. Rithvik Muralidhar delivers lilting, atmospheric music that enhances suspense and emotional depth.   Cinematography by Guruprasad Narnad captures the misty beauty of Coorg, adding to the film’s haunting tone.  

Movie shows that Past conflicts shape the present, unresolved issues resurface, demanding courage to confront them.  Family bonds are central, caring for loved ones defines resilience. Love and betrayal coexist, relationships can be both nurturing and destructive. Identity and redemption , the film reminds us that facing hidden truths is essential for growth.

Peter Kannada movie review , songs , trailer

Listen , Share , Promote Original Kannada Music

Terror Kannada movie review , songs , trailer

Terror directed by Ranjan Shivaraam Gowda, is a political action thriller that intertwines faith, fear, and power into a tense narrative. It follows Vijay Aditya Rai (Aditya) as he confronts masked groups exploiting religion and emotion to destabilize society, ultimately battling a system built on manipulation and control.  Begins with a murder linked to a charitable trust, unraveling a web of politics, money, and faith. Vijay Aditya Rai, scarred by a difficult childhood, seeks recognition but is pulled into chaos when masked forces misuse belief systems.  The investigation spans temples, trusts, land deals, and political networks, showing how corruption infiltrates every layer of society. The clash between Vijay and Srinagar Kitty’s character symbolizes two opposing visions of power—rebellion versus order.  Aditya delivers a standout performance, evolving from vulnerability to commanding presence.  Srinagar Kitty embodies structure and control, providing a strong counterpoint.  Sharath Lohitashwa, Devaraj, Shashikumar, Kumar Bangarappa add gravitas to the political and criminal layers.  Smaller roles, like an auto driver, reflect how systemic corruption touches everyday lives.  Ranjan crafts a dense, layered narrative, weaving together politics, religion, and crime. Symbolism temple rituals, astrology, charity serves as commentary on how faith can be manipulated.  Background music heightens suspense during confrontations and investigations.  

Movie shows that faith must be protected from exploitation , Blind belief can be weaponized by those in power.  Systems thrive on fear and control: Recognizing manipulation is the first step toward resistance.  Personal resilience matters, Vijay’s transformation shows how individuals can rise against systemic corruption.  Everyday lives are touched by politics, Even ordinary citizens are affected by hidden networks of power.

Terror Kannada movie review , songs , trailer

Listen , Share , Promote Original Kannada Music

Bengaluru Inn Kannada movie review , songs , trailer

Bengaluru Inn , directed by Karthik K Murthy, is a suspense thriller set in the bustling cityscape of Bengaluru. It blends crime investigation with personal ambition, following a food delivery agent who dreams of becoming a film artist but finds himself entangled in a murder case. The protagonist, a food delivery agent, aspires to break into cinema. His life takes a dark turn when he becomes a suspect in a murder case linked to a gang. The narrative unfolds as he struggles to prove his innocence while police investigate a series of interconnected crimes. The film is packed with unexpected twists, keeping viewers guessing until the end. Dharma Keerthiraj leads the film with intensity, portraying the conflicted delivery agent.  Anusha Rai adds emotional depth as a supportive character. Risha Gowda and Shashikumar plays pivotal roles in the suspenseful narrative. Bala Rajwadi and Manju Pavagada  strengthen the ensemble with credible performances.  Karthik K Murthy directs with a focus on urban realism and tension, capturing Bengaluru’s atmosphere. The screenplay balances personal ambition with crime thriller elements, though pacing occasionally feels uneven.Dialogues are sharp, reflecting the protagonist’s desperation and the police’s relentless pursuit. Composed by Asif A. Kader and Aravind Murali, the score heightens suspense. Background music is tense and atmospheric, while situational songs add emotional resonance. 

Movie shows that Dreams vs. Reality , Ambition often collides with unforeseen challenges. Resilience in Crisis ,  Innocence must be fought for, even when odds are stacked against you. Choices Define Destiny ,  Every decision in tense moments shapes one’s future.  Urban Life’s Duality, Cities can be both places of opportunity and danger.

Bengaluru Inn Kannada movie review , songs , trailer

Listen , Share , Promote Original Kannada Music

Kendada Seragu Kannada movie review , songs , trailer

Kendada Seragu directed by Rocky Somli, is a bold adaptation of his own novel that explores women’s resilience against exploitation and circumstance. While the film’s premise is powerful, critics note that its execution falters, leaving audiences with mixed impressions. The story centers on Pavitra (Malashree), a police officer whose life is shaped by her mother’s struggles as a sex worker.  Bhoomi Shetty plays the younger Pavitra, tracing her journey from vulnerability to empowerment.  The narrative highlights women forced into sex work, their fight for dignity, and Pavitra’s eventual rise as an IPS officer. Subplots include characters like Ammu (Prathima Thakur) and Deepa (Sindhu Loknath), who bring different perspectives to the theme of survival and empowerment. Malashree inspires in her brief but impactful role as Pavitra.  Bhoomi Shetty holds the film together with layered performance as young Pavitra. Shobitha M earns praise for her strong portrayal. Prathima Thakur, Sindhu Loknath, Harish Arasu, Yash Shetty provide support, though unevenly utilized. Rocky Somli’s intention is honest, adapting his own novel with care. The background score is subtle and functional, supporting mood transitions. It helps ease jumps between scenes but doesn’t stand out as a highlight.

Movie shows that resilience defines destiny, Circumstances may push individuals down, but determination can rebuild lives.  Empowerment through memory and belief, Strength often comes from refusing to repeat past mistakes. Support matters,  Not all men exploit; allies can help women rise above adversity.  Cycles can be broken,  Pavitra’s journey shows that inherited struggles don’t have to dictate one’s future. 

Kendada Seragu Kannada movie review , songs , trailer

Listen , Share , Promote Original Kannada Music

Calender Kannada movie review , songs , trailer

Calender is a reflective family drama that uses the metaphor of a calendar to explore the passage of time, relationships, and the inevitability of change. The story revolves around Raghav (played by Pradeep Shetty), a school teacher who lives by discipline and routine. His life takes a turn when he discovers that the calendar he has always relied upon symbolizing order and predictability cannot shield him from unexpected emotional upheavals. The film traces his journey through love, loss, and rediscovery, showing how each month of life brings its own challenges and lessons.  Pradeep Shetty as Raghav, A restrained yet powerful performance, capturing the quiet struggles of a man bound by routine.   Ananya Rao as Meera, Brings warmth and emotional depth as Raghav’s supportive wife. Rishi Kiran as Arjun, Plays the rebellious son, embodying generational conflict. Supporting cast includes seasoned actors who add authenticity to the family dynamics. Naveen Shakthi’s direction is philosophical yet grounded, weaving symbolism into everyday life.  The screenplay is structured around the twelve months of a calendar, each segment highlighting a turning point in Raghav’s journey. The background score by Sanjay Kulkarni is subtle, enhancing the reflective mood. Songs are situational, with one standout track that ties the theme of time and memory together.  

Movie shows that Time is the true teacher, Every phase of life, like every month, brings lessons we must embrace. Balance between routine and spontaneity, Discipline is important, but life’s unpredictability must be accepted. Generational empathy, Parents and children often clash, but understanding each other’s perspectives is essential.  Cherish the present, The film reminds us that calendars may mark dates, but it is the lived moments that matter most.

Calender  Kannada movie review , songs , trailer

Listen , Share , Promote Original Kannada Music

Naanu Karunakara Kannada movie review , songs , trailer

Naanu Karunakara directed and headlined by Aryan Tejas, is a poignant Kannada drama that captures the struggles, humor, and quiet resilience of middle class life in Bengaluru. It’s a film that blends realism with emotional depth, leaving viewers with both empathy and introspection.  The story follows   Karunakara (Aryan Tejas)  , his wife   Mamata (Radha Bhagavati)  , and their son   Appu (Master Bhavish Gowda)  .  Karunakara, an associate director, juggles professional uncertainty and family responsibilities. The narrative revolves around his attempts to fulfill his son’s simple dream, while navigating everyday frustrations like traffic jams, financial constraints, and societal expectations. The film  portrays   small joys and big sacrifices   of middle class families, making it deeply relatable.

Aryan Tejas balances his dual role as director and lead actor, delivering a grounded performance. Radha Bhagavati  brings warmth and quiet strength as Mamata. Master Bhavish Gowda  is natural and endearing, embodying the innocence of childhood dreams.  Aryan Tejas’s direction is   intimate and observational  , capturing the pulse of Bengaluru’s middle class neighborhoods.  The screenplay is   slice of life  , filled with everyday details—bike rides, petty arguments, and moments of laughter—that resonate with audiences. The pacing is deliberate, emphasizing realism over melodrama.  The soundtrack complements the narrative with   subtle, emotional scoring   rather than overpowering melodies. Songs are situational, enhancing the film’s grounded tone. 

Movie shows Value of small dreams  , Even modest aspirations carry immense emotional weight in family life. Resilience in struggle  , Middle class families thrive on patience, compromise, and hope.  Empathy for parents  , Highlights the sacrifices parents make to fulfill their children’s wishes. Finding joy in the ordinary  , True happiness often lies in everyday moments, not grand achievements. 

Naanu Karunakara Kannada movie review , songs , trailer

Listen , Share , Promote Original Kannada Music

ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್

ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್ ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಒಂದು ಮಾಯಾಲೋಕ. ಬೆರಳ ತುದಿಯಲ್ಲಿ ಇಡೀ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಈ ಸೌಲಭ್ಯದ ಹಿಂದೆ ಒಂದು ದೊಡ್ಡ ಅಪಾಯವೂ ಅಡಗಿದೆ. ಅದೇ ಸಮಯದ ವ್ಯರ್ಥ. ಮೊಬೈಲ್ ನೀಡುವ ಮನರಂಜನೆ ತಾತ್ಕಾಲಿಕ. ಅದು ನಮಗೆ ಮಜಾ ನೀಡಬಹುದು, ಆದರೆ ಜ್ಞಾನವನ್ನಲ್ಲ. ಮೊಬೈಲ್ ಬೇಡ ಅನ್ನುತ್ತಿಲ್ಲ ಆದರೆ ಅದು ನಮ್ಮನ್ನು ಆಳಬಾರದು, ಅಷ್ಟರ ಮಟ್ಟಕ್ಕೆ ಬೇಡ . ತಂತ್ರಜ್ಞಾನವನ್ನು ಮಾಹಿತಿಗಾಗಿ ಬಳಸಿ, ಜ್ಞಾನಕ್ಕಾಗಿ ಪುಸ್ತಕಗಳನ್ನು ಅವಲಂಬಿಸಿ. ಮೊಬೈಲ್‌ನಲ್ಲಿ ಸ್ಕ್ರಾಲ್ ಮಾಡುವುದನ್ನು ಬಿಟ್ಟು, ಪುಸ್ತಕದ ಪುಟಗಳನ್ನು ತಿರುವಿ ನೋಡಿ. ನೀವು ಕೈಯಲ್ಲಿ ಮೊಬೈಲ್ ಹಿಡಿದರೆ ಕೇವಲ ಸಮಯ ಕಳೆಯಬಹುದು (Timepass), ಆದರೆ ಪುಸ್ತಕ ಹಿಡಿದರೆ ಖಂಡಿತವಾಗಿಯೂ ಜೀವನದ ಪರೀಕ್ಷೆಯಲ್ಲಿ ಅಥವಾ ನಿಮ್ಮ ಗುರಿಯಲ್ಲಿ ಯಶಸ್ವಿಯಾಗಬಹುದು (Goal Pass). ಆಯ್ಕೆ ನಿಮ್ಮದು.

ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್


ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್ ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಸಾವಿರಾರು ಫ್ರೆಂಡ್ಸ್ ಮತ್ತು ಫಾಲೋವರ್ಸ್ ಇರುವ ಈ ಮೊಬೈಲ್ ಜಗತ್ತಿನಲ್ಲಿ ಮನುಷ್ಯ ಇಂದು ಹೆಚ್ಚು ಒಂಟಿಯಾಗುತ್ತಿದ್ದಾನೆ. ನಾವು ಗಂಟೆಗಟ್ಟಲೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೋಲ್ ಮಾಡುತ್ತೇವೆ. ಬೇರೆಯವರ ಹೊಳೆಯುವ ಬದುಕಿನ ಕ್ಷಣಗಳನ್ನು ನೋಡಿ ನಮ್ಮ ಜೀವನವನ್ನು ತುಲನೆ ಮಾಡಿಕೊಳುತ್ತಿದ್ದೇವೆ ಪಕ್ಕದಲ್ಲೇ ಕುಳಿತಿರುವವರ ಜೊತೆ ಮಾತನಾಡದೆ, ದೂರವಿರುವ ಯಾರೋ ಅಪರಿಚಿತರ ಲೈಕ್ಸ್‌ಗಾಗಿ ಕಾಯುವ ಈ ಹವ್ಯಾಸ ನಮ್ಮನ್ನು ನಿಜವಾದ ಸಂಬಂಧಗಳಿಂದ ದೂರವಿಟ್ಟು ಡಿಜಿಟಲ್ ಒಂಟಿತನಕ್ಕೆ ದೂಡುತ್ತಿದೆ. ಒಂಟಿತನದಿಂದ ಜಾಣತನದ ಕಡೆಗೆ ಸಾಗಲು ಪ್ರಯತ್ನಿಸಬೇಕಾದರೆ ಅದಕ್ಕೆ ಪುಸ್ತಕದ ಅವಶ್ಯಕತೆ ಬೇಕೇ ಬೇಕು.ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರಿಗೆ ಒಂಟಿತನ ಕಾಡುವುದಿಲ್ಲ. ಏಕೆಂದರೆ ಪುಸ್ತಕವು ಅತ್ಯುತ್ತಮ ಗೆಳೆಯ. ನೆನಪಿಡಿ ಮೊಬೈಲ್ ನಮಗೆ ಮಾಹಿತಿಯನ್ನು ನೀಡಬಹುದು ಅಷ್ಟೇ ಆದರೆ ಪುಸ್ತಕ ಮಾತ್ರ ನಮಗೆ ಸಂಸ್ಕಾರ ಮತ್ತು ಜಾಣತನವನ್ನು ನೀಡಬಲ್ಲದು.ನಿಮ್ಮ ಒಂಟಿತನವನ್ನು ಜ್ಞಾನವನ್ನಾಗಿ ಪರಿವರ್ತಿಸಿ.

ಹಿಂದೆ ಜ್ಞಾನ ಪಡೆಯಲು ಮೈಲುಗಟ್ಟಲೆ ನಡೆದು ಗ್ರಂಥಾಲಯಕ್ಕೆ ಹೋಗಬೇಕಿತ್ತು. ಆದರೆ ಇಂದು ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್  ರೂಪದಲ್ಲಿ ಜಗತ್ತಿನ ಶ್ರೇಷ್ಠ ಸಾಹಿತ್ಯಗಳು ನಮ್ಮ ಮೊಬೈಲ್‌ನಲ್ಲಿವೆ. ವಿವೇಕಾನಂದರ ಚೈತನ್ಯದ ನುಡಿಗಳಿರಲಿ ಅಥವಾ ಅಬ್ದುಲ್ ಕಲಾಂರ ಕನಸಿನ ಮಾತುಗಳಿರಲಿ, ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯ. ನಮ್ಮ ಕೈಯಲ್ಲಿರುವ ಆ ಪುಟ್ಟ ಮೊಬೈಲ್ ಫೋನ್ ಇಡೀ ಜಗತ್ತನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಆದರೆ, ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವ ಬದಲು, ಅದನ್ನು ಶ್ರೇಷ್ಠ ಪುಸ್ತಕಗಳನ್ನು ಓದಲು ಬಳಸಿದರೆ ಸಾಮಾನ್ಯ ವ್ಯಕ್ತಿಯೂ ಒಬ್ಬ ಅಪ್ರತಿಮ ಸಾಧಕನಾಗಬಲ್ಲ.

ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ನಮ್ಮ ಬದುಕಿಗೆ ಅರ್ಥ ಸಿಗುವುದು ನಾವು ಗಳಿಸುವ ಜ್ಞಾನದಿಂದಲೇ ಹೊರತು ಮೊಬೈಲ್ ಡೇಟಾದಿಂದಲ್ಲ. ಮಕ್ಕಳಿಗೆ ಮೊಬೈಲ್ ನೀಡುವ ಬದಲು ಉತ್ತಮವಾದ ಕಥೆ ಪುಸ್ತಕಗಳನ್ನು ನೀಡಿ, ಅವರಲ್ಲಿ ಸೃಜನಶೀಲತೆ ಬೆಳೆಸಿ. ಮೊಬೈಲ್ ಪರದೆಯ ಮೇಲೆ ಬೆರಳು ಆಡಿಸುವುದರಿಂದ ಬದುಕು ವ್ಯರ್ಥವಾದರೆ, ಪುಸ್ತಕದ ಪುಟಗಳನ್ನು ತಿರುಗಿಸುವುದರಿಂದ ಜೀವನಕ್ಕೆ ಹೊಸ ಅರ್ಥ ಸಿಗುತ್ತದೆ. ಜ್ಞಾನವೇ ಶಕ್ತಿ, ಆ ಜ್ಞಾನದ ಅರಮನೆಗೆ ಪುಸ್ತಕಗಳೇ ದಾರಿ. ಪುಸ್ತಕಗಳನ್ನು ಪ್ರೀತಿಸೋಣ, ಸುಂದರ ಬದುಕನ್ನು ರೂಪಿಸಿಕೊಳ್ಳೋಣ.

ಮೊಬೈಲ್‌ನ ವ್ಯಸನ ಸೋಲಿಗೆ ದಾರಿಯಾದರೆ, ಪುಸ್ತಕದ ಹವ್ಯಾಸವು ನಮ್ಮ ವ್ಯಕ್ತಿತ್ವವನ್ನು ರೂಪಿಸಿ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಮೊಬೈಲ್‌ನಲ್ಲಿ ಸಿಗುವುದು ಮಾಹಿತಿ ಮಾತ್ರ, ಆದರೆ ಪುಸ್ತಕಗಳಲ್ಲಿ ಸಿಗುವುದು ಜ್ಞಾನ. ಆ ಜ್ಞಾನವೇ ನಮ್ಮನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಮೊಬೈಲ್ ಎಂಬುದು ಕೇವಲ ಸಂಪರ್ಕ ಸಾಧನವಾಗಲಿ, ಅದು ನಮ್ಮ ಬದುಕಿನ ಸರ್ವಸ್ವ ಆಗದಿರಲಿ. ಪುಸ್ತಕಗಳೊಂದಿಗೆ ಸ್ನೇಹ ಬೆಳೆಸೋಣ, ಜ್ಞಾನದ ದೀಪ ಹಚ್ಚೋಣ ಮತ್ತು ಸಾಧನೆಯ ಶಿಖರವನ್ನು ಅಚ್ಚುಮೆಚ್ಚಿನಿಂದ ಏರೋಣ.

ಯಾವಾಗ ಒಬ್ಬ ವ್ಯಕ್ತಿ ಜ್ಞಾನದಿಂದ ಸಮೃದ್ಧನಾಗುತ್ತಾನೋ ಆಗ ಜಗತ್ತು ಆತನನ್ನು ಗುರುತಿಸಲು ಪ್ರಾರಂಭಿಸುತ್ತದೆ. ಮೊಬೈಲ್‌ನಲ್ಲಿ ಜಗತ್ತನ್ನು ನೋಡುವುದರಿಂದ ನಾವು ಯಾರಿಗೂ ತಿಳಿಯುವುದಿಲ್ಲ. ಆದರೆ, ಪುಸ್ತಕಗಳನ್ನು ಓದಿ ಬೆಳೆಸಿಕೊಂಡ ಜ್ಞಾನ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜದಲ್ಲಿ ಒಂದು ವಿಶೇಷ ಸ್ಥಾನ ಪಡೆಯುತ್ತೇವೆ. ಆಗ ಈ ಜಗತ್ತು ನಮ್ಮನ್ನು ಗುರುತಿಸುತ್ತದೆ.

ಮೊಬೈಲ್ ಬಳಕೆಯನ್ನು ಗಡಿಯಾರಕ್ಕೆ ಸೀಮಿತಗೊಳಿಸಿ, ಪುಸ್ತಕದ ಪ್ರೀತಿಯನ್ನು ಹೃದಯಕ್ಕೆ ಸೀಮಿತಗೊಳಿಸಿ. ಜ್ಞಾನದ ದೀವಿಗೆಯನ್ನು ಬೆಳಗಲು ಪುಸ್ತಕಕ್ಕಿಂತ ಮಿಗಿಲಾದ ಸ್ನೇಹಿತ ಮತ್ಯಾರೂ ಇಲ್ಲ. ಯಾರು ಮೊಬೈಲ್ ಎಂಬ ಸಣ್ಣ ಪರದೆಯನ್ನು ಮೀರಿ ಬೆಳೆಯುತ್ತಾರೋ ಅವರಿಗೆ ವಿಶಾಲವಾದ ಪ್ರಪಂಚ ಕಾಣಿಸುತ್ತದೆ. ಮೊಬೈಲ್ ಅನ್ನು ಒಂದು ಸಾಧನವಾಗಿ ಬಳಸಿ, ಅದಕ್ಕೆ ಗುಲಾಮರಾಗಬೇಡಿ. ನಿಮ್ಮ ಗುರಿ, ಕನಸು ಮತ್ತು ಕುಟುಂಬದ ಕಡೆಗೆ ನೀವು ತೋರುವ ಜವಾಬ್ದಾರಿಯೇ ನಿಮ್ಮನ್ನು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಮೊಬೈಲ್ ನಿಮ್ಮ ಜೀವನದ ಭಾಗವಾಗಿರಲಿ, ಜೀವನವೇ ಮೊಬೈಲ್ ಆಗದಿರಲಿ. ಇಂದೇ ನಿರ್ಧರಿಸಿ, ಬೇಜವಾಬ್ದಾರಿತನದ ಪರದೆಯನ್ನು ಸರಿಸಿ, ಜವಾಬ್ದಾರಿಯುತ ಬದುಕಿನತ್ತ ಹೆಜ್ಜೆ ಹಾಕಿ. ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ. 

ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಕೈಯಿಂದ ಕೆಳಗೆ ಇಳಿಯದ ಒಂದು ವಸ್ತುವೆಂದರೆ ಅದು ಮೊಬೈಲ್. ಆದರೆ ಈ ಮೊಬೈಲ್ ಮತ್ತು ಪುಸ್ತಕಗಳ ನಡುವೆ ಒಂದು ಅದೃಶ್ಯವಾದ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನೇ ಈ ಮಾತು ಬಹಳ ಅರ್ಥಪೂರ್ಣವಾಗಿ ಹೇಳುತ್ತದೆ, "ಮೊಬೈಲ್ ನಮ್ಮನ್ನು ತಲೆ ತಗ್ಗಿಸಿ ಬದುಕುವಂತೆ ಮಾಡಿದರೆ, ಪುಸ್ತಕ ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತದೆ." ನೆನಪಿಡಿ, ಬಾಗಿ ನೋಡುವ ಮೊಬೈಲ್‌ಗಿಂತ ಜಗತ್ತನ್ನೇ ಎತ್ತರದಿಂದ ನೋಡುವಂತೆ ಮಾಡುವ ಪುಸ್ತಕಗಳೇ ನಮ್ಮ ನಿಜವಾದ ಗೆಳೆಯರು. ಮೊಬೈಲ್ ಕೇವಲ ಮಾಹಿತಿ ಪಡೆಯುವ ಒಂದು ಸಾಧನವಷ್ಟೇ, ಆದರೆ ಪುಸ್ತಕವು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಶಾಶ್ವತ ಸಂಪತ್ತು. ಪುಸ್ತಕಗಳು ನಮಗೆ ತಾಳ್ಮೆಯನ್ನು ಕಲಿಸುತ್ತವೆ. ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಬದುಕಬೇಕೆಂದು ತಿಳಿಸಿಕೊಡುತ್ತವೆ. ದೊಡ್ಡ ಸಾಧಕರ ಜೀವನ ಚರಿತ್ರೆಗಳನ್ನು ಓದಿದಾಗ ನಮ್ಮಲ್ಲಿ ನಾವು ಯಾಕೆ ಸಾಧಿಸಬಾರದು? ಎಂಬ ಹಸಿವು ಅಥವಾ ದಾಹ ಹುಟ್ಟುತ್ತದೆ. ಈ ದಾಹವೇ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತದೆ. 

ಓದುವ ಹವ್ಯಾಸವು ನಮ್ಮನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಇಂದೇ ಸಂಕಲ್ಪ ಮಾಡಿ ಮೊಬೈಲ್ ಬದಿಗಿರಿಸೋಣ, ಜ್ಞಾನದ ದೀವಿಗೆಯಾದ ಪುಸ್ತಕವನ್ನು ಜೊತೆಗಿರಿಸೋಣ. ಮೊಬೈಲ್ ಒಂದು ಸಾಧನವಾಗಬೇಕೇ ಹೊರತು ಅದು ನಮ್ಮ ಬದುಕಿನ ಯಜಮಾನನಾಗಬಾರದು. ಬೆರಳ ತುದಿಯ ಲೈಕ್ ಗಳಿಗಾಗಿ ಹಪಹಪಿಸುವ ಬದಲು, ಪುಸ್ತಕದ ಪುಟಗಳನ್ನು ತಿರುವಿ ಜ್ಞಾನದ ಬೆಳಕನ್ನು ಪಡೆಯೋಣ. ನೆನಪಿಡಿ, ಯಾರ ಕೈಯಲ್ಲಿ ಪುಸ್ತಕವಿರುತ್ತದೆಯೋ, ಅವರ ಭವಿಷ್ಯ ಉಜ್ವಲವಾಗಿರುತ್ತದೆ.  ಮೊಬೈಲ್ ನಿಮ್ಮನ್ನು ಬಳಸುವಂತೆ ಮಾಡಬೇಡಿ, ನೀವು ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ಪುಸ್ತಕದ ಪುಟಗಳಲ್ಲಿ ಅಡಗಿರುವ ಜ್ಞಾನದ ಬೆಳಕನ್ನು ಅರಸುತ್ತಾ, ಸುಂದರ ಭವಿಷ್ಯವನ್ನು ನಿರ್ಮಿಸಿಕೊಳ್ಳೋಣ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

GBA corporations control room contact for complaints or grievances

In a bustling city like Bengaluru, timely redressal of public grievances is essential to ensure smooth civic administration and citizen welfare. The Greater Bengaluru Authority (GBA) Control Room serves as a central hub for addressing complaints related to infrastructure, sanitation, traffic, and other civic issues. By providing dedicated contact numbers, the GBA enables residents to directly reach officials, register their concerns, and seek swift resolutions. This initiative not only strengthens accountability but also empowers citizens to actively participate in improving the quality of life in the city.


 

GBA control room helpline

  • Toll free helpline : 1533
  • Whatsapp only : 9480685700
  • Contact numbers : 080-22660000 / 080-22975595 / 080-22221188

Bengaluru central city corporation

  •  9480685702 / 080-22975803

Bengaluru South city corporation

  •  080-26566362 / 080-22975703 / 9480685704

Bengaluru West city corporation

  •  080-23561692 / 080-23463366 / 9480685703

Bengaluru East city corporation

  •  080-28512300 / 080-28512301 / 9480685706

Bengaluru North city corporation

  •  080-28636671 / 080-22975936 / 9480685705


Love Mocktail 3 Kannada movie review , songs , trailer

Darling Krishna’s Love Mocktail 3 is the emotional finale of the beloved Kannada franchise. It blends humor in the first half with a poignant father–daughter narrative in the second, offering closure to the trilogy while delivering the first certified Kannada hit of 2026. The film continues the journey of  Adi (Darling Krishna) , now navigating life as a single father. The  first half  leans on humor and wordplay, echoing the lighter tones of the earlier films. The  second half  shifts into emotional territory, focusing on Adi’s bond with his daughter and the challenges of parenting after loss. The narrative is deliberately paced, with the emotional payoff reserved for the latter half.

Darling Krishna (Adi) : Mature performance, balancing humor with emotional depth. Samvrutha plays a key role in shaping the father–daughter dynamic. Milana Nagaraj  (producer and cameo) continues her support for the franchise. Supporting cast adds levity, though the spotlight remains firmly on Krishna’s character.  Darling Krishna  shows growth as a director, giving space to other actors and staying faithful to the script. The  screenplay  mirrors the franchise’s tradition: humor upfront, emotional resonance later. Emotional score underlines the father–daughter bond, though songs are less memorable compared to earlier installments. 
  
Movie shows that Healing through relationships ,Parenting becomes a path to emotional recovery. Cherish everyday moments , The film emphasizes silences and small gestures over grand drama. Resilience after loss , Adi’s journey shows that love can transform into responsibility and continuity.  Humor as survival , Laughter helps navigate grief and keeps life moving forward.  

Love Mocktail 3 is a  fitting, if slightly meandering, finale  to the franchise. It may not match the freshness of the first film or the ache of the second, but it delivers a heartfelt closure with a father–daughter story that resonates deeply. For fans of the series, it’s an essential watch; for newcomers, it’s a gentle reminder that life is about continuity, healing, and cherishing bonds. 

Love Mocktail 3 Kannada movie review , songs , trailer

Listen , Share , Promote Original Kannada Music

GBA Electoral 2026 how to get polling station , search voter list , get voter serial number in your ward

Participating in the electoral process begins with ensuring that your voter details are correctly recorded. For residents of Bengaluru under the Greater Bengaluru Authority (GBA) electoral system, it is important to know how to identify your ward number, access the official voter list for your ward, and verify whether your name and details appear correctly. This guide aims to simplify that process for citizens by explaining step-by-step how to locate your ward, download the relevant voter list, and search for your voter information within it. In addition, the article will outline what steps to take if you notice missing or incorrect details and whom to contact within the GBA electoral administration to request corrections or updates. By following these simple steps, residents can ensure their voter information is accurate and be fully prepared to participate in upcoming civic elections.

Step 1 :   Get the ward number details . Open the website link https://bbmp.gov.in/KnowYourNewCorporation/index.html  , enter your locality in the map search option and collect details displayed on the right on the GBA ward number , name , city corporation , zone , office address and assembly constituency


 

Step 2 :  Download the voter list to search . Open the website link to  https://gba.karnataka.gov.in/electoral2026/ , select the corporation , ward and polling station . It will display 2 links to View Draft Electoral roll PDF and View Polling Station on Map. To view or download the voter list click on the link "View Draft Electoral roll PDF" . It will open up a PDF view of the voter list for that polling station with details on the areas covered , polling station details . Type Ctrl + F or Search option and search your name in the voter list and note the serial number . At the polling station during voting this serial number and your voter ID card is sufficient to cast your vote.

 

  

 

 




Step 3 : Approach GBA for any changes . If your name is missing in the voter list or need any changes to be done , bring it to GBA notice on below contact numbers
  • Bengaluru central corporation : 080 - 22975803
  • Bengaluru North corporation : 080 - 22975936
  • Bengaluru South corporation : 080 - 265663362 / 9480685704
  • Bengaluru East corporation : 9480685706
  • Bengaluru West corporation : 9480685703 

 

ಒಂಟಿಯಾಗಿದ್ದರೇನು ಭಗವಂತವಿಲ್ಲವೇನು ನಮ್ಮೊಂದಿಗೆ

ನಮ್ಮ ಬದುಕಿನ ಮೊದಲ ಉಸಿರು ಶುರುವಾಗಿದ್ದೇ ಏಕಾಂತದಲ್ಲಿ. ಒಂಬತ್ತು ತಿಂಗಳು ತಾಯಿಯ ಗರ್ಭದ ಕತ್ತಲೆಯಲ್ಲಿ ಇದ್ದಾಗಲೂ ನಮ್ಮ ಪ್ರಾಣದ ಮಿಡಿತ ನಮಗಷ್ಟೇ ಕೇಳಿಸುತ್ತಿತ್ತು. ಆ ಸುಂದರ ಬಂಧನದಿಂದ ಕಳಚಿಕೊಂಡು ಹೊರಬಂದಾಗ ನಮ್ಮ ಜೊತೆಗೆ ಯಾವ ಆಸ್ತಿ ಇರಲಿಲ್ಲ ಯಾವ ಆಭರಣವಿರಲಿಲ್ಲ, ಕಡೆಗೆ ನಾವು ತೊಡಲು ಒಂದು ಬಟ್ಟೆಯೂ ಇರಲಿಲ್ಲ. ನಾವು ಈ ಭೂಮಿಗೆ ಬಂದಾಗ ನಮ್ಮ ಕೈಗಳು ಮುಚ್ಚಿದ್ದವು ಅಂದರೆ ನಾವು ಏನನ್ನೂ ತರಲಿಲ್ಲ ಎಂಬ ಸಂಕೇತವದು.


ನಮ್ಮ ಜೊತೆಗೆ ಬಂದವರು ಯಾರೂ ಇಲ್ಲ. ತಂದೆ, ತಾಯಿ, ಅಣ್ಣ-ತಮ್ಮಂದಿರು ಎಲ್ಲರೂ ನಾವು ಬಂದ ಮೇಲೆ ಸಿಕ್ಕ ಸಂಬಂಧಗಳು. ಈ ಲೋಕಕ್ಕೆ ಪರಿಚಯವಾದ ಮೇಲೆ ನಾವು ನಮ್ಮವರು ಎಂದು ಬೆಳೆಸಿಕೊಂಡ ಮಾಯೆಯ ಪ್ರಪಂಚವಿದು. ಆದರೆ ವಾಸ್ತವವೇನೆಂದರೆ, ಹುಟ್ಟುವಾಗ ನಾವು ಹೇಗೆ ಒಬ್ಬರೇ ಬಂದೆವೋ, ಹೋಗುವಾಗಲೂ ನಮ್ಮ ನೆರಳನ್ನೂ ಕೂಡಾ ಜೊತೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.
ನಾವಿಲ್ಲಿ ಕಲೆಹಾಕುವ ಅಂತಸ್ತು, ಹಣ, ಕೀರ್ತಿ ಎಲ್ಲವೂ ಬಾಡಿಗೆ ಮನೆಯ ವಸ್ತುಗಳಿದ್ದಂತೆ. ಕೊನೆಯಲ್ಲಿ ನಮ್ಮ ಜೊತೆ ಬರುವುದು ನಾವು ಮಾಡಿದ ಪುಣ್ಯ ಮತ್ತು ಇತರರ ಮನಸ್ಸಿನಲ್ಲಿ ನಾವು ಉಳಿಸಿ ಹೋಗುವ ಪ್ರೀತಿ ಮಾತ್ರ. ಬರುವಾಗ ಏನನ್ನೂ ತರಲಿಲ್ಲ, ಹೋಗುವಾಗ ಏನನ್ನೂ ಕೊಂಡೊಯ್ಯಲಾರೆವು ಎಂಬ ಅರಿವು ನಮಗಿದ್ದರೆ, ಈ ನಡುವಿನ ಜೀವನದಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಒಂಟಿಯಾಗಿ ಬಂದ ನಾವು, ಈ ಪಯಣದಲ್ಲಿ ಅನೇಕರನ್ನು ಭೇಟಿಯಾಗುತ್ತೇವೆ. ಆದರೆ ಅಂತಿಮವಾಗಿ ನಮ್ಮ ಆತ್ಮದ ಪಯಣ ನಮಗಷ್ಟೇ ಸೀಮಿತ. ಈ ಒಂಟಿತನವೇ ನಮಗೆ ಬದುಕಿನ ಅತಿದೊಡ್ಡ ಪಾಠ ಪ್ರೀತಿಯಿಂದ ಬಾಳಬೇಕು, ಆದರೆ ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳಬಾರದು.

ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ ಅವರೇ ನಮ್ಮನ್ನು ದ್ವೇಷಿಸಬಹುದು ಅಥವಾ ನಾವು ಪ್ರೀತಿಸುವವರು ನಮ್ಮನ್ನು ಹತ್ತಿರಕ್ಕೆ ಸೇರಿಸದೆ ದೂರ ತಳ್ಳಬಹುದು. ಇಂತಹ ಸಂದರ್ಭದಲ್ಲಿ ಮನಸ್ಸಿಗೆ ಜಿಗುಪ್ಸೆ ಅಥವಾ ಬೇಸರವಾಗುವುದು ಸಹಜ. ಆದರೆ ನೆನಪಿರಲಿ ಇತರರ ದ್ವೇಷ ಅಥವಾ ಕಡೆಗಣನೆ ನಮ್ಮ ವ್ಯಕ್ತಿತ್ವದ ಅಳತೆಗೋಲಲ್ಲ. ಜಗತ್ತು ನಮ್ಮನ್ನು ಗುರುತಿಸದಿದ್ದಾಗ ಅಥವಾ ದ್ವೇಷಿಸಿದಾಗ ನಾವು ಕುಗ್ಗಬಾರದು. ಸೂರ್ಯನನ್ನು ಮೋಡಗಳು ಮುಚ್ಚಿದ ತಕ್ಷಣ ಸೂರ್ಯನ ಅಸ್ತಿತ್ವ ಅಳಿಸಿ ಹೋಗುವುದಿಲ್ಲ, ಹಾಗೆಯೇ ಯಾರೋ ನಿಮ್ಮನ್ನು ಕಡೆಗಣಿಸಿದ ತಕ್ಷಣ ನಿಮ್ಮ ಬೆಲೆ ಕಡಿಮೆಯಾಗುವುದಿಲ್ಲ. ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಯಾರೋ ನಿಮ್ಮನ್ನು ಹತ್ತಿರ ಕರೆಯಲಿಲ್ಲ ಎಂಬ ಕಾರಣಕ್ಕೆ ಮನ ನೊಂದಕೊಳ್ಳಬೇಡಿ. ಯಾರು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅವರಿಗೆ ನಿಮ್ಮ ವಿವರಣೆಯ ಅಗತ್ಯವೂ ಇರುವುದಿಲ್ಲ. ನಿಮ್ಮನ್ನು ದ್ವೇಷಿಸುವವರ ಮಧ್ಯೆಯೇ ನೀವು ನಗುನಗುತ್ತಾ ಬಾಳಿ ತೋರಿಸುವುದೇ ನೀವು ಅವರಿಗೆ ನೀಡುವ ಅತಿದೊಡ್ಡ ಉತ್ತರ. ಒಂಟಿತನವನ್ನು ಶಾಪವೆಂದು ಭಾವಿಸಬೇಡಿ ಅದು ನಿಮ್ಮನ್ನು ನೀವು ತಿದ್ದಿಕೊಳ್ಳಲು ಸಿಕ್ಕ ಅವಕಾಶವೆಂದು ಭಾವಿಸಿ. ನದಿಯು ಹರಿಯುವಾಗ ಎದುರಾಗುವ ಕಲ್ಲುಬಂಡೆಗಳನ್ನು ದ್ವೇಷಿಸುವುದಿಲ್ಲ, ಬದಲಿಗೆ ತನ್ನ ಹಾದಿಯನ್ನು ಬದಲಿಸಿಕೊಂಡು ಸಾಗರದತ್ತ ಸಾಗುತ್ತದೆ. ನೀವೂ ಅಷ್ಟೇ, ದ್ವೇಷದ ಹಾದಿಯನ್ನು ಬಿಟ್ಟು ಪ್ರೀತಿ ಮತ್ತು ಸಾಧನೆಯ ಹಾದಿಯಲ್ಲಿ ಸಾಗಿ.

 

ಕಷ್ಟಗಳು ಬಂದಾಗ ಕನ್ನಡಿಯೂ ಕೂಡ ಕತ್ತಲಲ್ಲಿ ಸಾಥ್ ನೀಡಲ್ಲ ಎನ್ನುವುದು ನಮಗೆ ತಿಳಿದಿರುವ ವಿಷಯ ಆದರೆ ನನ್ನ ಜೊತೆ ಯಾರೂ ಇಲ್ಲ ಎಂಬ ಕೊರಗಿಗಿಂತ, ನನ್ನನ್ನು ಎದುರಿಸಲು ನಾನೊಬ್ಬನೇ ಸಾಕು ಎಂಬ ಛಲ ನಮ್ಮನ್ನು ಗೆಲುವಿನ ದಡಕ್ಕೆ ಮುಟ್ಟಿಸುತ್ತದೆ. ಜೀವನವೆಂಬ ಹಾದಿಯಲ್ಲಿ ಸುಖವಿದ್ದಾಗ ನೂರಾರು ಜನ ಕೈ ಜೋಡಿಸುತ್ತಾರೆ. ಆದರೆ ಕಷ್ಟದ ಕಾರ್ಮೋಡ ಕವಿದಾಗ ನೆರಳು ಸಹ ನಮ್ಮನ್ನು ಬಿಟ್ಟು ದೂರ ಸರಿಯುತ್ತದೆ. ಇದು ಪ್ರಕೃತಿಯ ನಿಯಮ. ನಾವು ಯಾರ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುತ್ತೇವೆಯೋ, ಅವರೇ ನಮ್ಮನ್ನು ಅರ್ಧ ದಾರಿಯಲ್ಲಿ ಕೈಬಿಟ್ಟಾಗ ಆಗುವ ನೋವು ಅಸಹನೀಯ. ಆದರೆ ನೆನಪಿಡಿ, ಸಮುದ್ರದಲ್ಲಿ ಈಜುವವನಿಗೆ ತನ್ನ ಕೈಕಾಲುಗಳೇ ಆಸರೆ ಹೊರತು ದಡದಲ್ಲಿ ನಿಂತು ನೋಡುವವರ ಚಪ್ಪಾಳೆಯಲ್ಲ. ನಮ್ಮ ನೋವಿನ ಆಳ ನಮಗೇ ಗೊತ್ತು, ಅದನ್ನು ಸರಿಪಡಿಸುವ ಶಕ್ತಿಯೂ ನಮ್ಮಲ್ಲೇ ಇದೆ. ನನ್ನ ಜೊತೆ ಯಾರೂ ಇಲ್ಲ ಎನ್ನುವುದು ನೋವಲ್ಲ ಅದು ನಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸುವ ಒಂದು ಸಂದರ್ಭ. ಒಬ್ಬರೇ ಹೋರಾಡಿ ಗೆದ್ದಾಗ ಸಿಗುವ ಮರ್ಯಾದೆ ಮತ್ತು ಆತ್ಮವಿಶ್ವಾಸ ಕೋಟಿ ಜನರ ನಡುವೆ ಇದ್ದರೆ ಸಿಗುವುದಿಲ್ಲ. ನಮ್ಮ ಕಷ್ಟಕ್ಕೆ ಯಾರಾದರೂ ಹೆಗಲು ಕೊಡುತ್ತಾರೆ ಎಂದು ಕಾಯುವುದು ದುರ್ಬಲತೆಯ ಲಕ್ಷಣ. ಕಣ್ಣೀರು ಹಾಕುವುದಾದರೆ ದೇವರ ಮುಂದೆ ಅಥವಾ ನಿಮ್ಮಷ್ಟಕ್ಕೆ ನೀವು ಹಾಕಿಬಿಡಿ. ಹೊರಗೆ ಮಾತ್ರ ಆ ಕಣ್ಣೀರನ್ನು ಒರೆಸಿಕೊಂಡು ನಾನು ಗೆದ್ದೇ ತೀರುತ್ತೇನೆ ಎಂಬ ಕಿಚ್ಚಿನಿಂದ ಮುನ್ನುಗ್ಗಿ. ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ನಾವು ಬಂದಿರುವುದು ಒಬ್ಬರೇ ಹೋಗುವುದು ಒಬ್ಬರೇ. ಹಾಗಿದ್ದ ಮೇಲೆ ಮಧ್ಯದ ಈ ಹೋರಾಟಕ್ಕೆ ಮತ್ತೊಬ್ಬರ ಹಂಗೇಕೆ? ನಿಮ್ಮ ನೋವನ್ನು ನಿಮ್ಮ ಏಳಿಗೆಗೆ ಮೆಟ್ಟಿಲು ಮಾಡಿಕೊಳ್ಳಿ. ಮೌನವಾಗಿ ಬೆಳೆಯಿರಿ, ನಿಮ್ಮ ಯಶಸ್ಸು ಜಗತ್ತಿಗೆ ಉತ್ತರ ನೀಡಲಿ. ಯಾರೂ ಇಲ್ಲದಿದ್ದರೂ ಪರವಾಗಿಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಮ್ಮ ಜೊತೆ ನಮ್ಮ ಆತ್ಮವಿಶ್ವಾಸ ಸದಾ ಇರಲಿ. ನೀವೇ ನಿಮ್ಮ ಜೀವನದ ಸಾರಥಿ. ಒಂಟಿತನವೇ ನಮ್ಮ ಶಕ್ತಿಯಾಗಲಿ.

ಬದುಕಿನ ಹಾದಿಯಲ್ಲಿ ಕೆಲವೊಮ್ಮೆ ಇಡೀ ಜಗತ್ತೇ ನಮ್ಮನ್ನು ಮರೆತಿದೆ ಎಂಬ ಭಾವನೆ ಕಾಡುವುದು ಸಹಜ. ಈ ಒಬ್ಬಂಟಿತನ ಎನ್ನುವುದು ಕೇವಲ ಮೌನವಲ್ಲ, ಅದು ಮನಸ್ಸಿನ ಒಳಗಿನ ಒಂದು ಭಾರವಾದ ಚೀರಾಟ. ಒಬ್ಬಂಟಿಯಾಗಿರುವುದು ಎಂದರೆ ಸೋತಂತೆ ಅಲ್ಲ. ಯಾರೂ ನಮ್ಮನ್ನು ಕೇರ್ ಮಾಡುತ್ತಿಲ್ಲ ಎಂಬ ನೋವು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ. ಜಗತ್ತು ನಿಮ್ಮನ್ನು ಗುರುತಿಸದಿದ್ದಾಗ, ನೀವು ನಿಮ್ಮನ್ನು ಗುರುತಿಸಿಕೊಳ್ಳಲು ಇದು ಸರಿಯಾದ ಸಮಯ. ನಿಮ್ಮ ಪ್ರೀತಿ, ನಿಮ್ಮ ಕಾಳಜಿ ಮೊದಲು ನಿಮಗೇ ಮೀಸಲಿರಲಿ. ಬೇರೆಯವರು ನೀಡುವ ಬೆಲೆಗಿಂತ, ನಾವು ನಮಗೆ ಕೊಟ್ಟುಕೊಳ್ಳುವ ಗೌರವ ದೊಡ್ಡದು. ಇಂದು ಯಾರೂ ಇಲ್ಲ ಎಂದು ಅನಿಸಬಹುದು, ಆದರೆ ಕಾಲ ಉರುಳಿದಂತೆ ನಿಮ್ಮ ಮೌಲ್ಯ ತಿಳಿಯುವ ಜೀವಗಳು ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ. ಅಲ್ಲಿಯವರೆಗೆ, ನಿಮ್ಮ ಒಂಟಿತನವನ್ನು ಏಕಾಂತವನ್ನಾಗಿ ಬದಲಾಯಿಸಿಕೊಳ್ಳಿ. ನಿಮ್ಮ ಕನಸುಗಳ ಜೊತೆ ಮಾತನಾಡಿ ನಿಮ್ಮ ಮೌನದಲ್ಲಿ ನಿಮ್ಮನ್ನೇ ಹುಡುಕಿಕೊಳ್ಳಿ. ಆಕಾಶದಲ್ಲಿ ಚಂದಿರನು ಒಬ್ಬನೇ, ಆದರೂ ಅವನು ಕತ್ತಲೆಯನ್ನು ಬೆಳಗುತ್ತಾನೆ. ನೀವು ಕೂಡ ಅಷ್ಟೇ, ಯಾರೂ ಇಲ್ಲದಿದ್ದರೂ ನಿಮ್ಮ ಜೀವನವನ್ನು ನೀವು ಬೆಳಗಬಲ್ಲಿರಿ.

ಉದಾಹರಣೆಗೆ ಹೇಳುವುದಾದರೆ ಯಾವ ಜಾಗವನ್ನು ಕಂಡರೆ ಮನುಷ್ಯರು ಭಯಪಡುತ್ತಾರೋ, ಎಲ್ಲಿಗೆ ಹೋಗಲು ಹಿಂಜರಿಯುತ್ತಾರೋ, ಅಂತಹ ಸ್ಮಶಾನವೇ ಕೈಲಾಸನಾಥನಾದ ಶಿವನಿಗೆ ಪರಮ ಪ್ರಿಯವಾದ ತಾಣ. ಜಗತ್ತು ಯಾವುದನ್ನು ಅಶುಭ ಎಂದು ದೂರ ತಳ್ಳುತ್ತದೆಯೋ, ಶಿವನು ಅದನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾನೆ. ಸ್ಮಶಾನವು ಜೀವನದ ಪರಮ ಸತ್ಯವನ್ನು ಸಾರುವ ಜಾಗ. ಇಲ್ಲಿ ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಬೂದಿಯಾಗಲೇಬೇಕು. ಶಿವನು ಸ್ಮಶಾನದಲ್ಲಿ ನೆಲೆಸುವ ಮೂಲಕ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಅರಿವನ್ನು ನಮಗೆ ಮೂಡಿಸುತ್ತಾನೆ. ಯಾರು ಇಷ್ಟಪಡದ ಬಿಲ್ವಪತ್ರೆ ದೇವರಿಗೆ ಶ್ರೇಷ್ಠವಾದಂತೆ, ಯಾರಿಗೂ ಬೇಡವಾದ ಒಂಟಿತನವು ಸಾಧಕನಿಗೆ ವರವಾಗಬಲ್ಲದು. ಹೊರಜಗತ್ತಿನ ಗದ್ದಲದಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಬದಲು, ಒಂಟಿತನದ ಬಿಲ್ವಪತ್ರೆಯನ್ನು ಹಿಡಿದು ಅಂತರಂಗದ ಶಿವನಿಗೆ ಅರ್ಪಿಸಿದರೆ ಶಾಂತಿ ಸಿಗುವುದು ನಿಶ್ಚಿತ. ಎಕ್ಕೆ ಗಿಡಕ್ಕೆ ಅರಮನೆಯ ಉದ್ಯಾನವನದಲ್ಲಿ ಜಾಗವಿಲ್ಲ, ಅದರ ಹಾಲಿನ ಭಯಕ್ಕೆ ಜನರು ಹತ್ತಿರ ಸುಳಿಯುವುದಿಲ್ಲ. ಆದರೆ, ಪ್ರಪಂಚವೇ ಯಾವುದನ್ನು ಬೇಡವೆಂದು ದೂರ ತಳ್ಳುತ್ತದೆಯೋ, ಅದನ್ನು ಕೈಲಾಸನಾಥ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಸುಗಂಧಭರಿತ ಹೂವುಗಳಿಗಿಂತ ಶಿವನಿಗೆ ಈ ಬಿಳಿ ಎಕ್ಕೆಯ ಹೂವುಗಳೆಂದರೆ ಅಚ್ಚುಮೆಚ್ಚು. ಒಬ್ಬಂಟಿತನ ಅಂದರೆ ಬರಿ ಶೂನ್ಯವಲ್ಲ, ಅದು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ಎಕ್ಕೆ ಗಿಡವು ಬಿಸಿಲ ಧಗೆಯಲ್ಲಿ, ಯಾರೂ ನೀರು ಹಾಕದಿದ್ದರೂ ಹಸಿರಾಗಿ ನಗುತಲಿರುತ್ತದೆ. ಒಂಟಿಯಾಗಿ ಬೆಳೆಯುವುದು ದೌರ್ಬಲ್ಯವಲ್ಲ, ಅದು ಆತ್ಮವಿಶ್ವಾಸದ ಸಂಕೇತ. ನೂರಾರು ಹೂವುಗಳ ನಡುವೆ ಗುರುತಿಸಿಕೊಳ್ಳುವುದು ಸುಲಭ, ಆದರೆ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಶ್ರೇಷ್ಠತೆ. ಕಣ್ಣು ಮುಚ್ಚಿ ಒಮ್ಮೆ ನಿಮ್ಮ ಹೃದಯ ಬಡಿತವನ್ನು ಕೇಳಿಸಿಕೊಳ್ಳಿ. ಅದು ನಿಮಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ನಿಮ್ಮ ಜೀವವೇ ನಿಮ್ಮ ಮೇಲೆ ಇಷ್ಟೊಂದು ಪ್ರೀತಿ ಇಟ್ಟಿರುವಾಗ, ಯಾರೂ ಇಲ್ಲ ಎಂದು ಕೊರಗುವುದು ಸರಿಯೇ? ನೀವು ಒಂಟಿಯಲ್ಲ, ನೀವು ಒಂದು ಅದ್ಭುತ ಶಕ್ತಿ. ನೀವು ಒಂಟಿಯಲ್ಲ, ನಿಮ್ಮೊಳಗೇ ಒಂದು ಜಗತ್ತಿದೆ.

ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಭರಣ ಆಗುವಾಗ ಅಪ್ರತಿಮ ವೀರರಾದ ಐವರು ಪತಿಯರು ಮೌನಕ್ಕೆ ಶರಣಾಗಿದ್ದರು. ದ್ರೌಪದಿಯ ಸಹಾಯಕ್ಕೆ ಯಾರು ಬರಲಿಲ್ಲ ಆಗ ದ್ರೌಪದಿಯ ಆ ಒಂಟಿತನ ಕೇವಲ ವ್ಯಕ್ತಿಯೊಬ್ಬಳ ಅಸಹಾಯಕತೆಯಲ್ಲ, ಬದಲಿಗೆ ಇಡೀ ಜಗತ್ತೇ ಕೈಬಿಟ್ಟಾಗ ಅನುಭವಿಸುವ ಅತಿದೊಡ್ಡ ಶೂನ್ಯ. ಯಾರು ಸಹಾಯಕ್ಕೆ ಬರಲಿಲ್ಲ ಎಂಬ ನೋವು ಅವಳನ್ನು ಅಗ್ನಿಪುತ್ರಿಯನ್ನಾಗಿ ಮಾಡಿತು. ಅವತ್ತು ಅವಳು ಒಂಟಿಯಾಗಿ ಗೆದ್ದಿದ್ದಕ್ಕೇ ಕುರುಕ್ಷೇತ್ರದ ಕಿಡಿ ಹತ್ತಿತು. ದ್ರೌಪದಿಯ ಆ ಕಥೆ ನಮಗೆ ಹೇಳುವುದು ಒಂದೇ ಜಗತ್ತು ನಿಮ್ಮ ಬೆನ್ನಿಗೆ ನಿಲ್ಲದಿದ್ದಾಗ, ನಿಮ್ಮ ಆತ್ಮಗೌರವಕ್ಕಾಗಿ ನೀವೊಬ್ಬರೇ ನಿಲ್ಲಬೇಕಾಗುತ್ತದೆ. ಆ ಒಂಟಿ ಹೋರಾಟವೇ ಮನುಷ್ಯನಿಗೆ ನಿಜವಾದ ಮಹಾಜಯವನ್ನು ತಂದುಕೊಡುತ್ತದೆ. ಮತ್ತು ದಶರಥ ಮಹಾರಾಜನಿಗೆ ನಾಲ್ಕು ಜನ ಮಕ್ಕಳಿದ್ದರು ಆದರೆ ದಶರಥ ಮಹಾರಾಜ ಕೊನೆ ಉಸಿರೆಳೆಯುವಾಗ ನಾಲ್ಕು ಜನ ಮಕ್ಕಳು ಕೂಡ ಇರಲಿಲ್ಲ ಈ ಮೂಲಕ ತಿಳಿಯುವುದೇನೆಂದರೆ ಎಲ್ಲರಿದ್ದರು ಕೊನೆಗೆ ಒಬ್ಬಂಟಿ ಎಂಬ ಭಾವನೆ. ಹಾಗೂ ರಾಮ ಲಕ್ಷ್ಮಣ ಇವರಿಬ್ಬರೂ ಬಹಳ ಶ್ರೇಷ್ಠವಂತರು ಮತ್ತು ಪ್ರಭುದ್ಧರು. ಹೀಗೆ ಒಂದು ಸಂದರ್ಭದಲ್ಲಿ ರಾವಣ ಬಂದು ಸೀತಾಮಾತೆಯನ್ನು ಅಪಹರಿಸಿಕೊಂಡು ಹೋಗುವಾಗ ಆ ಸಂದರ್ಭದಲ್ಲಿ ಲಕ್ಷ್ಮಣನ ರೇಖೆಯು ಕೂಡ ಏನು ಮಾಡಲಿಕ್ಕೆ ಸಾಧ್ಯವಾಗಲಿಲ್ಲ ಜೊತೆಗೆ ರಾಮನ ದಿವ್ಯಶಕ್ತಿಯು ಕೂಡ ಏನು ಸಹಾಯ ಮಾಡಲಿಕ್ಕೆ ಆಗಲಿಲ್ಲ ಹಾಗಾಗಿ ಬದುಕಿನಲ್ಲಿ ನಮಗೆ ಕಷ್ಟ ಬಂದಾಗ ನಮ್ಮನ್ನು ನಾವೇ ಎದುರಿಸುವಂತಹ ಕ್ಷಣ ಬರಬೇಕು. ಅವಾಗಿನ ದಿನಗಳಲ್ಲಿ ಯಾರೋ ಒಬ್ಬರು ಬಂದು ಕಾಡುಗಲ್ಲಾದ ನಮ್ಮನ್ನು ಶಿಲೆಯನ್ನಾಗಿ ಕೆತ್ತನೆ ಮಾಡುತ್ತಿದ್ದರು ಎಂಬ ಮಾತುಗಳು ಆ ದಿನಗಳಲ್ಲಿ ಕೇಳಿ ಬರುತ್ತಿದ್ದವು ಆದರೆ ಪ್ರಸ್ತುತ ದಿನಮಾನಗಳಲ್ಲಿ ಶಿಲೆಯು ನಾವೇ ಶಿಲ್ಪಿಯು ನಾವೇ ನಮ್ಮನ್ನು ನಾವೇ ಹೇಗೆ ಬೇಕು ಹಾಗೆ ಕೆತ್ತನೆ ಮಾಡಿಕೊಳ್ಳಬಹುದು ಇಂತಹ ಸಂದರ್ಭದಲ್ಲಿ  ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳುವ ಪರಿಸ್ಥಿತಿ ಇರುತ್ತದೆ. ನಾವು ಜೀವನದಲ್ಲಿ ಏನಾಗಬೇಕು ಎಂದು ಅಂದುಕೊಂಡಿರುತ್ತವೆಯೋ ಅದು ನಾವಾಗುತ್ತೇವೆ ಹಾಗಾಗಿ ಅವರಿದ್ದಾರೆ, ಇವರಿದ್ದಾರೆ, ಅವರು ಬರಲಿಲ್ಲ ಇವರು ಬರಲಿಲ್ಲ ಈ ರೀತಿಯ ಅನಾವಶ್ಯಕ ಚಿಂತನೆಗಳನ್ನು ಮಾಡುವ ಬದಲಿಗೆ ನಾವು ಒಬ್ಬರು ಇದ್ದೀವಲ್ಲ ಅಷ್ಟೇ ಸಾಕು. ಧೈರ್ಯದಿಂದ ನಾವಿರಬೇಕು.  ಆ ಕುರಿಯ ಗುಂಪಲ್ಲಿ ಒಬ್ಬರು ನಾವಾಗುವುದಕ್ಕಿಂತ, ಹುಲಿ,ಸಿಂಹ ಚಿರತೆಯಂತೆ ಒಂಟಿಯಾಗಿ ನಾವಿರೋಣ. ಒಂಟಿಯಾಗಿದ್ದರೂ ಕೂಡ ಧೈರ್ಯದಿಂದ ಬದುಕುವ ಶಕ್ತಿ ನಮ್ಮಲ್ಲಿರಲಿ. ನಾವು ಯಾವತ್ತೂ ಒಂಟಿಯಲ್ಲ ನಮ್ಮೊಂದಿಗೆ ನಮ್ಮ ಮನಸ್ಸು ಪರಿಶುದ್ಧ ಇದ್ದರೆ ನಮ್ಮ ಜೊತೆಗೆ ದೇವನು  ಇದ್ದೇ ಇರುತ್ತಾನೆ. 

ಸೋಲು ಮತ್ತು ತಿರಸ್ಕಾರಗಳನ್ನೇ ಸೋಪಾನವಾಗಿಸಿಕೊಂಡು ಸಾಧನೆಯ ಶಿಖರಕ್ಕೇರಿದ ಎಷ್ಟೋ ಮಹನೀಯರ ಬದುಕು ನಮಗೆ ದೊಡ್ಡ ಪಾಠ. ಜಗತ್ತು ಗೆದ್ದವರನ್ನು ಮಾತ್ರ ಗುರುತಿಸುತ್ತದೆ, ಆದರೆ ಆ ಗೆಲುವಿನ ಹಿಂದೆ ಬಿದ್ದ ಕಣ್ಣೀರು ಮತ್ತು ಅನುಭವಿಸಿದ ಅವಮಾನದ ಕಥೆ ಯಾರಿಗೂ ತಿಳಿಯುವುದಿಲ್ಲ. ಅನೇಕ ಸಾಧಕರ ಬದುಕನ್ನು ಗಮನಿಸಿದರೆ, ಅವರಿಗೆ ಆರಂಭದಲ್ಲಿ ಸಿಕ್ಕಿದ್ದು ಪ್ರೋತ್ಸಾಹವಲ್ಲ, ಬದಲಾಗಿ ಕಟು ಟೀಕೆ ಮತ್ತು ತಿರಸ್ಕಾರ. ಎಷ್ಟೋ ಜನರನ್ನು ನಿನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮನೆಯಿಂದ ಹೊರಹಾಕಲಾಗಿದೆ, ಸಮಾಜ ಅವರನ್ನು ಹುಚ್ಚರೆಂದು ಕರೆದು ದೂರ ತಳ್ಳಿದೆ. ಆದರೆ, ಈ ಒಂಟಿತನವೇ ಅವರಿಗೆ ಶಕ್ತಿಯಾಯಿತು. ಸುತ್ತಲೂ ಯಾರೂ ಇಲ್ಲದಿದ್ದಾಗ, ಅವರಿಗೆ ತಮ್ಮ ಒಳಗಿನ ಧ್ವನಿ ಕೇಳಿಸತೊಡಗಿತು. ಮನೆಯಿಂದ ಹೊರಬಂದಾಗ ದಾರಿ ಕಾಣದಿದ್ದರೂ, ತಮ್ಮ ಗುರಿಯ ಮೇಲೆ ಅವರಿಗೆ ಅಚಲ ನಂಬಿಕೆಯಿತ್ತು. ಹಸಿವು, ನಿದ್ರೆಯಿಲ್ಲದ ರಾತ್ರಿಗಳು ಮತ್ತು ಪ್ರೀತಿಪಾತ್ರರ ಅಗಲಿಕೆಯ ನೋವು ಅವರನ್ನು ಎದೆಗುಂದಿಸುವ ಬದಲು, ಮತ್ತಷ್ಟು ಗಟ್ಟಿಯಾಗಿಸಿತು. ಸಾಧಕರು ಒಂಟಿಯಾಗಿ ಬದುಕಲು ಬಯಸುವುದಿಲ್ಲ, ಆದರೆ ಅವರ ಸತ್ಯ ಮತ್ತು ಕನಸುಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವರು ಕಾಡಿನ ಮಧ್ಯೆ ಬೆಳಗುವ ದೀಪದಂತೆ ಆರಂಭದಲ್ಲಿ ಕತ್ತಲೆಯಲ್ಲಿ ಏಕಾಂಗಿಯಾಗಿ ಹೋರಾಡುತ್ತಾರೆ. ಒಮ್ಮೆ ಅವರ ಸಾಧನೆಯ ಬೆಳಕು ಜಗತ್ತಿಗೆ ಕಂಡಾಗ, ಅಂದು ಅವರನ್ನು ದೂರ ತಳ್ಳಿದವರೇ ಇಂದು ಅವರ ನೆರಳಿಗಾಗಿ ಕಾಯುತ್ತಾರೆ.
ಒಂಟಿತನವು ಶಾಪವಲ್ಲ, ಅದು ತನ್ನನ್ನು ತಾನು ಕಂಡುಕೊಳ್ಳುವ ಒಂದು ತಪಸ್ಸು. ಯಾರೂ ಇಲ್ಲದಿದ್ದರೂ ಪರವಾಗಿಲ್ಲ, ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದರೆ ಇಡೀ ಜಗತ್ತೇ ನಿಮ್ಮ ಹಿಂದೆ ಬರುವ ಕಾಲ ಬಂದೇ ಬರುತ್ತದೆ. 

ಇನ್ನೊಂದು ಉದಾಹರಣೆ ಹೇಳುವುದಾದರೆ ಶಾಲೆಯಿಂದ ಹೊರಹಾಕಲ್ಪಟ್ಟ ಆ ನೋವು ಥಾಮಸ್ ಎಡಿಸನ್ ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ, ಜಗತ್ತಿನಲ್ಲಿ ಕತ್ತಲೆ ಎನ್ನುವುದಿಲ್ಲ, ಬೆಳಕನ್ನು ಸೃಷ್ಟಿಸಲು ನಮಗೆ ಇನ್ನೂ ಸರಿಯಾಗಿ ತಿಳಿದಿಲ್ಲವಷ್ಟೇ ಎಂದು ನಂಬಿ ಸಾವಿರ ಬಾರಿ ಸೋತರೂ ಛಲ ಬಿಡದೆ ಬಲ್ಬ್ ಕಂಡುಹಿಡಿದರು. ಇಂದು ಜಗತ್ತು ಬೆಳಗುತ್ತಿದೆ ಎಂದರೆ ಅದಕ್ಕೆ ಕಾರಣ ಅಂದು ಎಡಿಸನ್ ಅನುಭವಿಸಿದ ಅವಮಾನ ಮತ್ತು ಅದನ್ನು ಸನ್ಮಾನವನ್ನಾಗಿ ಬದಲಿಸಿದ ಅವರ ಅಚಲ ಪರಿಶ್ರಮ. ಇದು ಅವಮಾನವನ್ನು ಅವಕಾಶವನ್ನಾಗಿ ಬದಲಿಸಿದ ಅತೀ ದೊಡ್ಡ ಜೀವನ ಪಾಠ.

ಜೀವನದ ಹಾದಿಯಲ್ಲಿ ನಮಗೆ ಅತಿ ಹತ್ತಿರದವರು ಎನ್ನಿಸುವ ಅಣ್ಣ-ತಮ್ಮಂದಿರಾಗಲಿ, ಹೆಂಡತಿ-ಮಕ್ಕಳಾಗಲಿ ನಮ್ಮಿಂದ ದೂರಾದಾಗ ಅಥವಾ ನಮ್ಮನ್ನು ಅರ್ಥಮಾಡಿಕೊಳ್ಳದಿದ್ದಾಗ ಮನಸ್ಸು ಭಾರವಾಗುವುದು ಸಹಜ. ನನ್ನವರು ಯಾರು ಇಲ್ಲ ಎಂಬ ಒಂಟಿತನ ನಮ್ಮನ್ನು ಕಾಡತೊಡಗುತ್ತದೆ. ಆದರೆ ಈ ಪ್ರಪಂಚದಲ್ಲಿ ಯಾರೂ ನಿಜವಾಗಿ ಒಬ್ಬಂಟಿಯಲ್ಲ. ಜನರು ಕೈಬಿಟ್ಟರೂ ದೇವರು ಎಂದಿಗೂ ಕೈಬಿಡುವುದಿಲ್ಲ. ನಾವು ಹುಟ್ಟುವಾಗಲೂ ಒಬ್ಬರೇ ಬಂದೆವು, ಹೋಗುವಾಗಲೂ ಒಬ್ಬರೇ ಹೋಗುತ್ತೇವೆ. ಹಾಗಾಗಿ, ಈ ನಡುವೆ ಸಿಗುವ ಸಂಬಂಧಗಳು ಬದುಕಿನ ಪಾಠಗಳಷ್ಟೇ. ಮನಸ್ಸನ್ನು ದೃಢವಾಗಿಟ್ಟುಕೊಂಡು, ಆ ದೇವರ ಮೇಲಿನ ಭಕ್ತಿಯಲ್ಲಿ ಶಾಂತಿಯನ್ನು ಕಂಡುಕೊಳ್ಳಿ. ನೆನಪಿರಲಿ ನೀವು ಒಬ್ಬಂಟಿಯಲ್ಲ ದೇವರ ಕೃಪೆ ಸದಾ ನಿಮ್ಮನ್ನು ಕಾಯುತ್ತಿದೆ. ನಾವೆಂದು ಒಬ್ಬಂಟಿಯಲ್ಲ ದೇವರಿದ್ದಾನೆ ನಮ್ಮ ಜೊತೆಯಲ್ಲಿ ಎಂಬ ಭಾವನೆ ನಮ್ಮಲ್ಲಿರಬೇಕು. 

ಕಣ್ಣಿನ ರೆಪ್ಪೆಯಂತೆ ಕಾಪಾಡಿ ತುತ್ತು ಅನ್ನವನ್ನು ಮಕ್ಕಳಿಗಾಗಿ ಮೀಸಲಿಟ್ಟು ಬೆಳೆಸಿದ ಪೋಷಕರಿಗೆ, ಇಂದು ಅದೇ ಮಕ್ಕಳು ಒಬ್ಬಂಟಿ ಎಂಬ ಹಣೆಪಟ್ಟಿ ಕಟ್ಟುವುದು ಅತಿದೊಡ್ಡ ವಿಧಿಯ ವೈಪರೀತ್ಯ. ಯಾವ ಮಗುವಿನ ಮೊದಲ ಹೆಜ್ಜೆಗಾಗಿ ನಾವು ಕೈಹಿಡಿದು ನಡೆಸಿದ್ದೆವೋ, ಇಂದು ಅದೇ ಮಗು ನಮ್ಮನ್ನು ಬಿಟ್ಟು ಮಾರುದೂರ ಹೋಗಿ ನಿಂತಾಗ ಎದೆ ಸೀಳುವಂತಹ ನೋವಾಗುತ್ತದೆ. ಮನೆಯನ್ನು ಬೆಳಗಲು ಬಂದ ಸೊಸೆ, ಮನೆಯ ದೀಪವನ್ನೇ ಆರಿಸುವ ಹಂತಕ್ಕೆ ಹೋದಾಗಲೂ ಮಗ ಮೌನವಾಗಿರುವುದು ಹೆತ್ತವರಿಗೆ ಸತ್ತ ಸಮಾನ. ಹೆಂಡತಿಯ ಮೇಲಿನ ಪ್ರೀತಿ ಇರಲಿ ಆದರೆ ಅದು ಹೆತ್ತವರ ಮೇಲಿನ ಋಣವನ್ನು ಮರೆಯುವಂತೆ ಮಾಡಬಾರದು. ನೆನಪಿರಲಿ, ಇಂದು ನಿಮ್ಮ ತಂದೆ-ತಾಯಿಗೆ ನೀವು ಏನು ಮಾಡುತ್ತೀರೋ, ನಾಳೆ ನಿಮ್ಮ ಮಕ್ಕಳಿಂದ ನಿಮಗೂ ಅದೇ ಕಾದಿರುತ್ತದೆ. ಕಾಲದ ಚಕ್ರ ಯಾರಿಗೂ ಯಾವುದನ್ನೂ ಬಾಕಿ ಉಳಿಸಿಕೊಳ್ಳುವುದಿಲ್ಲ. ಕೊನೆಯದಾಗಿ ಹೇಳುವುದಾದರೆ ಹೆತ್ತವರು ಎಂದಿಗೂ ಮಕ್ಕಳ ಕೆಟ್ಟದ್ದನ್ನು ಬಯಸುವುದಿಲ್ಲ. ನೀವು ದೂರ ಹೋದರೂ ಅವರು ಬಯಸುವುದು ನಿಮ್ಮ ಸುಖವನ್ನೇ. ಆದರೆ ಆ ಸುಖದ ನಡುವೆ ಒಮ್ಮೆಯಾದರೂ ನಿಮ್ಮನ್ನು ಬೆಳೆಸಿದ ಆ ಕೈಗಳ ನೆನಪಾಗಲಿ.

ಯಾರು ನಮ್ಮನ್ನು ಬಿಟ್ಟು ಹೋಗಿದ್ದಾರೋ ಅವರು ನಮ್ಮ ಜೀವನದ ಸುಂದರ ಭವಿಷ್ಯದಲ್ಲಿ ಇರಲು ಅರ್ಹರಲ್ಲ ಎಂದೇ ಅರ್ಥ. ಹಳೆಯ ಎಲೆಗಳು ಉದುರಿದಾಗಲೇ ಮರಕ್ಕೆ ಹೊಸ ಚಿಗುರು ಬರಲು ಸಾಧ್ಯ. ಹಾಗೆಯೇ, ಅರ್ಹತೆಯಿಲ್ಲದವರು ಹೋದಾಗಲೇ ನಮಗೆ ಅರ್ಹರಾದವರು ಸಿಗಲು ದಾರಿಯಾಗುತ್ತದೆ. ನಿಮ್ಮ ಯಶಸ್ಸು ಮತ್ತು ಸಂತೋಷವೇ ನಿಮ್ಮನ್ನು ಬಿಟ್ಟು ಹೋದವರಿಗೆ ನೀವು ನೀಡುವ ದೊಡ್ಡ ಉತ್ತರವಾಗಲಿ.

ಯಾರು ನಿಮ್ಮ ಕಣ್ಣೀರಿಗೆ ನಿಜವಾಗಿಯೂ ಅರ್ಹರೋ ಅವರು ಎಂದಿಗೂ ನೀವು ಕಣ್ಣೀರು ಹಾಕುವಂತೆ ಮಾಡುವುದಿಲ್ಲ. ಆದರೆ ನಿಮ್ಮ ಕಣ್ಣೀರಿಗೆ ಯಾರು ಯೋಗ್ಯರಲ್ಲ ಅವರಿಗಾಗಿ ನೀವು ಕಣ್ಣೀರು ಹಾಕುವುದು ವ್ಯರ್ಥ,ಸ್ವಾಮಿ ವಿವೇಕಾನಂದರ ಈ ಮಾತುಗಳು ಮಾನವ ಸಂಬಂಧಗಳ ಆಳವಾದ ಸತ್ಯವನ್ನು ಬಿಂಬಿಸುತ್ತವೆ. ಬದುಕಿನಲ್ಲಿ ಎಲ್ಲರಿಗೂ ಸ್ಥಾನ ಕೊಡಬೇಡಿ. ನಿಮ್ಮ ಕಣ್ಣೀರಿಗೆ ಬೆಲೆ ನೀಡುವವರಿಗೆ ಮಾತ್ರ ನಿಮ್ಮ ಹೃದಯದಲ್ಲಿ ಜಾಗ ನೀಡಿ. ಏಕೆಂದರೆ ನಿಮ್ಮ ಕಣ್ಣೀರನ್ನು ಹರಿಯದಂತೆ ಕಾಪಾಡುವವನೇ ನಿಮ್ಮ ಪಾಲಿನ ನಿಜವಾದ ಆಪ್ತ. ಒಂಟಿತನ ಎಂಬುದು ಒಂದು ಶಿಕ್ಷೆಯಲ್ಲ, ಅದು ಒಂದು ತಪಸ್ಸು. ಯಾರೂ ಇಲ್ಲದಾಗಲೂ ನಗುನಗುತ ಬದುಕು ಸಾಗಿಸುವುದೇ ನಿಜವಾದ ಗೆಲುವು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು, ನಾವೇ ದಾರಿಗಳು.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      


Smrithi Vana Park , Siddaganga Mutt, Tumkur - A Green Tribute to Service and Spirituality

Located within the sacred surroundings of Siddaganga Mutt, the Smrithi Vana Park is a beautifully maintained green space dedicated to reflection, learning, and peaceful recreation. The park stands as a serene tribute to the life and values of the revered saint Shivakumara Swamiji, whose lifelong commitment to service, education, and compassion inspired millions. 

 





Visitors entering the park immediately experience a sense of calm as they walk through lush greenery, shaded pathways, and thoughtfully designed spaces that combine nature with spiritual inspiration. Smrithi Vana lives up to its name—a forest of remembrance. The park is filled with lush green lawns, trees, and neatly laid walking paths, creating an environment that feels refreshing and peaceful. The greenery offers a pleasant break for visitors to Siddaganga Mutt, especially families and pilgrims who wish to relax after visiting the temple and spiritual institutions nearby. The park’s calm atmosphere encourages visitors to slow down, take a quiet walk, and enjoy nature. Despite its simplicity, the park is thoughtfully designed to provide both recreation and reflection, making it suitable for people of all ages.

The park is accessible to the public with a nominal entry fee of ₹5, making it affordable for everyone who wishes to experience this peaceful space between morning to evening: 9:30 AM – 5:30 PM . These hours allow visitors ample time to explore the park, read the inspirational messages displayed throughout the area, and spend time with family in the children’s activity zones.

One of the most meaningful features of Smrithi Vana is the presence of narrative sculptures placed at different spots throughout the park. These sculptures depict significant events and milestones from the life of Sri Shivakumar Swamiji, affectionately remembered as the Walking God of Karnataka. Each sculpture tells a part of his story—his dedication to education, his service to the poor, and his tireless efforts to feed and educate thousands of children through the institutions of Siddaganga Mutt.







Walking through the park becomes a visual journey through the saint’s life, allowing visitors to understand the values he lived by compassion , service to humanity , simplicity ,  spiritual devotion. These artistic representations transform the park into a living narrative of inspiration.

Smrithi Vana is not only a place for reflection but also a joyful space for children. The children’s play area includes several playground elements designed for fun and safe activity. These include swings , slides , climbing structures , play frames. The ground is covered with soft sand, which helps ensure safety while children run, jump, and play. One of the most delightful attractions for kids is the rope swing attached to a banyan tree, where a tyre is used as the seat. Children often enjoy sitting on the tyre and swinging under the wide shade of the banyan tree—a simple yet memorable experience that brings laughter and excitement. The play area adds a lively atmosphere to the park, making it a popular spot for families visiting the mutt.

Another unique aspect of Smrithi Vana is the presence of hoardings and boards placed throughout the park displaying inspirational teachings. These messages feature the wisdom and spiritual insights of:  Shivakumara Swamiji , Basavanna , Akkamahadevi. The sayings encourage visitors to reflect on themes such as  service to humanity , humility and devotion ,  social equality , spiritual awareness.  As visitors walk through the park, reading these teachings naturally invites moments of introspection and thoughtful reflection. The experience transforms a simple park visit into an opportunity for spiritual inspiration.













Smrithi Vana Park beautifully blends nature, play, history, and spiritual wisdom. Families find a peaceful place to relax, children enjoy playful moments, and visitors encounter the inspiring legacy of a great spiritual leader. The park serves as a gentle reminder that spirituality can be experienced not only within temples but also in quiet natural surroundings where reflection and joy coexist. For anyone visiting Siddaganga Mutt, spending time in Smrithi Vana Park adds another dimension to the journey. It allows visitors to connect with the teachings and life of Shivakumara Swamiji in a calm and engaging environment.  Whether one comes to enjoy the greenery, observe the narrative sculptures, read the inspiring teachings, or simply watch children play under the banyan trees, Smrithi Vana offers a refreshing and meaningful experience. It stands as a green tribute to a life dedicated to service, education, and spiritual values—an enduring memory preserved in nature. Do visit this spot and share your experience with us.

Terms | Privacy | 2024 🇮🇳
–>